Latest travel Photos

<p>ಗೋಪ್ರೋ ಹೀರೋ 11 ಕ್ಯಾಮರಾ: ಗೋಪ್ರೋ ಹೀರೋ 11 ಬ್ಲ್ಯಾಕ್ ಕ್ಯಾಮರಾದೊಂದಿಗೆ ನಿಮ್ಮ ಪ್ರವಾಸದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಿರಿ. ಇದು ಬಹುಮುಖ ಬಳಕೆಯ ಮತ್ತು ಬಾಳಿಕೆ ಬರುವ ಆಕ್ಷನ್ ಕ್ಯಾಮೆರಾ. ನಿಮ್ಮ ಸಾಹಸಮಯ ಪ್ರವಾಸದ ಕ್ಷಣಗಳನ್ನು ಉತ್ತಮ ಇಮೇಜ್ ಗುಣಮಟ್ಟ ಹಾಗೂ ಸುಧಾರಿತ ಮೌಂಟಿಂಗ್ ಆಯ್ಕೆಗಳ ಶ್ರೇಣಿಯೊಂದಿಗೆ ಇನ್ನಷ್ಟು ಅವಿಸ್ಮರಣೀಯವಾಗಿಸಲಬಲ್ಲದು.</p>

ಪ್ರವಾಸದ ವೇಳೆ ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳು; ಕ್ಯಾಮರಾ, ಪವರ್‌ಬ್ಯಾಂಕ್ ಯಾವುದೆಂಬ ಗೊಂದಲ ಬೇಡ

Sunday, April 28, 2024

<p>ಸತ್ಯ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಗೌತಮಿ ಜಾದವ್‌ ಈಗ ವೆಕೇಷನ್‌ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ ಇವರ ಪತಿ ಅಭಿಷೇಕ್‌ ಕಾಸರಗೋಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಗ್ರಾಕ್ಕೆ ತೆರಳಿದ್ದಾರೆ.&nbsp;</p>

ತಾಜ್‌ಮಹಲ್‌ನಲ್ಲಿ ಸತ್ಯ ಸೀರಿಯಲ್‌ ನಟಿ ಗೌತಮಿ ಜಾದವ್‌-ಅಭಿಷೇಕ್ ಕಾಸರಗೋಡು; ಪ್ರೇಮಸೌಧದಲ್ಲಿ ಮತ್ತೆ ಲವ್‌ ಮೂಡ್‌ಗೆ ಜಾರಿದ ಜೋಡಿ

Monday, April 22, 2024

<p>ಬೇಸಿಗೆ ಎಂದರೆ ಸಮ್ಮರ್‌ ಹಾಲಿಡೇಸ್‌. ಮಕ್ಕಳ ಬೇಸಿಗೆ ರಜೆ ಎಂಬುದು ಪೋಷಕರಿಗೂ ಒಂದು ರೀತಿಯ ಬಿಡುವಿನ ಕಾಲ. ಹಾಗಾಗಿ ಹಲವರು ಬೇಸಿಗೆ ಟ್ರಿಪ್‌ ಪ್ಲಾನ್‌ ಮಾಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದಿಚೇಗೆ ಅತಿಯಾದ ಬಿಸಿಲಿನ ಕಾರಣದಿಂದ ಹೊರಗಡೆ ಹೋಗುವುದು ಕಷ್ಟವಾಗಿದೆ, ಆದ್ರೂ ಮಕ್ಕಳು ಕೇಳಬೇಕಲ್ಲ. ಟ್ರಿಪ್‌ ಹೋಗುವ ಎಂದು ಹಟ ಮಾಡುವುದು ಸಹಜ.&nbsp;</p>

ಬೇಸಿಗೆ ಟ್ರಿಪ್‌ ಪ್ಲಾನ್‌ ಇದ್ರೆ, ಭಾರತದ ಈ 6 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ; ಬಿರು ಬಿಸಿಲಿನಲ್ಲೂ ಕೂಲ್‌ ಆಗಿರುವ ತಾಣಗಳಿವು

Thursday, April 11, 2024

<p>ದಿ ವೇವ್‌-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.</p>

ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ

Friday, March 29, 2024

<p>ಭಾರತವು ಸಂಸ್ಕೃತಿ, ಆಚರಣೆಯ ನಲೆವೀಡು. ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೆ ಭಾರತದಲ್ಲಿನ ಈ 7 ಪ್ರಸಿದ್ಧ ದೇವಾಲಯಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ದೈವಭಕ್ತರಾಗಿದ್ದರೆ ಜೀವನದಲ್ಲಿ ಒಮ್ಮೆಯಾದ್ರೂ ಈ ದೇಗುಲಗಳಿಗೆ ಭೇಟಿ ನೀಡಿ, ದೇವರ ಅನುಗ್ರಹ ಪಡೆಯಿರಿ.&nbsp;</p>

Temples in India: ವೈಷ್ಣೋದೇವಿಯಿಂದ ಕೇದಾರನಾಥದವರೆಗೆ, ಭಾರತದ 7 ಪ್ರಸಿದ್ಧ ದೇವಾಲಯಗಳಿವು; ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Thursday, March 28, 2024

<p>ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ವಿದೇಶಗಳಲ್ಲಿನ ಸುಂದರ ರೈಲು ಮಾರ್ಗಗಳನ್ನು ನೋಡಿ ವಾವ್‌ ಎಂದು ಉದ್ಗಾರ ತೆಗೆದಿರುತ್ತೀರಿ. ಅಲ್ಲದೇ ಇಂತಹ ಮಾರ್ಗಗಳಲ್ಲಿ ಒಮ್ಮೆಯಾದ್ರೂ ಪಯಣ ಮಾಡಬೇಕು ಅಂದುಕೊಂಡಿರುತ್ತೀರಿ, ಆದರೆ ಭಾರತದಲ್ಲಿ ಅದಕ್ಕಿಂತ ಸುಂದರ ರೈಲು ಮಾರ್ಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಅಂತಹ 10 ಅದ್ಭುತ ರೈಲು ಮಾರ್ಗಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.&nbsp;</p>

Train Journey: ಭಾರತದಲ್ಲಿನ 10 ಅತಿ ಸುಂದರ ರೈಲು ಮಾರ್ಗಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಈ ಊರುಗಳಲ್ಲಿ ಟ್ರೈನ್‌ ಜರ್ನಿ ಮಾಡಿ

Thursday, March 28, 2024

<p>ಭಾರತವು ಪ್ರವಾಸಿಗರೇ ಸ್ವರ್ಗದಂತಿರುವುದು ಸುಳ್ಳಲ್ಲ. ನಮ್ಮ ದೇಶದಲ್ಲಿ ನೋಡಲು ಸಾಕಷ್ಟು ಸುಂದರ, ರಮ್ಯ ಮನೋಹರ ತಾಣಗಳಿವೆ. ಹಸಿರು ಬೆಟ್ಟಗಳಿಂದ, ತಿಳಿ ನೀಲಿ ಕಡಲಿನವರೆಗೆ ಭಾರತಾಂಬೆಯ ಮಡಿಲಿನಲ್ಲಿ ಏನುಂಟು ಏನಿಲ್ಲ ಹೇಳಿ. ಆದರೆ ಭಾರತದಲ್ಲೇ ಇರುವ ಈ ಕೆಲವು ತಾಣಗಳಿಗೆ ಭೇಟಿ ನೀಡಲು ಭಾರತೀಯರು ವಿಶೇಷ ಪರವಾನಿಗೆ ಹೊಂದಿರಬೇಕು. ಇದನ್ನು ಇನ್ನರ್‌ ಲೈನ್‌ ಪರ್ಮಿನ್‌ ಅಥವಾ ಐಎಲ್‌ಪಿ ಎಂದು ಕರೆಯುತ್ತಾರೆ. ಭಾರತದ ಅಂತರರಾಷ್ಟ್ರೀಯ ಗಡಿಗಳೊಂದಿಗೆ ಸಂಪರ್ಕ ಹೊಂದಿರುವ ಈ ತಾಣಗಳು ಸೂಕ್ಷವಲಯಗಳು ಎಂದೂ ಗುರುತಿಸಲ್ಪಟ್ಟಿದೆ. ಈ ಜಾಗಗಳಿಗೆ ಭಾರತೀಯರು ಕೂಡ ವಿಶೇಷ ಅನುಮತಿ ಪಡೆದು ಹೋಗಬೇಕು. ಅಂತಹ ಜಾಗಗಳು ಯಾವುವು, ಅವು ಎಲ್ಲಿವೆ ಎಂಬುದನ್ನು ಗಮನಿಸಿ.&nbsp;</p>

ಲಕ್ಷದ್ವೀಪದಿಂದ ನಾಗಾಲ್ಯಾಂಡ್‌ವರೆಗೆ; ಭಾರತದ ಈ ಸ್ಥಳಗಳಿಗೆ ವಿಶೇಷ ಪರವಾನಿಗೆ ಇಲ್ಲದೆ ಭಾರತೀಯರಿಗೂ ಎಂಟ್ರಿ ಇಲ್ಲ

Thursday, March 14, 2024

<p>ಕರ್ನಾಟಕದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರತಿ ಜಿಲ್ಲೆಯಲ್ಲೂ ಒಂದಿಲ್ಲೊಂದು ಸುಂದರ ಸ್ಥಳಗಳಿವೆ. ಹಸಿರು ಹಾಸಿರುವ ಬೆಟ್ಟ ಗುಡ್ಡಗಳು, ಗಿರಿಧಾಮಗಳು, ಜಲಪಾತಗಳು, ಕಡಲತೀರಗಳು ಹೀಗೆ ಕರ್ನಾಟಕದಲ್ಲಿ ಏನಿದೆ ಏನಿಲ್ಲಾ ಹೇಳಿ. ಅದರಲ್ಲೂ ರಾಜ್ಯದಲ್ಲಿರುವ ಕೆಲವು ಗಿರಿಧಾಮಗಳು ನಿಮ್ಮ ಕಣ್ಣು ಮನಸ್ಸಿಗೆ ತಂಪೆರೆಯುವುದು ಸುಳ್ಳಲ್ಲ. ಇನ್ನೇನು ಬೇಸಿಗೆ ರಜೆ ಸಮೀಪದಲ್ಲಿದೆ. ನಿಮ್ಮ ಮಕ್ಕಳ ಜೊತೆ ಅಥವಾ ಸ್ನೇಹಿತರು, ಕುಟುಂಬದ ಜೊತೆ ಪ್ರವಾಸ ಮಾಡುವ ಪ್ಲಾನ್‌ ಇದ್ರೆ ಈ ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ.&nbsp;</p>

ಕರ್ನಾಟಕದಲ್ಲಿರುವ 7 ಅತಿ ಸುಂದರ ಗಿರಿಧಾಮಗಳಿವು; ರಾಜ್ಯದಲ್ಲೇ ಇದ್ದು ಈವರೆಗೆ ನೋಡಿಲ್ಲ ಅಂದ್ರೆ ಇಂದೇ ಬೇಸಿಗೆ ಟೂರ್‌ಗೆ ಪ್ಲಾನ್‌ ಮಾಡಿ

Wednesday, March 6, 2024

<p>ಹಾಸನ ಜಿಲ್ಲೆಯು ಸಾಕಷ್ಟು ಪ್ರವಾಸಿ ತಾಣಗಳನ್ನು ತನ್ನ ಮಡಿಲಿನೊಳಗೆ ಇರಿಸಿಕೊಂಡಿದೆ. ಇಲ್ಲಿನ ಬೆಟ್ಟ-ಗುಡ್ಡಗಳು, ಜಲಪಾತಗಳು, ದೇವಾಲಯಗಳು ಜನರನ್ನು ಕೈಬೀಸಿ ಕರೆಯುತ್ತವೆ. ಶಿವರಾತ್ರಿ ಹಬ್ಬ ಸಮೀಪದಲ್ಲಿದ್ದು ನೀವು ಹಾಸನದ ಕಡೆ ಪ್ರವಾಸ ಹೊರಟಿದ್ದರೆ ಈ ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ. ಕರ್ನಾಟಕದ ಹಲವು ಭಾಗಗಳಿಂದ ಇಲ್ಲಿಗೆ ರೈಲು ಹಾಗೂ ಬಸ್ಸಿನ ಸೌಕರ್ಯಗಳಿವೆ. ಬೆಂಗಳೂರಿನಿಂದ ಹಾಸನಕ್ಕೆ 182 ಕಿಲೊಮೀಟರ್‌ ದೂರವಿದೆ. ಶೆಟ್ಟಿಹಳ್ಳಿ ಚರ್ಚ್‌, ಹಾಸನಾಂಬ ದೇವಾಲಯ, ಗೋರೂರು ಡ್ಯಾಮ್‌, ಅರಸೀಕೆರೆ ಈಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಬೂಸೇಶ್ವರ ದೇವಾಲಯ ಸೇರಿದಂತೆ ಈ ಜಿಲ್ಲೆಯಲ್ಲಿ ನೋಡಲೇಬೇಕಾದದ 10 ಪ್ರಸಿದ್ಧ ಪ್ರವಾಸಿತಾಣಗಳ ಪರಿಚಯ ಇಲ್ಲಿದೆ.&nbsp;</p>

ಕೇದಾರೇಶ್ವರ ದೇವಾಲಯ, ಶೆಟ್ಟಿಹಳ್ಳಿ ಚರ್ಚ್‌ ಸೇರಿ ಹಾಸನದಲ್ಲಿ ತಪ್ಪದೇ ನೋಡಬೇಕಾದ 10 ಪ್ರಸಿದ್ಧ ತಾಣಗಳಿವು

Saturday, February 24, 2024

<p>ಭಾರತ ಸುಂದರ ಪ್ರಕೃತಿಯನ್ನು ಹೊಂದಿರುವ ವೈಭವದ ನಾಡು. ಇಲ್ಲಿನ ಪ್ರಾಕೃತಿಕ ವೈವಿಧ್ಯವನ್ನು ನೋಡಿಯೇ ತಣಿಯಬೇಕು. ನಮ್ಮ ದೇಶದಲ್ಲಿ ನೀವು ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಪ್ರಕೃತಿ ಸೌಂದರ್ಯ ನಿಮ್ಮನ್ನು ಮೋಡಿ ಮಾಡುತ್ತದೆ. ಸುಂದರ ಬೆಟ್ಟ ಗುಡ್ಡಗಳು, ತಿಳಿನೀಲಿ ಸಮುದ್ರ, ಮೈದುಂಬಿ ಹರಿವ ಜಲಪಾತಗಳು, ಹಿಮಚ್ಛಾದಿತ ಪ್ರದೇಶಗಳು ಹೀಗೆ ಪ್ರಕೃತಿ ಮಾತೆಯು ನಿಮ್ಮನ್ನು ಕೈಬೀಸಿ ಕರೆಯುವುದು ಸುಳ್ಳಲ್ಲ. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ. &nbsp; &nbsp;</p>

National Tourism Day: ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ 6 ಅದ್ಭುತ ಪ್ರವಾಸಿ ತಾಣಗಳಿವು

Thursday, January 25, 2024

<p>ಜಗತ್ತಿನಾದ್ಯಂತ ರಾಮಭಕ್ತರ ದೃಷ್ಟಿ ಅಯೋಧ್ಯೆಯತ್ತ ನೆಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಇರುವ ಈ ಹೊತ್ತಿನಲ್ಲಿ ಅಯೋಧ್ಯೆಗೆ ಬಂದರೆ ರಾಮಮಂದಿರ ಹೊರತು ಪಡಿಸಿ ಬೇರೆ ಏನೆಲ್ಲಾ ನೋಡಬಹುದು ಎಂಬ ಕುತೂಹಲವೂ ಜನರಲ್ಲಿ ಇದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.&nbsp;</p>

ರಾಮಮಂದಿರವಲ್ಲದೇ ಅಯೋಧ್ಯೆಯಲ್ಲಿ ನೋಡಲೇಬೇಕಾದ 10 ಸ್ಥಳಗಳಿವು; ಸೀತಾ ಕಿ ರಸೋಯಿಯಿಂದ ರಾಮಕಥಾ ಪಾರ್ಕ್‌ವರೆಗೆ

Monday, January 22, 2024

<p>ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ತೀರ್ಥಕ್ಷೇತ್ರಗಳ ಸಂಖ್ಯೆಯೂ ಹೆಚ್ಚಿವೆ. ಜನವರಿ ತಿಂಗಳಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಯೋಧ್ಯೆ ರಾಮ ಮಂದಿರದ ಜೊತೆಗೆ ರಾಜ್ಯದಲ್ಲಿರುವ ವಿವಿಧ ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡುವ ಪ್ಲಾನ್‌ ಇದ್ರೆ, ಈ ದೇವಸ್ಥಾನಗಳಿಗೆ ಭೇಟಿ ನೀಡಿ.</p>

ರಾಮ ಮಂದಿರ, ಕಾಶಿ ವಿಶ್ವನಾಥ ಕ್ಷೇತ್ರದಿಂದ ಕೃಷ್ಣ ಜನ್ಮಭೂಮಿವರೆಗೆ; ಉತ್ತರ ಪ್ರದೇಶದ 10 ಪ್ರಸಿದ್ಧ ದೇವಾಲಯಗಳಿವು

Saturday, January 20, 2024

<p>ಭಾರತದಲ್ಲಿ ಅಯೋಧ್ಯೆ ಮಾತ್ರವಲ್ಲದೇ ಈ ಜಾಗಗಳಲ್ಲೂ ರಾಮದೇವಾಲಯಗಳಿವೆ. ಕರ್ನಾಟಕವೂ ಸೇರಿ ಭಾರತದಾದ್ಯಂತ ಕೆಲವು ಇತಿಹಾಸ ಪ್ರಸಿದ್ಧ ರಾಮಮಂದಿರಗಳಿವೆ. ಭಾರತದಲ್ಲಿರುವ 9 ಪ್ರಸಿದ್ಧ ರಾಮಮಂದಿರಗಳಿವು.&nbsp;</p>

ಅಯೋಧ್ಯೆ ಸೇರಿದಂತೆ ಭಾರತದಲ್ಲಿನ 9 ಪ್ರಸಿದ್ಧ ರಾಮಮಂದಿರಗಳಿವು; ಕರ್ನಾಟಕದಲ್ಲೂ ಇದೆ 1200 ವರ್ಷ ಇತಿಹಾಸವಿರುವ ರಾಮದೇಗುಲ

Friday, January 19, 2024

<p>ಸ್ನೇಹಿತರ ಜೊತೆ ರೋಡ್‌ ಟ್ರಿಪ್‌ ಮಾಡುವ ಮಜಾನೇ ಬೇರೆ. ಅದ್ರಲ್ಲೂ ಚಳಿಗಾಲದಲ್ಲಿ ರೋಡ್‌ ಟ್ರಿಪ್‌ನ ಖುಷಿಯನ್ನು ಅನುಭವಿಸಿದವರಿಗೇ ಗೊತ್ತು. ಸಾಗುತ ದೂರ ದೂರ ಎನ್ನುತ್ತಾ ಕಾರ್ ಅಥವಾ ಬೈಕ್‌ನಲ್ಲಿ ಹೋಗುತ್ತಿದ್ದರೆ, ಆಹಾ ಆ ಖುಷಿಯನ್ನು ಅನುಭವಿಸಿಯೇ ಸವಿಯಬೇಕು. ನೀವು ಈ ಚಳಿಗಾಲದಲ್ಲಿ ರೋಡ್‌ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಭಾರತದಲ್ಲಿನ ಈ 7 ತಾಣಗಳನ್ನು ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಿ.&nbsp;</p>

ಚಳಿಗಾಲದಲ್ಲಿ ರೋಡ್‌ ಟ್ರಿಪ್‌ ಮಾಡ್ಬೇಕು ಅನ್ನೋ ಆಸೆ ಇದ್ರೆ, ಭಾರತದಲ್ಲಿನ ಈ 7 ರಸ್ತೆಗಳನ್ನು ಮಿಸ್‌ ಮಾಡ್ಲೇಬೇಡಿ

Sunday, January 7, 2024

<p>ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾರತದಲ್ಲೇ ವಿಶಿಷ್ಟ ಎನ್ನಿಸಿಕೊಂಡ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯವಿದೆ. 17ನೇ ಶತಮಾನದ ಈ ದೇವಾಲಯಕ್ಕೆ ವಿಶ್ವದಾದ್ಯಂತ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ಲಾನ್‌ ನಿಮಗಿದ್ರೆ ಈ ಜಾಗಗಳನ್ನು ತಪ್ಪದೇ ನೋಡಿ ಬನ್ನಿ.&nbsp;</p>

Bhadrachalam: ಶ್ರೀರಾಮನ ದರ್ಶನ ಪಡೆಯಲು ಭದ್ರಾಚಲಂಗೆ ಹೋದ್ರೆ ಈ 6 ಜಾಗಗಳನ್ನು ತಪ್ಪದೇ ನೋಡಿ ಬನ್ನಿ

Saturday, January 6, 2024

<p>ಕೆಲವರು ಹಸಿರು ಪರಿಸರ ಹುಡುಕುತ್ತಾ ಹೊರ ರಾಜ್ಯಗಳಿಗೆ ಅಲೆಯುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲೇ ಎಷ್ಟೋ ಜನರಿಗೆ ಗೊತ್ತಿಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ದೇವರಮನೆ ಗುಡ್ಡ ಕೂಡಾ ಒಂದು.&nbsp;</p>

Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ

Tuesday, January 2, 2024

<p>ಇಂಡೋನೇಷ್ಯಾದ ಬಾಲಿಯ ಉಂಗಾಸನ್‌ ಸಮೀಪದ ಮೇಲಸ್ತಿ ಬೀಚ್‌ನಲ್ಲಿ ಕೇಕಾಕ್‌ ಡ್ಯಾನ್ಸ್ ಥಿಯೇಟರ್ ತಂಡ ತಿತಿ ಸಿತುಬಂದ (Titi Situbanda) ಎಂಬ ನೃತ್ಯ ನಾಟಕವನ್ನು ಗುರುವಾರ (ಡಿ.28) ಪ್ರದರ್ಶಿಸಿತು. ಕೇಕಾಕ್‌ ಎಂಬುದು ಬಾಲಿಯ ನೃತ್ಯ ನಾಟಕದ ಒಂದು ಮಾದರಿಯಾಗಿದ್ದು, ವಿಶೇಷವಾಗಿ ರಾಮಾಯಣದ ಕಥೆಗಳನ್ನು ಪ್ರಸ್ತುತಪಡಿಸುತ್ತಾರೆ. ಇದು ಹನುಮಂತನ ಸಮುದ್ರೋಲ್ಲಂಘನದ ದೃಶ್ಯ.&nbsp;</p>

ಬಾಲಿಯ ಮೇಲಸ್ತಿ ಬೀಚ್‌ ಸಮೀಪ ರಾಮಾಯಣ ಕಥೆಯನ್ನಾಧರಿಸಿದ ನೃತ್ಯ ರೂಪಕ; ಆಕರ್ಷಕ ಫೋಟೋಸ್ ಇಲ್ಲಿವೆ..

Saturday, December 30, 2023

<p>ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವು ಒಂದು. ರಾಮಯಣಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಇದು ಖಂಡಿತ ಒಂದು ಗ್ರಂಥವಲ್ಲ. ಭಗವಾನ್‌ ಶ್ರೀರಾಮನ ಬದುಕಿನ ಚರಿತೆ. ಸಂಪೂರ್ಣ ರಾಮಾಯಣದಲ್ಲಿ ರಾಮ, ಸೀತೆ ಹಾಗೂ ಲಕ್ಷಣ ಮುಖ್ಯಪಾತ್ರಧಾರಿಗಳು. ರಾಮ ಸೀತಾ ಲಕ್ಷಣರಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಲಾಗಿದೆ. ಶ್ರೀ ರಾಮ ಬದುಕಿನ ಚರಿತೆಯು ಭಾರತದ ಉದ್ದಗಲಕ್ಕೂ ಹರಡಿದೆ.&nbsp;</p>

ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಮುಖ ಊರುಗಳು ಇಂದು ಹೀಗಿವೆ, ಇಲ್ಲಿಗೆ ಭೇಟಿ ನೀಡಿದ್ರೆ ಏನೆಲ್ಲಾ ನೋಡಬಹುದು? ಫೋಟೊಸ್‌

Saturday, December 30, 2023

<p>ಹೊಸ ವರ್ಷಾಚರಣೆ ಮಾಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಏನೇನೋ ಪ್ಲಾನ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬಹಳಷ್ಟು ಜನರು ಬೀಚ್‌ಗಳಿಗೆ ಪ್ಲಾನ್‌ ಮಾಡಿದ್ದರೆ, ಇನ್ನು ಕೆಲವರು ಪ್ರಶಾಂತವಾದ ಹಿಲ್‌ ಸ್ಟೇಷನ್‌ಗಳನ್ನು ಆಯ್ದುಕೊಂಡಿರುತ್ತಾರೆ. ಆದರೆ ಕುಟುಂಬ ಸಮೇತ ಹೋಗಬಹುದಾದ ಯಾವುದಾದರೂ ಧಾರ್ಮಿಕ ಕ್ಷೇತ್ರಗಳೋ ಅಥವಾ ಐತಿಹಾಸಕ ಸ್ಥಳಗಳೋ ಇದ್ದರೆ ಒಳ್ಳೆಯದು ಎಂದು ಆಲೋಚಿಸುವವರೂ ನಮ್ಮಲ್ಲಿ ಇದ್ದಾರೆ. ನಮ್ಮ ದೇಶದಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದರೂ ಸಹ ಕೆಲವು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಂತಹವುಗಳಲ್ಲಿ ಮಹಾರಾಷ್ಟ್ರದ 7 ಪ್ರಸಿದ್ಧ ದೇವಸ್ಥಾನಗಳೂ ಸೇರಿವೆ.&nbsp;</p>

ಹೊಸ ವರ್ಷಾಚರಣೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ಲಾನ್‌ ಇದೆಯೇ? ಮಹಾರಾಷ್ಟ್ರದ ಈ 7 ಸ್ಥಳಗಳು ನಿಮಗೆ ಇಷ್ಟವಾಗಬಹುದು ನೋಡಿ

Saturday, December 30, 2023

<p>ಪುತ್ತೂರು, ಇದು ದಕ್ಷಿಣಕನ್ನಡ ಜಿಲ್ಲೆಯ ಒಂದು ತಾಲ್ಲೂಕು. ಹತ್ತೂರ ಒಡೆಯ ಎಂದೇ ಕರೆಸಿಕೊಳ್ಳುವ ಮಹಾಲಿಂಗೇಶ್ವರ ದೇಗುಲ ಇಲ್ಲಿನ ಪ್ರಸಿದ್ಧ ತಾಣಗಳಲ್ಲಿ ಒಂದು. ಪುತ್ತೂರಿನಲ್ಲಿ ಕೆಲವು ಪ್ರಸಿದ್ಧ ತಾಣಗಳಿವೆ. ಇವು ಅಷ್ಟೊಂದು ಜನಪ್ರಿಯವಾಗಿಲ್ಲ ಎಂದರೂ ಅದ್ಭುತ ತಾಣಗಳಾಗಿರುವುದು ಸುಳ್ಳಲ್ಲ. ಪುತ್ತೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಮಹಾಲಿಂಗೇಶ್ವರ ಜಾತ್ರೆಯ ಬಹಳ ಪ್ರಸಿದ್ಧ. ಆ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾದ್ರೆ ನೀವು ಪುತ್ತೂರಿನ ಕಡೆ ಪ್ರಯಾಣ ಮಾಡುವ ಯೋಚನೆ ಹಾಕಿಕೊಂಡಿದ್ದರೆ ಈ 7 ಜಾಗಗಳನ್ನು ನೋಡೋದು ಮರಿಬೇಡಿ.&nbsp;</p>

ಪುತ್ತೂರಿನಲ್ಲಿದೆ ಹತ್ತೂರಿನಲ್ಲಿ ಇಲ್ಲದ ಪ್ರೇಕ್ಷಣಿಯ ಸ್ಥಳಗಳು, ಈ 7 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

Friday, December 29, 2023