ಪ್ರೀತಿಸಿದ ಯುವಕನ ಜತೆ ಹಿರಿ ಮಗಳು ಪರಾರಿ, ಮನನೊಂದು ಕಿರಿ ಮಗಳೊಂದಿಗೆ ಕಿರು ಜಲಾಶಯಕ್ಕೆ ಹಾರಿದ ದಂಪತಿ; ಮೂವರ ಸಾವು
ಹಿರಿಯ ಮಗಳು ಪ್ರಿಯತಮನ ಜತೆಗೆ ಓಡಿ ಹೋದಳು ಎನ್ನುವ ಕಾರಣಕ್ಕೆ ಮನ ನೊಂದ ದಂಪತಿ ಕಿರಿ ಮಗಳೊಂದಿಗೆ ಹಗ್ಗ ಕಟ್ಟಿಕೊಂಡು ಹೆಬ್ಬಳ್ಳ ಜಲಾಶಯಕ್ಕೆ ಹಾರಿ ಜೀವ ಬಿಟ್ಟಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ತಾನು ಓದಿದ ಸರ್ಕಾರಿ ಶಾಲೆಗೆ ಬಣ್ಣದ ಸೇವೆ: 1.40 ಲಕ್ಷ ರೂ. ಕೊಡುಗೆ ನೀಡಿದ ಬಣ್ಣದ ವ್ಯಾಪಾರಿ; ಮೈಸೂರು ಜಿಲ್ಲೆಯ ಮಾದರಿ ಪ್ರಯತ್ನ
ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ; ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಬಲಿ, ರೈತ ಆತ್ಮಹತ್ಯೆ
Arjuna Memorial: ದಸರಾ ಕ್ಯಾಪ್ಟನ್ ಅರ್ಜುನನ ಸ್ಮಾರಕ ಉದ್ಘಾಟನೆಗೆ ಕೊನೆಗೂ ಅಣಿ, ಫೆಬ್ರವರಿಯಲ್ಲೇ ಜೋಡಿ ಸ್ಮಾರಕ ಸಮರ್ಪಣೆ
Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು