mumbai News, mumbai News in kannada, mumbai ಕನ್ನಡದಲ್ಲಿ ಸುದ್ದಿ, mumbai Kannada News – HT Kannada

Latest mumbai Photos

<p>ಮುಂಬೈ ಇಂಡಿಯನ್ಸ್ ತಂಡ ಕಳೆದ 13 ವರ್ಷಗಳಿಂದ ಇದೇ ಪ್ರವೃತ್ತಿಯನ್ನು ಕಾಯ್ದುಕೊಳ್ಳುತ್ತಿದೆ. ಐಪಿಎಲ್‌ನಲ್ಲಿ ತಮ್ಮ ಆರಂಭಿಕ ಪಂದ್ಯವನ್ನು ಸೋಲುತ್ತಾ ಬಂದಿದೆ. ಈ ಪ್ರವೃತ್ತಿ 2025ರ ಋತುವಿನಲ್ಲಿಯೂ ಬದಲಾಗಲಿಲ್ಲ. 2012ರಲ್ಲಿ ಮುಂಬೈ ಕೊನೆಯ ಬಾರಿ ಐಪಿಎಲ್ ಗೆದ್ದಿತ್ತು. 2013ರ ಲೀಗ್ ಬಳಿಕ ಮುಂಬೈ ತಂಡ ಐಪಿಎಲ್‌ನಲ್ಲಿ ತಾನು ಆಡಿದ ಮೊದಲ ಪಂದ್ಯವನ್ನು ಗೆದ್ದಿಲ್ಲ. ಚಿತ್ರ: ಎಎನ್ಐ</p>

2012ರ ಬಳಿಕ ಐಪಿಎಲ್‌ನಲ್ಲಿ ಮೊದಲ ಪಂದ್ಯ ಗೆದ್ದಿಲ್ಲ ಮುಂಬೈ ಇಂಡಿಯನ್ಸ್; ಸತತ 13 ಪಂದ್ಯ ಸೋತ 5 ಬಾರಿಯ ಚಾಂಪಿಯನ್

Monday, March 24, 2025

<p>ಮಾರ್ಚ್ 23ರಂದು ಚೆನ್ನೈನಲಿ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಆಡಲಿದೆ. ಪಂದ್ಯಕ್ಕೆ ನ್ಯೂಜಿಲೆಂಡ್ ಆಟಗಾರರಾದ ಬೌಲ್ಟ್, ಮಿಚೆಲ್ ಸ್ಯಾಂಟ್ನರ್ ಮತ್ತು ಬೆವೊನ್ ಜೇಕಬ್ಸ್ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಮೈದಾನಕ್ಕೆ ಭೇಟಿ ನೀಡಿದ ಕೆಲವು ಚಿತ್ರಗಳನ್ನು ಲಕ್ಸನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.</p>

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿದ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ -Photos

Thursday, March 20, 2025

<p>ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಬುಮ್ರಾ ಬೆನ್ನುನೋವು ಗಾಯಕ್ಕೆ ತುತ್ತಾದರು. ಇದೀಗ ಎರಡು ತಿಂಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದ ಕಾರಣ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಿದ್ದರು.</p>

ಗಾಯಕ್ಕೂ ಜಸ್ಪ್ರೀತ್ ಬುಮ್ರಾಗೂ ಇರುವ ಲವ್ ಅಫೇರ್ ವಿವರಿಸಿದ ಗ್ಲೆನ್ ಮೆಕ್​ಗ್ರಾತ್; ಇಂಜುರಿಗೆ ದೂರ ಇರಲು ದಿಗ್ಗಜ ಸಲಹೆ

Saturday, March 15, 2025

<p>ಮಹಿಳಾ ಪ್ರೀಮಿಯರ್ ಲೀಗ್​​​ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. 2025ರ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದಲ್ಲಿ ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ಟೂರ್ನಿಯ 5 ತಂಡಗಳ ವಿವರ ಇಲ್ಲಿದೆ.</p>

WPL 2025: ಮಹಿಳಾ ಪ್ರೀಮಿಯರ್ ಲೀಗ್​​ 3ನೇ ಆವೃತ್ತಿಯ 5 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Thursday, February 13, 2025

<p>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿ ಇರುವ 5 ಷೇರುಗಳು ಶೇ 300 ರಿಟರ್ನ್ಸ್ ಕೊಟ್ಟಿದೆ ಎಂದು <a target="_blank" href="https://www.livehindustan.com/photos/president-of-india-portfolio-top-stocks-delivered-huge-return-up-to-300-percent-in-5-years-201739292254853-1.html">ಲೈವ್ ಹಿಂದೂಸ್ತಾನ್ ವರದಿ</a> ಮಾಡಿದೆ. ಇದರಂತೆ, ಒಂದು ಷೇರಿನ ಮೌಲ್ಯ 74 ರೂಪಾಯಿ ಎಂದು ಅದು ಹೇಳಿದೆ. ಇದರ ವಿವರವನ್ನು ಈ ಫೋಟೋ ಸ್ಟೋರಿಯಲ್ಲಿ ಕೊಡುತ್ತಿದ್ದೇವೆ.</p>

ರಾಷ್ಟ್ರಪತಿಯವರ ಬಳಿ ಇರುವ 5 ಷೇರುಗಳು ಶೇ 300 ರಷ್ಟು ರಿಟರ್ನ್ಸ್ ಕೊಟ್ಟಿದೆ, ಯಾವ ಷೇರು ಎಷ್ಟು ರಿಟರ್ನ್ಸ್ ಕೊಟ್ಟಿವೆ ನೋಡೋಣ

Wednesday, February 12, 2025

<p>4. ಐಟಿ ಹಾಗೂ ಉದ್ಯಾನ ನಗರಿ ಎಂದು ಹೆಸರಾದ ಬೆಂಗಳೂರು ಆದಾಯ &nbsp;$110 ಬಿಲಿಯನ್. ಐಟಿ, ಸ್ಟಾರ್ಟ್‌ಅಪ್‌ಗಳು, ಏರೋಸ್ಪೇಸ್, ​​ಬಯೋಟೆಕ್ನಾಲಜಿಯಲ್ಲಿ ಬೆಂಗಳೂರಿಗೆ ಹೆಸರು ಬಂದಿದೆ.</p>

ಜಿಡಿಪಿ ಪ್ರಕಾರ ಭಾರತದ ಟಾಪ್ 10 ಶ್ರೀಮಂತ ನಗರಗಳು ಯಾವು. ಬೆಂಗಳೂರಿಗೆ ಎಷ್ಟನೇ ಸ್ಥಾನ

Tuesday, January 28, 2025

<p>ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮುಂಬಯಿ ಬಾಂದ್ರಾದ ಮನೆಯಲ್ಲಿ ಇಂದು (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದು, ಆಗ ನಡೆದ ಸಂಘರ್ಷದಲ್ಲಿ ಸೈಫ್ ಅಲಿ ಖಾನ್ ಚೂರಿ ಇರಿತಕ್ಕೆ ಒಳಗಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.</p>

Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಚೂರಿ ಇರಿತದಿಂದ ಗಂಭೀರ ಗಾಯ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾದ ನವಾಬ, ಚಿತ್ರನೋಟ

Thursday, January 16, 2025

<p>ಅಲ್ಲಾ ಘಜಾನ್ಫರ್ 2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. (ಫೋಟೋ-X)</p>

4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

Monday, November 25, 2024

<p>ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಶ್ರೇಯಸ್ ಅಯ್ಯರ್ ತಾನು ಚತುರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಆ ಬಳಿಕ ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಟ್ರೋಫಿಯತ್ತ ಮುನ್ನಡೆಸಿದರು. ಇದೀಗ ಐಪಿಎಲ್ 2025ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ನೈಟ್ ರೈಡರ್ಸ್ ತಂಡವು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಆದರೆ, ಅಯ್ಯರ್‌ಗೆ ಶುಭಸುದ್ದಿ ಸಿಕ್ಕಿದೆ.</p>

ಕೆಕೆಆರ್ ಮಾಜಿ ನಾಯಕ ಶ್ರೇಯಸ್ ಅಯ್ಯರ್‌ಗೆ ಮುಂಬೈ ತಂಡದ ನಾಯಕತ್ವ

Sunday, November 17, 2024

<p>ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.</p>

16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

Friday, October 4, 2024

<p>ಮುಂಬಯಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ದೇವಿಯ ಪ್ರತಿಮೆಯನ್ನು ಮೆರವಣಿಗೆ ಮೂಲಕ ಪಂಡಾಲ್‌ಗೆ ಕರೆದೊಯ್ಯುತ್ತಿದ್ದ ದೃಶ್ಯ.</p>

ನವರಾತ್ರಿ ಉತ್ಸವ, ದುರ್ಗಾ ಪೂಜೆಗೆ ಸಜ್ಜಾಗುತ್ತಿದೆ ಮುಂಬಯಿ, ದುರ್ಗಾ ಪಂಡಾಲ್‌ಗೆ ದೇವಿಯರ ಮೆರವಣಿಗೆ- ಚಿತ್ರನೋಟ

Monday, September 30, 2024

<p>ಅಂತಾರಾಷ್ಟ್ರೀಯ ಕಂಪನಿ ಪಾರಾಡಾಕ್ಸ್ ಮ್ಯೂಸಿಯಂ ತನ್ನ ಮೊದಲ ಶಾಖೆಯನ್ನು ಮುಂಬಯಿಯಲ್ಲಿ ಶುರುಮಾಡಿದ್ದು, ಭಾರತದ ಸಂಪೂರ್ಣ ವಿರೋಧಭಾಸದ ಮ್ಯೂಸಿಯಂ ಎಂಬ ಕೀರ್ತಿಗೆ ಭಾಜವಾಗಿದೆ. ಈ ಮ್ಯೂಸಿಯಂನ ಚಿತ್ರನೋಟ ಇಲ್ಲಿದೆ.</p>

ಮುಂಬಯಿಯಲ್ಲಿ ಶುರುವಾಯಿತು ಭಾರತದ ಮೊದಲ ಪ್ಯಾರಡಾಕ್ಸ್ ಮ್ಯೂಸಿಯಂ, ವಿರೋಧಾಭಾಸದ ಭ್ರಮಾಲೋಕದಲ್ಲಿ ವಿಹರಿಸಲು ಸಜ್ಜಾಗಿ

Thursday, September 26, 2024

<p>ಮುಂಬಯಿಯಲ್ಲಿ ಚೌತಿಯ ಆಸುಪಾಸಿನಲ್ಲಿ ಗಣೇಶೋತ್ಸವ ಶುರುವಾಗಿದ್ದು, ಇಂದು ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿ ನಿಮ್ಮಜನ ನೇರವೇರಿಸಲಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ಅದ್ದೂರಿಯಿಂದ &nbsp;ನಡೆದಿದ್ದು, ಜನ ಬಹಳ ಸಂಭ್ರಮ ಸಡಗರಗಳೊಂದಿಗೆ ಭಾಗವಹಿಸಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಆ ಕ್ಷಣಗಳ ಚಿತ್ರನೋಟ ಇಲ್ಲಿದೆ.&nbsp;</p>

ಮನಸೆಳೆದ ಮುಂಬಯಿ ಗಣೇಶ, ಅದ್ದೂರಿ ಗಣೇಶೋತ್ಸವ ಮೆರವಣಿಗೆ, ಭಕ್ತರ ಸಂಭ್ರಮ, ಸಡಗರದ ಚಿತ್ತಾಕರ್ಷಕ ಫೋಟೋಸ್‌

Tuesday, September 17, 2024

<p>2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್​​ ಆಟಗಾರರು ತಮ್ಮ ತಂಡಗಳನ್ನು ತೊರೆಯುತ್ತಾರೆ ಎಂದು ವರದಿಯಾಗಿದೆ. ಐಪಿಎಲ್​​ನ ಮೆಗಾ ಹರಾಜಿಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಡೆಲ್ಲಿ ಮ್ಯಾನೇಜ್ಮೆಂಟ್ ಮತ್ತು ಪಂತ್ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಅವರನ್ನು ಕೈಬಿಡಲು ಚಿಂತಿಸುತ್ತಿದೆ.</p>

ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

Saturday, July 20, 2024

<p>ರಿಲಯನ್ಸ್ ಇಂಡಸ್ಟ್ರೀಸ್‌ ಚೇರ್‌ಮನ್ ಮುಕೇಶ್ ಅಂಬಾನಿ, ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತುರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವಕಾರ್ಯಕ್ರಮಗಳು ಶುರುವಾಗಿವೆ. ಮುಂಬಯಿಯ ಅವರ ನಿವಾಸ ಆಂಟಿಲಾದಲ್ಲಿ ಬುಧವಾರ (ಜುಲೈ 3) ಮಾಮೇರು ಕಾರ್ಯಕ್ರಮ ನಡೆಯಿತು. ನವಜೋಡಿಯ ಮಾಮೇರು ಸಂಭ್ರಮ ಹೀಗಿತ್ತು.</p>

ಅನಂತ್ ರಾಧಿಕಾ ಮದುವೆ; ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಮಾಮೇರು ಸಂಭ್ರಮ, ಏನಿದು ಸಮಾರಂಭ- ಚಿತ್ರನೋಟ

Thursday, July 4, 2024

<p>ನವಿಮುಂಬಯಿಯಲ್ಲಿ ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅಂಬಾನಿ ಕುಟುಂಬದ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮಕ್ಕೆ ಜುಲೈ 2 ರಂದು ಚಾಲನೆ ಸಿಕ್ಕಿದೆ. ಅಂಬಾನಿ ಕುಟುಂಬದ ಮದುವೆ ಅಂದರೆ ಕೇಳಬೇಕಾ, ಅದು ಅದ್ಧೂರಿ ಕಾರ್ಯಕ್ರಮ. ಚಿನ್ನಾಭರಣ, 1 ಲಕ್ಷ ರೂಪಾಯಿ ಉಡುಗೊರೆ ಹೀಗೆ ಹತ್ತು ಹಲವು ವಿಶೇಷಗಳು. ಅವುಗಳ ವಿವರ ಇಲ್ಲಿದೆ.</p>

ಅನಂತ್ ರಾಧಿಕಾ ಮದುವೆ ಕಾರ್ಯಕ್ರಮ, ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ, ಚಿನ್ನಾಭರಣ 1 ಲಕ್ಷ ರೂಪಾಯಿ ಉಡುಗೊರೆ

Thursday, July 4, 2024

<p>ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ ಇಲ್ಲಿದೆ ನೋಡಿ.</p>

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ

Saturday, June 15, 2024

<p>&nbsp;ಡಿವೋರ್ಸ್‌ ಸುದ್ದಿ ಹರಡುತ್ತಿದ್ದಂತೆ, ಹಾರ್ದಿಕ್‌ ಪಾಂಡ್ಯಾ ತನ್ನ ಆಸ್ತಿಯ ಶೇ 70ರಷ್ಟು ಭಾಗವನ್ನು ಪತ್ನಿ ನತಾಶಾಗೆ ನೀಡಲಿದ್ದಾರೆ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.&nbsp;</p>

ದೂರಾ ದೂರ ಎರಡು ತೀರ.. ಹಾರ್ದಿಕ್ ಪಾಂಡ್ಯ ನತಾಶಾ ಡಿವೋರ್ಸ್‌ ಗಾಸಿಪ್‌; ಆಸ್ತಿಯಲ್ಲಿ ಶೇ 70ರಷ್ಟು ನಟಿಗೆ ನೀಡಲಿದ್ದಾರಾ ಕ್ರಿಕೆಟಿಗ?

Saturday, May 25, 2024

<p>ದಕ್ಷಿಣ ಮುಂಬೈನ ನಿವಾಸಿ 112 ವರ್ಷದ ಕಾಂಚನ ಬೆನ್‌ ಬಾದ್‌ಶಾ ಅವರು ಮನೆಯಲ್ಲಿನ ಮತದಾನದ ಆಯ್ಕೆ ಬಳಸದೇ ನೇರ ಮತಗಟ್ಟೆಯಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಿ ನಾಗರಿಕ ಕರ್ತವ್ಯಕ್ಕೆ ಮಾದರಿಯಾದರು.</p>

ಲೋಕಸಭಾ ಚುನಾವಣೆ 2024; 5ನೇ ಹಂತದ ಮತದಾನದ ವೇಳೆ ಗಮನಸೆಳೆದ ಕ್ಷಣಗಳು, ಮತದಾರರ ಸಂಭ್ರಮ, ಸೆಲೆಬ್ರೆಟಿಗಳ ಸಡಗರ - ಚಿತ್ರನೋಟ

Monday, May 20, 2024

<p>ಮುಂಬೈ ಘಾಟ್ಕೋಪರ್ ಹೋರ್ಡಿಂಗ್ ಕುಸಿದು ಬಿದ್ದ ಘಟನೆ ನಡೆದು ಎರಡು ದಿನಗಳಾದವು. ಈ ದುರಂತದಲ್ಲಿ ಒಟ್ಟು 16 ಜನ ಮೃತಪಟ್ಟಿದ್ದು, ಅವರ ಪೈಕಿ ಕಾರ್ತಿಕ್ ಆರ್ಯನ್ ಅವರ ಸಂಬಂಧಿಕರೂ ಇದ್ದರು. ಕಾರ್ತಿಕ್ ತಾಯಿಯ ತಂಗಿ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಮೃತರು. ನಿವೃತ್ತ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿ ಮನೋಜ್ ಚಾನ್ಸೋರಿಯಾ ಮತ್ತು ಅವರ ಪತ್ನಿ ಅನಿತಾ ಚಾನ್ಸೋರಿಯಾ ಎಂದು ಗುರುತಿಸಲಾಗಿದೆ.</p>

ಮುಂಬಯಿ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಹೋರ್ಡಿಂಗ್, ನಟ ಕಾರ್ತಿಕ್ ಆರ್ಯನ್ ಸಂಬಂಧಿಕರೂ ಸೇರಿ 16 ಸಾವು, ಫೋಟೋಸ್

Saturday, May 18, 2024