Latest health Photos

<p>ಆರೋಗ್ಯಕ್ಕೆ ಅನೇಕ ರೀತಿಯ ಲಾಭ ಮಾಡುವ ಇವುಗಳ ಸಂಗ್ರಹ ಪ್ರತಿಯೊಂದು ಮನೆಯಲ್ಲೂ ಇದ್ದರೆ ಪ್ರಿಸರ್ವ್ ಮಾಡಲಾಗಿರುವ ಜ್ಯೂಸ್ ಗಳನ್ನು ಖರೀದಿಸುವುದು ತಪ್ಪುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಈ ಜ್ಯೂಸ್ ಮಾಡಿ ಕೊಡುವುದು ಬಹಳ ಒಳ್ಳೆಯದು. ಇದು ಹಲವು ರೋಗಗಳ ನಿವಾರಕದ ಜತೆಗೆ ಬೇಸಿಗೆಯ ದಣಿವನ್ನು ಆರಿಸಲಿದೆ.</p>

Summer Drinks: ಬೇಸಿಗೆಗೆ ಪುನರ್‌ಪುಳಿ ಜ್ಯೂಸ್‌, ಕೂಲ್‌ ಜತೆಗೆ ಆರೋಗ್ಯಕರ, ಹೇಗೆ ತಯಾರಿಸೋದು? photos

Wednesday, May 1, 2024

<p>ಬೇಸಿಗೆಯಲ್ಲಿ ಉರಿ ಬಿಸಿಲಿನ ತಾಪ ನೀಗಿಸಿಕೊಳ್ಳಲು ಹಲವರು ಮಜ್ಜಿಗೆ ಅಥವಾ ಲಸ್ಸಿಯ ಮೊರೆ ಹೋಗುತ್ತಾರೆ. ದಿನೇ ದಿನೇ ಏರುತ್ತಿರುವ ತಾಪಮಾನದಲ್ಲಿ ದಾಹ ನೀಗಿಸಿಕೊಳ್ಳಲು ಮೊಸರು ಅಥವಾ ಮಜ್ಜಿಗೆ ಬೆಸ್ಟ್‌ ಎನ್ನುವುದು ನಿಜ. ಆದರೆ ಬಿಸಿಲುಗಾಲದಲ್ಲಿ ಇದರೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಹಾಗಾದರೆ ಬೇಸಿಗೆಯಲ್ಲಿ ಮೊಸರಿನೊಂದಿಗೆ ಯಾವೆಲ್ಲಾ ಆಹಾರಗಳನ್ನ ತಿನ್ನಬಾರದು ನೋಡಿ.&nbsp;</p>

Summer Tips: ಬೇಸಿಗೆ ಕಾಲದಲ್ಲಿ ತಪ್ಪಿಯೂ ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡಬಹುದು ಎಚ್ಚರ

Wednesday, May 1, 2024

<p>ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶವಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಹಾಗಿದ್ದರೆ, ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳಲ್ಲಿ ಯಾವ ಹಣ್ಣು ದೇಹವನ್ನು ಹೆಚ್ಚು ಹೈಡ್ರೇಟೆಡ್‌ ಆಗಿರಿಸುತ್ತದೆ ಎಂಬುದನ್ನು ತಿಳಿಯೋಣ</p>

ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

Wednesday, May 1, 2024

<p>ಹಣ್ಣುಗಳ ಸೇವೆ ಮನುಷ್ಯನಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಬೇಸಿಗೆಯಲ್ಲಿ ಅತಿಯಾದ ಸೇವನೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.</p>

Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ

Tuesday, April 30, 2024

<p>ಸಿಹಿ, ರಸಭರಿತವಾದ ರುಚಿ ಹಾಗೂ ಪರಿಮಳಕ್ಕೆ ಮಾವು ತುಂಬಾ ಹೆಸರುವಾಸಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾವು ತಿನ್ನೋಕೆ ಲಭ್ಯವಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳಿವೆ. ಈ ಕಾರಣಕ್ಕಾಗಿ ಇದನ್ನು ಹಣ್ಣುಗಳ ರಾಜ ಅಂತ ಕರೆಯಲಾಗುತ್ತದೆ.</p>

Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು

Tuesday, April 30, 2024

<p>ನಿಮಗೆ ಆಮ್ಲೀಯತೆ (ಅಸಿಡಿಟಿ), ಗ್ಯಾಸ್ ಮತ್ತು ಉಬ್ಬರದಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ತಿನ್ನುವ ವೇಗವನ್ನು ಕಡಿಮೆಗೊಳಿಸಲೇ ಬೇಕು. ಆರಾಮವಾಗಿ ಕುಳಿತುಕೊಂಡು ಮನಃಪೂರ್ವಕವಾಗಿ ಸೇವಿಸಿ. ಊಟವನ್ನು ಖುಷಿಯಿಂದ ಮಾಡಿ. ಅದನ್ನೊಂದು ಕೆಲಸದಂತೆ ಭಾವಿಸಿ ಗಡಿಬಿಡಿಯಿಂದ ತಿಂದು ಏಳುವುದು ಬೇಡ.</p>

ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ

Monday, April 29, 2024

<p>ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.</p>

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

Sunday, April 28, 2024

<p>ಸ್ನಾನದ ನಂತರ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ. ದೇಹದ &nbsp;ಬಿಸಿ ಸಮತೋಲನಕ್ಕೂ ತೊಂದರೆಯಾಗುವುದಿಲ್ಲ.</p>

Health Tips: ಸ್ನಾನದ ಬಳಿಕ ನೀರು ಕುಡಿಯಬಾರದೆ; ಒಂದು ವೇಳೆ ಕುಡಿದರೆ ಏನಾಗುತ್ತೆ

Sunday, April 28, 2024

<p>ಹಸಿ ಮಾವಿನಕಾಯಿಯಲ್ಲಿರುವ ಅನೇಕ ಪದಾರ್ಥಗಳು ಆಮ್ಲದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಎದೆಯುರಿಯಿಂದ ಬಳಲುತ್ತಿರುವ ಜನರು ಮಾವಿನಕಾಯಿ ತಿನ್ನಬಹುದು. ಈ ಸಮಸ್ಯೆಯನ್ನು ಸ್ವಲ್ಪ ಕಡಿಮೆ ಮಾಡಬಹುದು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸಹ ನಿಯಂತ್ರಿಸಬಹುದು.</p>

ತೂಕ ಇಳಿಕೆಯಿಂದ ಜೀರ್ಣಕ್ರಿಯೆವರೆಗೆ; ಹಸಿ ಮಾವಿನಕಾಯಿ ತಿನ್ನುವುದರಿಂದ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ

Sunday, April 28, 2024

<p>ರಾತ್ರಿ ಮಲಗುವಾಗ ನೀರು ಕುಡಿಯೋದು, ಮಾತ್ರೆ ಸೇವಿಸುವುದು, ಮೊಬೈಲ್‌ ಫೋನ್‌ ಆಫ್‌ ಮಾಡೋದು, ಲೈಟ್‌ ಆಫ್‌ ಮಾಡೋದು ಈ ಎಲ್ಲಾ ದಿನಚರಿಯನ್ನು ನಾವು ತಪ್ಪದೇ ಪಾಲಿಸುತ್ತೇವೆ. ಆದರೆ ಕೆಲವರಿಗೆ ಇದರ ಜೊತೆ ಪಾದಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸವೂ ಇರುತ್ತದೆ. ನಮ್ಮಲ್ಲಿ ಸಾಕಷ್ಟು ಮಂದಿ ಈ ಅಭ್ಯಾಸವನ್ನು ಪಾಲಿಸುತ್ತಿಲ್ಲ. ಆದರೆ ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ಸುಳ್ಳಲ್ಲ. ರಾತ್ರಿ ಮಲಗುವಾಗ ಪಾದಗಳನ್ನು ಚೆನ್ನಾಗಿ ತೊಳೆದು ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.&nbsp;</p>

ರಾತ್ರಿ ಮಲಗುವ ಮುನ್ನ ಪಾದ ತೊಳೆಯುವ ರೂಢಿ ಇದ್ಯಾ, ಇಲ್ಲ ಅಂದ್ರೆ ಇಂದಿನಿಂದಲೇ ಅಭ್ಯಾಸ ಮಾಡಿ, ಇದ್ರಿಂದ ದೇಹಕ್ಕಿದೆ ಹಲವು ಪ್ರಯೋಜನ

Thursday, April 25, 2024

<p>ಹಲವರಿಗೆ ಸ್ನಾನಕ್ಕೂ ಮುನ್ನ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ಸ್ನಾನದ ಸಮಯದಲ್ಲಿ ಅಂದರೆ ನೀರು ಬಿದ್ದ ತಕ್ಷಣ ಮೂತ್ರ ವಿಸರ್ಜನೆ ಮಾಡುವವರೂ ಇದ್ದಾರೆ. ಈ ಅಭ್ಯಾಸವಿರುವವರು ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡುತ್ತಾರೆ. ಆದರೆ ಇದು ಆರೋಗ್ಯಕರವಲ್ಲ. ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣವೇನು ನೋಡಿ.&nbsp;</p>

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆಯ ಅಭ್ಯಾಸವಿದೆಯೇ? ಇದರಿಂದ ತೊಂದರೆ ಆಗಬಹುದು, ಎಚ್ಚರ

Wednesday, April 24, 2024

<p>ಬಿರು ಬೇಸಿಗೆಯಲ್ಲಿ ದೇಹ ತಂಪಾಗಿಸುವ ಮಾರ್ಗಗಳನ್ನು ಹುಡುಕುವುದು ಆಹಾರ. ತಂಪು ಪಾನೀಯಗಳು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ನಿಂಬೆ ಪಾನಕ ಮುಂತಾದವುಗಳ ಸೇವನೆಯಿಂದ ದೇಹ ತಂಪಾಗುವುದು ಸಹಜ. ಇದರೊಂದಿಗೆ ಈ ಕೆಲವು ಯೋಗಾಭ್ಯಾಸಗಳನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತ ಭಾವ ದೊರೆಯುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.&nbsp;</p>

Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

Tuesday, April 23, 2024

<p>ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ. ಈ ಅವಧಿಯಲ್ಲಿ ನಿಮ್ಮ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಬಳಸಬಹುದಾದ ಪ್ರಮುಖ ಆಹಾರ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೈಕೆಗೂ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.&nbsp;</p>

Onion Benefits: ಬೇಸಿಗೆ ಉರಿಗೆ ಈರುಳ್ಳಿ ಮದ್ದು, ಪ್ರತಿದಿನ ಈರುಳ್ಳಿ ಬಳಸಿದರೆ ಆರೋಗ್ಯಕ್ಕೆ ಹಲವು ಲಾಭ

Sunday, April 21, 2024

<p>ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸದಾ ನೀವು ಮರೆಯದಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ.&nbsp;</p>

Mental Health: ವಯಸ್ಸಾದರೂ ನೀವು ಯಂಗ್‌ ಕಾಣಬೇಕಾ; ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಸಾಕು

Saturday, April 20, 2024

<p>ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.</p>

Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

Saturday, April 20, 2024

<p>ಹೀಟ್‌ವೇವ್‌ ಅಥವಾ ಬಿಸಿಗಾಳಿಯ ಆರಂಭಿಕ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನಮ್ಮ ಸಂಪೂರ್ಣ ದಿನ ಹೇಗಿರಬೇಕು ಎಂಬುದನ್ನು ನಾವು ಮೊದಲೇ ಪ್ಲಾನ್‌ ಮಾಡಬೇಕು. ನಮ್ಮ ಯಾವುದೇ ಹೊರಾಂಗಣ ಚಟುವಟಿಕೆಯನ್ನು ಸಾಧ್ಯವಾದಷ್ಟು ಸಂಜೆಯ ನಂತರ ಮಾಡಿಕೊಳ್ಳುವುದು ಉತ್ತಮ.&nbsp;</p>

Heat Wave: ಬಿಸಿಗಾಳಿಯ ಅಪಾಯ ಕಡಿಮೆ ಮಾಡುವ ತಂತ್ರಗಳಿವು, ನಿಮಗಿದು ತಿಳಿದಿರಲೇಬೇಕು

Wednesday, April 17, 2024

<p>ಇತ್ತೀಚಿನ ದಿನಗಳಲ್ಲಿ ಹಲವರು ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಅನುಮಾನವು ಕೆಲವರಲ್ಲಿ ಇರಬಹುದು. ಚಿಯಾ ಸೀಡ್‌ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ, ಇದನ್ನು ಹೇಗೆಲ್ಲಾ ಬಳಸಬಹುದು, ಅತಿಯಾಗಿ ತಿಂದ್ರೆ ಅಪಾಯ ಏಕೆ, ಎಂಬಿತ್ಯಾದಿ ವಿವರ ಇಲ್ಲಿದೆ.&nbsp;</p>

Chia Seeds Benefits: ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್‌ ಮಾಡುವ ಚಿಯಾ ಬೀಜಗಳು, ಹಾಗಂತ ಅತಿಯಾಗಿ ತಿನ್ನಬೇಡಿ

Saturday, April 13, 2024

<p>ದಕ್ಷಿಣ ಭಾರತದ ಜನ ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ನಾನ್‌ವೆಜ್‌ ಪ್ರೇಮಿಗಳಂತೂ ಮಸಾಲೆ ಪ್ರಿಯರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮಸಾಲೆ ಇಲ್ಲದ ಸಾಂಬಾರ್‌ ಇಲ್ಲ ಎನ್ನಬಹುದು. ಈ ಭಾಗದಲ್ಲಿ ಒಣಮೆಣಸಿನ ಬಳಕೆಯೂ ಹೆಚ್ಚು. ಆದರೆ ಈ ಮಸಾಲೆ ಪದಾರ್ಥ ಅದರಲ್ಲೂ ಒಣಮೆಣಸು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.&nbsp;</p>

Red Chili: ಆಹಾರ ಖಾದ್ಯಗಳಿಗೆ ಹೆಚ್ಚು ಒಣಮೆಣಸು ಬಳಸ್ತೀರಾ, ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ

Thursday, April 11, 2024

<p>ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳು ಕೂಡ ಸಿಗುತ್ತವೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣುಗಳು ನಮ್ಮನ್ನು ಹೈಡ್ರೇಟ್ ಮಾಡುವುದಲ್ಲದೆ ದೇಹಕ್ಕೆ ಚೈತನ್ಯ ಮರಳುವಂತೆ ಮಾಡುತ್ತದೆ. ಹಾಗಾಗಿ ಈ ಹಣ್ಣುಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಯಾವೆಲ್ಲಾ ಹಣ್ಣುಗಳನ್ನು ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಸೇವಿಸಬೇಕು ನೋಡಿ.&nbsp;</p>

Summer Fruits: ಬೇಸಿಗೆಯಲ್ಲಿ ಸಿಗುವ ವಿಟಮಿನ್‌ ಸಿ ಸಮೃದ್ಧ ಹಣ್ಣುಗಳಿವು, ಈ ಹಣ್ಣುಗಳು ದೇಹಕ್ಕೆ ವರದಾನ ಸುಳ್ಳಲ್ಲ

Thursday, April 11, 2024

<p>ಜನರಿಗೆ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೂ ಸಹಾಯಕವಾಗಲೆಂದು ನೀರನ್ನು ಹರಿಸಲಾಗಿದೆ. ಇದರಿಂದ ಮುಧೋಳ, ರಬಕವಿ ಬನಹಟ್ಟಿ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಜನರಿಗೆ ನೀರು ಸಿಗಲಿದೆ.&nbsp;</p>

Bagalkot News: ಮಲಪ್ರಭಾ ನದಿಗೆ ನೀರು, ಬಾಗಲಕೋಟೆ ಜಿಲ್ಲೆ ಜನರಿಗೆ ಯುಗಾದಿ ಖುಷಿ photos

Monday, April 8, 2024