ev News, ev News in kannada, ev ಕನ್ನಡದಲ್ಲಿ ಸುದ್ದಿ, ev Kannada News – HT Kannada

EV

...

ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025; ಆನೂರು ಶಿವು, ಡಾ ಎಲ್ ಸುಬ್ರಮಣ್ಯಂ ಸೇರಿ ಸಾಧಕರ ಸಂಗೀತ ಕಛೇರಿ

ಬೆಂಗಳೂರು: ‘ಉಡುಪ ಸಂಗೀತೋತ್ಸವ’ ಆರನೇ ಆವೃತ್ತಿ ಇಂದು (ಮೇ 22) ಮತ್ತು ನಾಳೆ (ಮೇ 23) ಆಯೋಜನೆಯಾಗಿದ್ದು, ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ಸಂಗೀತ ರಸದೌತಣ ಸಿಗಲಿದೆ. ಕಲಾ ದಿಗ್ಗಜರಾದ ಆನೂರು ಶಿವು, ಡಾ. ಎಲ್. ಸುಬ್ರಮಣ್ಯಂ, ಪಂಡಿತ್ ವೆಂಕಟೇಶ ಕುಮಾರ್ ಪಾಂಡಿತ್ಯ ಅನಾವರಣವಾಗಲಿದೆ. (ವರದಿ- ಶಿವಮೊಗ್ಗ ರಾಮ್)

  • ...
    ಸಾಕವ್ವನಿಂದ ಶರ್ಮಿಷ್ಠೆಯತ್ತ: ಉಮಾಶ್ರೀ ರಂಗಪಯಣದ ಮತ್ತೊಂದು ಮಜಲು, ಮೈಸೂರಲ್ಲಿ ನಾಳೆ, ನಾಡಿದ್ದು ನಾಟಕ ಪ್ರದರ್ಶನ
  • ...
    ಏ 5ಕ್ಕೆ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ, ಬೆಟ್ಟದಹಳ್ಳಿ ಜಾತ್ರೆ, ಏ 6ಕ್ಕೆ ಸ್ವಾಂದೇನಹಳ್ಳಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ
  • ...
    ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ
  • ...
    ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿನಿಧಿ ಹರೀಶ್ ಮಾಂಬಾಡಿ ಸೇರಿ 7 ಸಾಧಕರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ, ಐವರಿಗೆ ಸ್ವಸ್ತಿ ಸಿರಿ ಪ್ರಶಸ್ತಿ

ತಾಜಾ ಫೋಟೊಗಳು