ಕಣ್ಣಿನ ಮೇಲೆ 7 ಹೊಲಿಗೆ ಬಿದ್ದರೂ ಮೈದಾನಕ್ಕೆ ಇಳಿದು ಧೂಳೆಬ್ಬಿಸಿದ ಹಾರ್ದಿಕ್ ಪಾಂಡ್ಯ; ಕ್ರಿಕೆಟ್ ಜಗತ್ತೇ ಸಲಾಂ!
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕಣ್ಣಿನ ಮೇಲೆ 7 ಹೊಲಿಗೆ ಬಿದ್ದರೂ ಮೈದಾನಕ್ಕಿಳಿದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಧೂಳೆಬ್ಬಿಸಿದ್ದಾರೆ. ಆಟದ ಮೇಲಿರುವ ಅವರ ಬದ್ಧತೆಗೆ ಕ್ರಿಕೆಟ್ ಜಗತ್ತು ಸಲಾಂ ಹೊಡೆದಿದೆ.
ಬೌಲಿಂಗ್ ವೇಳೆ ಗಾಯಗೊಂಡ ಹಾರ್ದಿಕ್ ಪಾಂಡ್ಯ; ಮುಂದಿನ ಎಸೆತದಲ್ಲೇ ಅಭಿಷೇಕ್ ವಿಕೆಟ್ ಪಡೆದು ಕಮ್ಬ್ಯಾಕ್
ಹಾರ್ದಿಕ್, ತಿಲಕ್ ಅಬ್ಬರಕ್ಕೂ ಜಗ್ಗದ ಆರ್ಸಿಬಿಗೆ ರೋಚಕ ಗೆಲುವು; 2015ರ ನಂತರ ವಾಂಖೆಡೆಯಲ್ಲಿ ಮುಂಬೈ ಮಣಿಸಿದ ಬೆಂಗಳೂರು
ಲಕ್ನೋ ವಿರುದ್ಧ 5 ವಿಕೆಟ್ ಕಬಳಿಸಿ ಆರ್ಭಟಿಸಿದ ಹಾರ್ದಿಕ್; ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ನಾಯಕ
ಮುಂಬೈ ಇಂಡಿಯನ್ಸ್ ವಿರುದ್ಧ ಗೌರವಯುತ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್, ಮಾಜಿ ಚಾಂಪಿಯನ್ಗೆ ಸತತ 2ನೇ ಸೋಲು