tumakuru News, tumakuru News in kannada, tumakuru ಕನ್ನಡದಲ್ಲಿ ಸುದ್ದಿ, tumakuru Kannada News – HT Kannada

Tumakuru

...

ವಯಸ್ಸು 75 ಆಯಿತು, ಇನ್ನು ರಾಜಕೀಯ ನಿವೃತ್ತಿ ಎನ್ನುತ್ತಿರುವ ಸಚಿವ ಕೆಎನ್‌ ರಾಜಣ್ಣ, ಪಾದಪೂಜೆ ಕಾರ್ಯಕ್ರಮದಲ್ಲಿ ಹಾಗೇಕೆ ಹೇಳಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಸಚಿವ ಕೆಎನ್ ರಾಜಣ್ಣ ಅವರು ರಾಜಕೀಯದಿಂದ ನಿವೃತ್ತರಾಗುತ್ತೇನೆ ಎಂದು ಹೇಳುವುದು ಇದೇ ಮೊದಲಲ್ಲ. ಆದಾಗ್ಯೂ ಈ ಹೇಳಿಕೆಗಳ ನಡುವೆ, ತಮ್ಮ 75ನೇ ಹುಟ್ಟುಹಬ್ಬದ ನಿಮಿತ್ತ ಮನೆಯಲ್ಲೇ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ರಾಜಣ್ಣ ಆಡಿದ ಮಾತು ಬಹಳ ಆತ್ಮವಿಶ್ವಾಸದಿಂದ ಕೂಡಿತ್ತು. (ವಿಶ್ಲೇಷಣೆ - ಈಶ್ವರ್, ತುಮಕೂರು)

  • ...
    ಎಸ್‌ಎಸ್‌ಎಲ್‌ಸಿ ಟಾಪರ್ ಮಸ್ಟೂರ್ ಆದಿಲ್‌ಗೆ ಔಟ್ ಆಫ್ ಔಟ್ ಹೊಸದಲ್ಲ; 8ನೇ ತರಗತಿಯ ಸಾಧನೆ ರಿಪೀಟ್- ಹೇಗಂತೀರಾ, ಇಲ್ಲಿದೆ 5 ಅಂಶದ ಸ್ಟಡಿಪ್ಲಾನ್
  • ...
    ಭಾಷಾ ವಿಷಯಗಳಲ್ಲಿ ಪೂರ್ಣ ಅಂಕ ಗಳಿಸುವುದು ಹೇಗೆ; ಎಸ್‌ಎಸ್‌ಎಲ್‌ಸಿ ಟಾಪರ್‌ ಯಶ್ವಿತಾ ರೆಡ್ಡಿ ಸಲಹೆ ಹೀಗಿದೆ
  • ...
    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾಹಿತಿ, ವಿಮರ್ಶಕ ಜಿಎಸ್‌ ಸಿದ್ದಲಿಂಗಯ್ಯ ನಿಧನ
  • ...
    ಎಸ್‌ಎಸ್‌ಎಲ್‌ಸಿ ಟಾಪರ್‌: ತುಮಕೂರು ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್‌ಗೆ 625ಕ್ಕೆ 625

ತಾಜಾ ಫೋಟೊಗಳು

ತಾಜಾ ವಿಡಿಯೊಗಳು