Latest rajinikanth Photos

<p>ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ</p><p>ನಟ ವಿಜಯ್</p>

Lok Sabha Elections 2024: ಕಾಲಿವುಡ್‌ ಸೆಲೆಬ್ರಿಟಿಗಳಿಂದ ವೋಟಿಂಗ್; ಮತ ಹಾಕಿ ಪೋಸ್‌ ನೀಡಿದ ರಜನಿಕಾಂತ್, ತ್ರಿಷಾ, ಅಜಿತ್ PHOTOS

Friday, April 19, 2024

<p>ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.</p>

Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Monday, April 15, 2024

<p>ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು.&nbsp;</p>

ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

Monday, January 22, 2024

<p>ಇತ್ತೀಚೆಗೆ ಟೂರಿಂಗ್‌ ಟಾಕೀಸ್‌ ಚಾನೆಲ್‌ನಲ್ಲಿ ಖ್ಯಾತ ನಟಿ ಚಿತ್ರ ಲಕ್ಷ್ಮಣ್‌ ಅವರು ನಟಿ ಶ್ರೀವಿದ್ಯಾರ ಆ ಕಾಲದ ಪ್ರೇಮಕಥೆಯನ್ನು ನೆನಪಿಸಿಕೊಂಡಿದ್ದಾರೆ. ಶ್ರೀವಿದ್ಯಾಗೆ ನಟ ಕಮಲ್‌ ಹಾಸನ್‌ ಮೇಲೆ ಲವ್‌ ಆಗಿತ್ತು. ಇನ್ನೇನೂ ತನ್ನ ಪ್ರೀತಿಯನ್ನು ಕಮಲ್‌ ಜತೆ ಹೇಳಿಕೊಳ್ಳಬೇಕೆಂದು ತವಕಿಸುತ್ತಿದ್ದ ಸಂದರ್ಭದಲ್ಲಿ ಕಮಲ್‌ ಹಾಸನ್‌ಗೆ ಬೇರೊಬ್ಬಳ ಜತೆ ಲವ್‌ ಇರುವ ಸಂಗತಿ ಗೊತ್ತಾಯಿತು. ಕಮಲ್‌ ಹಾಸನ್‌ ಅವರು ವಾಣಿ ಗಣಪತಿಯನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗ ಶ್ರೀವಿದ್ಯಾ ಹತಾಶೆಗೆ ಒಳಗಾದರಂತೆ.<br>&nbsp;</p>

Srividya Love Story: ದೊರಕದ ಕಮಲ್‌ ಹಾಸನ್‌ ಪ್ರೀತಿ, ಎರಡನೇ ಲವ್‌ ಸ್ಟೋರಿಯೂ ಭಗ್ನ; ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ

Saturday, January 6, 2024

<p>ತೆಲುಗು ಮತ್ತು ತಮಿಳು ನಟ ಭಾನುಚಂದರ್‌ ಮತ್ತು ಸೂಪರ್‌ಸ್ಟಾರ್‌ ಹಳೆ ಫ್ರೆಂಡ್ಸ್‌. ಇಬ್ಬರೂ ಒಂದೇ ಆಕ್ಟಿಂಗ್‌ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದರು. ಭಾನುಚಂದರ್‌, ರಜನಿಕಾಂತ್‌ ಫಿಲ್ಮ್‌ಸ್ಕೂಲ್‌ನಲ್ಲಿ ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದಿದ್ದರು. ಚಿರಂಜೀವಿ ಎರಡನೇ ಬ್ಯಾಚ್‌ನಲ್ಲಿ ತರಬೇತಿ ಪಡೆದಿದ್ದರು.&nbsp;</p>

Rajinikanth: ಕ್ಲಾಸ್‌ನಲ್ಲೂ ರಜನಿಗೆ ಸಿನಿಮಾದ್ದೇ ಧ್ಯಾನ, ಆಗ ಊಟಕ್ಕೂ ತಾಪತ್ರಯ; ರಜನಿಕಾಂತ್‌ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಭಾನು ಚಂದರ್‌

Saturday, December 2, 2023

<p>ಸಿನಿಮಾ ಮೇಕಿಂಗ್‌, ಗಳಿಕೆ, ಸ್ಟಾರ್‌ಡಮ್‌ ವಿಚಾರದಲ್ಲಿ ಸೌತ್‌ ಸಿನಿಮಾಗಳು ಸದ್ದು ಮಾಡೋಕೆ ಶುರು ಮಾಡಿ ಹಲವು ವರ್ಷಗಳೇ ಕಳೆದಿವೆ. ಉತ್ತರದ ಪ್ರೇಕ್ಷಕ ದಕ್ಷಿಣದ ಸಿನಿಮಾಗಳಿಗೆ ಮಾರುಹೋಗಿದ್ದಾನೆ. ಇದೆಲ್ಲದರ ನಡುವೆ ಸ್ಟಾರ್‌ ಹೀರೋಗಳು ಪ್ಯಾನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಮುಳುಗಿ, ಭಾಷೆ, ಗಡಿ ದಾಟಿ ಮುನ್ನಡೆದಿದ್ದಾರೆ. ಅದರ ಜತೆಗೆ ಸಂಭಾವನೆಯೂ ಏರಿಕೆ ಕಂಡಿದೆ.</p>

ಸಂಭಾವನೆ ವಿಚಾರದಲ್ಲಿ ಕೆಳಗಿನವರೇ ಮೇಲು! ಸೌತ್‌ನ ಈ ಸ್ಟಾರ್‌ಗಳ ಮುಂದೆ ಬಾಲಿವುಡ್‌ನವರು ಏನೂ ಅಲ್ಲ

Thursday, November 30, 2023

<p>Top 7 richest actors in South India: ದಕ್ಷಿಣ ಭಾರತದ ಸ್ಟಾರ್‌ ನಟರು ಪಡೆಯುವ ವೇತನ ಈಗ ಬಾಲಿವುಡ್‌ನ ನಟನಟಿಯರಿಗೆ ಸವಾಲು ಹಾಕುವಂತೆ ಇದೆ. ರಜನಿಕಾಂತ್‌, ಪ್ರಭಾಸ್‌, ದಳಪತಿ ವಿಜಯ್‌, ಕಮಲ್‌ಹಾಸನ್‌, ಅಲ್ಲೂ ಅರ್ಜುನ್‌, ರಾಕಿಂಗ್‌ ಸ್ಟಾರ್‌ ಯಶ್‌, ರಾಮ್‌ ಚರಣ್‌ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟರು. ಜತೆಗೆ, ಇವರು ದಕ್ಷಿಣ ಭಾರತದ ಶ್ರೀಮಂತ ನಟರೂ ಹೌದು.</p>

ನಟನೆಯಲ್ಲಿ ಮಾಸ್‌ ಕಾಸ್‌ನಲ್ಲೂ ಬಾಸ್‌: ರಜನಿಕಾಂತ್‌ರಿಂದ ರಾಕಿಂಗ್‌ ಸ್ಟಾರ್‌ ಯಶ್‌ವರೆಗೆ, ದಕ್ಷಿಣ ಭಾರತದ 7 ಶ್ರೀಮಂತ ನಟರು ಇವರೇ ನೋಡಿ

Friday, November 3, 2023

<p>ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.</p>

Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Tuesday, October 31, 2023

<p>ಕನ್ನಡ ಮಾತ್ರವಲ್ಲದೆ ಸೌತ್‌ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾದವರು ನಟಿ ಕವಿತಾ.&nbsp;</p>

Rajinikanth: ರಜಿನಿಕಾಂತ್‌ ಜತೆ ನನ್ನದು ರಹಸ್ಯ ಮದುವೆ! ಬಹುಭಾಷಾ ನಟಿಯ ಅಚ್ಚರಿಯ ಹೇಳಿಕೆ ವೈರಲ್

Monday, October 30, 2023

<p>ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 10 ಸಿನಿಮಾಗಳು ಹೀಗಿವೆ.&nbsp;</p>

Rajini Top Box Office Movies: ತಲೈವಾ ರಜಿನಿಕಾಂತ್ ಅವರ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 10 ಚಿತ್ರಗಳು ಇವೇ ನೋಡಿ

Saturday, October 28, 2023

<p>ಸೂಪರ್‌ ಸ್ಟಾರ್‌ ರಜನಿಕಾಂತ್‌ ಇಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇವರ ಸಡನ್‌ ವಿಸಿಟ್‌ ಹಲವರಿಗೆ ಶಾಕ್‌ ನೀಡಿತ್ತು. ಮೊದಲು ನಗರದ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು, ನಂತರ ಕೆಎಸ್‌ಆರ್‌ಟಿಸಿ ಡಿಪೊಗೆ ಸರ್ಪ್ರೈಸ್‌ ವಿಸಿಟ್‌ ನೀಡಿದ್ದಾರೆ.&nbsp;ಸದ್ದೇ ಇಲ್ಲದ ಬಂದ ರಜನಿಕಾಂತ್‌ ನೋಡಿ ಕ್ಷಣಕಾಲ ಸಿಬ್ಬಂದಿ ದಂಗಾಗಿದ್ದರು.&nbsp;</p>

ಬೆಂಗಳೂರಿನ ಬಸ್‌ ಡಿಪೊಗೆ ಸರ್ಪ್ರೈಸ್‌ ವಿಸಿಟ್ ಕೊಟ್ರು ತಲೈವಾ; ಲೈವ್‌ ಆಗಿ ರಜನಿಕಾಂತ್‌ ನೋಡಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ರು ಸಿಬ್ಬಂದಿ

Tuesday, August 29, 2023

<p>ಜೈಲರ್‌ ಸಿನಿಮಾದ ತಾರಾಬಳಗಕ್ಕೆ ಸಿಕ್ಕ ಸಂಭಾವನೆ ಎಷ್ಟು? ಈ ಒಂದು ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಹೀಗಿದೆ ನೋಡಿ ಚಿತ್ರದ ಪ್ರಮುಖ ಎಂಟು ಪಾತ್ರಗಳ ಸಂಭಾವನೆ</p>

Jailer cast remuneration: ಜೈಲರ್‌ ಚಿತ್ರದ ಕಲಾವಿದರ ಸಂಭಾವನೆ ರಿವೀಲ್;‌ ರಜಿನಿಗೆ 110 ಕೋಟಿ, ಶಿವಣ್ಣ ಮೋಹನ್‌ ಲಾಲ್‌ಗೆ ಸಿಕ್ಕಿದ್ದೆಷ್ಟು?

Thursday, August 10, 2023

<p>ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜೇತ ನಟಿ ಶೋಭನಾ ಭಾರತೀಯ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಮೂಲ ಮಲಯಾಳಿಯಾದರೂ, ತೆಲುಗು, ತಮಿಳು, ಕನ್ನಡ, ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶೋಭನಾ. (Instagram/Shobana Chandrakumar)</p>

Shobana: ರಜನಿಕಾಂತ್‌ ಜತೆಗಿನ ಮಳೆ ಸೀನ್‌ ವೇಳೆ ಒಳ ಉಡುಪು ಇರ್ಲಿಲ್ಲ, ಪ್ಲಾಸ್ಟಿಕ್‌ ಕವರ್‌ ಬಳಸಿದ್ದೆ; ಮುಜುಗರದ ಪ್ರಸಂಗ ನೆನೆದ ನಟಿ ಶೋಭನಾ

Thursday, April 20, 2023

<p>ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಭದ್ರತಾ ಸಿಬ್ಬಂದಿ ಜತೆಗೆ ಶಿವಣ್ಣ ನೀಡಿದ ಪೋಸ್‌ ಹೀಗಿದೆ.&nbsp;</p>

Shivanna in Jailer Movie Set: ರಜನಿಕಾಂತ್‌ ‘ಜೈಲರ್‌’ ಚಿತ್ರದ ಸೆಟ್‌ನಲ್ಲಿ ಶಿವಣ್ಣನಿಗಿರುವ ಸೆಕ್ಯುರಿಟಿ ಪಡೆ ನೋಡಿ..

Wednesday, February 15, 2023

<p>ರಜನಿಕಾಂತ್‌ ಮೊದಲ ಪುತ್ರಿ ಐಶ್ವರ್ಯ ರಜನಿಕಾಂತ್‌ ಸಂಕ್ರಾಂತಿಯ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.&nbsp;</p>

Rajinikanth Sankranti photos: ತಲೈವಾ ಸಂಕ್ರಾಂತಿ ಸಂಭ್ರಮದ ಫೋಟೋಸ್‌ ವೈರಲ್‌, ಧನುಷ್‌ ಇದ್ದಿದ್ರೆ ಚೆನ್ನಾಗಿರ್ತಿತ್ತು ಎಂದ ನೆಟಿಜನ್ಸ್

Thursday, January 19, 2023

<p>ನೆಚ್ಚಿನ ಹುಡುಗಿ ಬಳಿ ನಿಂತ ರಜನಿ, "ನಾನು ನಿನ್ನ ಪ್ರೀತಿಸುತ್ತಿದ್ದೇನೆ. ಮದುವೆಯಾಗೋಣ್ವಾ ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ, "ನೀನು ಕರಿಯ, ನಿನ್ನನ್ನು ನಾನೇಕೆ ಮದುವೆಯಾಗಲಿ.. ನೀನು ನೋಡಲು ಕೊಲೆಗಡುಕನಂತೆ ಕಾಣುತ್ತೀಯ’ ಎಂದು ತಿರಸ್ಕರಿಸಿದ್ದರಂತೆ.</p>

Happy Birthday Rajinikanth: ‘ನೀನು ಕರಿಯ, ಕೊಲೆಗಡುಕನಂತೆ ಕಾಣ್ತೀಯ, ನಿನ್ನನ್ನು ನಾನೇಕೆ ಮದುವೆಯಾಗಲಿ?’ ಇದು ರಜನಿಕಾಂತ್‌ ಲವ್‌ಸ್ಟೋರಿ..

Monday, December 12, 2022

<p>ಅರಿಲಿರುಂತು ಅರುಬತ್ತು ವರೈ: 1979ರಲ್ಲಿ ತೆರೆಕಂಡ 'ಅರಿಲಿರುಂತು ಅರುಬತ್ತು ವರೈ' ಸಿನಿಮಾವನ್ನು ಎಸ್​.ಪಿ.ಮುತ್ತುರಾಮನ್​ ನಿರ್ದೇಶಿಸಿದ್ದಾರೆ. ತಲೈವಾ ನಟನೆಯ ಟಾಪ್​ 5 ಸಿನಿಮಾಗಳಲ್ಲಿ ಇದು ಕೂಡ ಒಂದು.&nbsp;</p>

Rajinikanth: ನಾಳೆ ರಜಿನಿಕಾಂತ್ ಬರ್ತ್​ಡೇ: ತಲೈವಾ ನಟನೆಯ ಈ ಟಾಪ್​ 5 ಸಿನಿಮಾಗಳನ್ನು ನೋಡಿದ್ದೀರಾ?

Sunday, December 11, 2022

2008 ರಲ್ಲಿ ಪಿ. ವಾಸು ನಿರ್ದೇಶನದ 'ಕುಚೇಲನ್‌' ಚಿತ್ರದಲ್ಲಿ ರಜನಿಕಾಂತ್‌ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸುಮಾರು 14 ವರ್ಷಗಳ ನಂತರ ಮತ್ತೆ ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Lal Salaam Launched Photos: ಪುತ್ರಿ ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್‌...ಸಿನಿಮಾ ಮುಹೂರ್ತದ ಫೋಟೋಗಳು ಇಲ್ಲಿವೆ

Monday, November 7, 2022

ಸಿಎಂ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್ ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು.

Karnataka Ratna Award 2022: ರಜನಿ, ಜೂ. ಎನ್‌ಟಿಆರ್‌ಗೆ ಸಿಎಂ ಕಡೆಯಿಂದ ವಿಶೇಷ ಸನ್ಮಾನ..

Tuesday, November 1, 2022

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ ಶುರುವಾಗಿದೆ.

Rajinikanth In Bangaluru: HAL ಏರ್‌ಪೋರ್ಟ್‌ನಲ್ಲಿ ತಲೈವಾ ರಜನಿಕಾಂತ್‌ ಎಂಟ್ರಿ ಹೇಗಿತ್ತು? ಇಲ್ಲಿವೆ PHOTOS...

Tuesday, November 1, 2022