nagamangala News, nagamangala News in kannada, nagamangala ಕನ್ನಡದಲ್ಲಿ ಸುದ್ದಿ, nagamangala Kannada News – HT Kannada

Nagamangala

ಓವರ್‌ವ್ಯೂ

ಆದಿಚುಂಚನಗಿರಿ ಜಾತ್ರೆ ಆರಂಭ; ಮಾ 14ರಂದು ಗಂಗಾಧರೇಶ್ವರ ಸ್ವಾಮಿ ತೇರು (ಸಂಗ್ರಹ ಚಿತ್ರ, X)

ಆದಿಚುಂಚನಗಿರಿ ಜಾತ್ರೆ ಆರಂಭ; ಕಾಲಭೈರವನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಾ 14ರಂದು ಗಂಗಾಧರೇಶ್ವರ ಸ್ವಾಮಿ ತೇರು

Saturday, March 8, 2025

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

Saturday, January 18, 2025

ಮಂಡ್ಯ ಜಿಲ್ಲೆ  ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Thursday, September 12, 2024

ತನ್ನೂರಿನ ಶಾಪಗ್ರಸ್ಥ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗಕ್ಕೆ ಮೊರೆ ಹೋಗಿದ್ದಾರೆ.

ನನ್ನೂರಿನ ಶಾಪಗ್ರಸ್ತ ರಸ್ತೆಗೆ ವಿಮೋಚನೆ ಕೊಡಿಸಿ; ಮಾನವ ಹಕ್ಕು ಆಯೋಗದ ಮೊರೆ ಹೋದ ಯಕ್ಷಗಾನ ಕಲಾವಿದ

Sunday, August 18, 2024

ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿಸಲಗ

ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿ ಸಲಗ; ಚಿಕ್ಕಮಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌

Thursday, June 13, 2024

ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಕಾರಣಕ್ಕೆ ಮೂರು ಸ್ಕ್ಯಾನಿಂಗ್‌ ಕೇಂದ್ರಗಳ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

Mandya News:ಭ್ರೂಣ ಹತ್ಯೆ ಪ್ರಕರಣದ ನಂತರ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ, 3 ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಪ್ರಕರಣ

Tuesday, February 13, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ &nbsp;ಡಾ.ನಿರ್ಮಲಾನಂದ ಮಹಾಸ್ವಾಮೀಜಿ ಅವರು ಮಾತನಾಡಿ ನಾವು ಮಾಡುವ ತಪ್ಪುಗಳನ್ನು ದೇವರು ಕ್ಷಮಿಸಬಹುದು. ವ್ಯಾಯಮ, ಯೋಗ, ನಡಿಗೆ ಮಾಡದಿದ್ದರೆ ದೇಹದ ಜೀವಕೋಶ ಕ್ಷಮಿಸುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ವಾಕ್ ಮಾಡಿ̤ ನಾವು ವಿವಿಧ ರೀತಿಯ ಕ್ರೀಡೆಗಳಿಗೆ &nbsp;ಪ್ರೋತ್ಸಾಹ ನೀಡಿ ನೋಡಿ ಸಂತೋಷ ಪಡುತ್ತೇವೆ.ಪಾಲ್ಗೊಳ್ಳಲು ಸೋಮರಿತಾನದಿಂದ ಹಿಂದೇಟು ಹಾಕುತ್ತೇವೆ. ಈ ಮನಸ್ಥಿತಿಯನ್ನು ದೂರಮಾಡಿಕೊಳ್ಳಬೇಕು ಎಂದರು.</p>

Mandya News: ಹೃದಯ ಜಾಗೃತಿ ವಾಕಥಾನ್‌: ಸಚಿವ, ನಟನ ಜತೆ ಆದಿಚುಂಚನಗಿರಿ ಸ್ವಾಮೀಜಿಯ ಬಿರುಸಿನ ಹೆಜ್ಜೆ

Nov 08, 2023 12:19 PM

ತಾಜಾ ವಿಡಿಯೊಗಳು

ನಾಗಮಂಗಲ ಗಲಾಟೆ ಬಗ್ಗೆ ಊರಿನ ಹಿರಿಯರು ಹೇಳುವುದೇನು?

ಅಮಾಯಕ ಹುಡುಗರನ್ನು ಎತ್ತಾಕೊಂಡು ಹೋಗಿದ್ದಾರೆ ಸರ್; ಮಂಡ್ಯದ ನಾಗಮಂಗಲದಲ್ಲಿ ಹಿರಿಜೀವಗಳ ಅಳಲು VIDEO

Sep 17, 2024 04:36 PM