ಬೆಂಗಳೂರು: ‘ಉಡುಪ ಸಂಗೀತೋತ್ಸವ’ ಆರನೇ ಆವೃತ್ತಿ ಇಂದು (ಮೇ 22) ಮತ್ತು ನಾಳೆ (ಮೇ 23) ಆಯೋಜನೆಯಾಗಿದ್ದು, ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ಸಂಗೀತ ರಸದೌತಣ ಸಿಗಲಿದೆ. ಕಲಾ ದಿಗ್ಗಜರಾದ ಆನೂರು ಶಿವು, ಡಾ. ಎಲ್. ಸುಬ್ರಮಣ್ಯಂ, ಪಂಡಿತ್ ವೆಂಕಟೇಶ ಕುಮಾರ್ ಪಾಂಡಿತ್ಯ ಅನಾವರಣವಾಗಲಿದೆ. (ವರದಿ- ಶಿವಮೊಗ್ಗ ರಾಮ್)