ಸಾಕವ್ವನಿಂದ ಶರ್ಮಿಷ್ಠೆಯತ್ತ: ಉಮಾಶ್ರೀ ರಂಗಪಯಣದ ಮತ್ತೊಂದು ಮಜಲು, ಮೈಸೂರಲ್ಲಿ ನಾಳೆ, ನಾಡಿದ್ದು ನಾಟಕ ಪ್ರದರ್ಶನ
ಸಾಕವ್ವನಿಂದ ಶರ್ಮಿಷ್ಠೆಯತ್ತ: ಮೊದಲಬಾರಿಗೆ ಉಮಾಶ್ರೀ ʻಏಕನಟಿʼಯಾಗಿ, ಅಂದರೆ ಶರ್ಮಿಷ್ಠೆಯಾಗಿ ಮೈಸೂರಿನ ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಬರುವ ಶನಿವಾರ ಮತ್ತು ಭಾನುವಾರ ಕಾಣಿಸಿಕೊಳ್ಳಲಿದ್ದಾರೆ. ಅವರ ರಂಗಪಯಣದ ಮತ್ತೊಂದು ಮಜಲನ್ನು ಪರಿಚಯಿಸಿದ್ದಾರೆ ಲೇಖಕ ಮುರಳೀಧರ ಖಜಾನೆ.
ಏ 5ಕ್ಕೆ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ, ಬೆಟ್ಟದಹಳ್ಳಿ ಜಾತ್ರೆ, ಏ 6ಕ್ಕೆ ಸ್ವಾಂದೇನಹಳ್ಳಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ
ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ
ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿನಿಧಿ ಹರೀಶ್ ಮಾಂಬಾಡಿ ಸೇರಿ 7 ಸಾಧಕರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ, ಐವರಿಗೆ ಸ್ವಸ್ತಿ ಸಿರಿ ಪ್ರಶಸ್ತಿ
ಬೆಂಗಳೂರು: ಎಐ ಕಾಲದಲ್ಲಿ ಕನ್ನಡ; 5 ಸಾಧ್ಯತೆಗಳು ಮತ್ತು 4 ಸವಾಲುಗಳ ಕಡೆಗೆ ಗಮನಸೆಳೆದ ಲೇಖಕ ಟಿಜಿ ಶ್ರೀನಿಧಿ