Latest weather Photos

<p>ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗಿತ್ತು. ಏಪ್ರಿಲ್ 6 ರಂದು 37.6 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ, ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಕೇವಲ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.</p>

Bangalore Rains: ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಈ ವಾರವೂ ನಿರಾಸೆ; ಏಪ್ರಿಲ್ 19 ರವರೆಗೆ ಉದ್ಯಾನ ನಗರಿಗೆ ಮಳೆಯಿಲ್ಲ

Monday, April 15, 2024

<p>ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.&nbsp;</p>

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

<p>ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆ.1) ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಸಂದರ್ಭ. ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆಯಾಗುತ್ತಿದೆ. ಇಲ್ಲಿದೆ. ದೆಹಲಿ ಹವಾಮಾನದ ಸಚಿತ್ರ ವರದಿ.</p>

ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆ; ಇಲ್ಲಿದೆ ದೆಹಲಿ ಹವಾಮಾನದ ಸಚಿತ್ರ ವರದಿ

Thursday, February 1, 2024

<p>ಊಟಿಗೆ ಬರುವ ಪ್ರವಾಸಿಗರ ವಾಹನದ ಮೇಲೆ ಹಿಮ ಬೀಳುತ್ತಿದೆ. ಕಾಶ್ಮೀರದಲ್ಲ ಕಾಣಸಿಗುವ ಚಿತ್ರಣ ಈಗ ಊಟಿಯಲ್ಲೂ ನೋಡಬಹುದು</p>

Ooty Weather: ಊಟಿಯಲ್ಲಿ ಭಾರೀ ಚಳಿ, ತಿಂಗಳಿನಿಂದ 2 ಡಿಗ್ರಿ ಸೆಲ್ಸಿಯಸ್‌ ಕೂಲ್‌ ಕೂಲ್‌; ಹೀಗಿದೆ ಚಿತ್ರಣ Photos

Tuesday, January 30, 2024

<p>ತಮಿಳುನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತೂತುಕುಡಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮೊಣಕಾಲುದ್ದ ನೀರಿನಲ್ಲಿಲ್ಲೇ ಜನರು ರಸ್ತೆ ದಾಟಲು ಪರದಾಡಿದರು.</p>

Tamil Nadu Rain: ಭಾರಿ ಮಳೆಯಿಂದ ತತ್ತರಿಸಿದ ತಮಿಳುನಾಡು; ಮನೆ, ರಸ್ತೆಗಳು ಜಲಾವೃತ್ತ; ಮುಂದುವರಿದ ರಕ್ಷಣಾ ಕಾರ್ಯ

Friday, December 22, 2023

<p>ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.</p>

TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ

Monday, December 18, 2023

<p>ಚೆನ್ನೈನ ಅಡ್ಯಾರ್‌ ಪ್ರದೇಶದಲ್ಲಿ ಈಗಲೂ ನೀರು ಹರಿದು ಬರುತ್ತಲೇ ಇದೆ. ಇದರಿಂದ ಮನೆಯಿಂ ಹೊರಬರಲು ಜನರು ದೋಣಿ ಆಶ್ರಯಿಸುವ ಸ್ಥಿತಿ ಇನ್ನೂ ಇದೆ. ಮಂಗಳವಾರವೂ ಈ ಪ್ರದೇಶದಲ್ಲಿ ನೀರು ಹರಿದು ಹೋಗುತ್ತಲೇ ಇತ್ತು.&nbsp;</p>

Chennai Rains: ಅಲ್ಲಲ್ಲಿ ನೀರಿನ ಅಬ್ಬರ, ಕೆಲವೆಡೆ ನಿರಾಳ: ಚೆನ್ನೈನಲ್ಲಿ ಮಳೆ ನಿಂತ ನಂತರ ಚಿತ್ರಣ ಹೀಗಿದೆ.

Tuesday, December 5, 2023

<p>ದೆಹಲಿಯಲ್ಲಿ ಹಲವು ದಿನಗಳಿಂದ ಚಳಿಯ ಜತೆಗೆ ದಟ್ಟ ಹಾಗೂ ಕಪ್ಪು ಹೊಗೆ ಆವರಿಸುತ್ತಲೇ ಇದೆ. ಇದು ವಾಯುಮಾಲಿನ್ಯ ಮಿತಿ ಮೀರಿರುವ ಆತಂಕ ಸನ್ನಿವೇಶವನ್ನು ಬಿಂಬಿಸುತ್ತಲೇ ಇದೆ. ಸತತ ಆರನೇ ದಿನವಾದ ಭಾನುವಾರವೂ ಇಂತಹುದೇ ಸನ್ನಿವೇಶ ಕಂಡು ಬಂದಿತು.</p>

Delhi pollution: ದೆಹಲಿಯಲ್ಲಿ ಮಿತಿ ಮೀರಿದೆ ವಾಯುಮಾಲಿನ್ಯದ ಸ್ಥಿತಿ: ಹೀಗಿತ್ತು ಭಾನುವಾರದ ನೋಟ

Monday, November 6, 2023

<p>ಸತತ ಎರಡನೇ ದಿನವಾದ ಇಂದೂ ಸಹ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ &nbsp;ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಭಾರೀ ಮಳೆಯಾಯಿತು. ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿತ್ತು. ಇಂದೂ ಸಂಜೆಯ ನಂತರ ಮಳೆಯಾಗುವ ನಿರೀಕ್ಷೆ ಇತ್ತಾದರೂ ಅನಿರೀಕ್ಷಿತವಾಗಿ ಮಧ್ಯಾಹ್ನವೇ ಮಳೆ ಸುರಿಯಿತು. ಇಂದು (ಅ.11) ರಾತ್ರಿ &nbsp;ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>

Bengaluru Weather: ಬೆಂಗಳೂರಲ್ಲಿ ಮಧ್ಯಾಹ್ನದ ನಂತರ ದಿಢೀರ್ ಮಳೆ; ರಸ್ತೆಗಳು ಜಲಾವೃತವಾಗಿ ಪರದಾಡಿದ ವಾಹನ ಸವಾರ, ಇನ್ನೂ 2 ದಿನ ಮಳೆ ಸಾಧ್ಯತೆ

Wednesday, October 11, 2023

<p>ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)</p>

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

The IMD has extended its orange alert for Mumbai as well as Thane till Wednesday.&nbsp;

India Rain: ಈ ರಾಜ್ಯಗಳಲ್ಲಿ ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ; ದೆಹಲಿ, ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ

Wednesday, July 26, 2023

<p>ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿತ್ತು. ಇದೀಗ ರಾಜಧಾನಿಯ ಹಲವು ಕಡೆ ಹಾಗೂ ಎನ್‌ಸಿಆರ್‌ನಲ್ಲಿ ರಸ್ತೆಗಳು ಜಲಾವೃತಗೊಂಡಿವೆ.</p><p>&nbsp;</p>

Delhi Rain: ಮಳೆ ತಗ್ಗಿದರೂ ನಿಲ್ಲದ ಪ್ರವಾಹ ಪರಿಸ್ಥಿತಿ; ದೆಹಲಿ, ಎನ್‌ಸಿಆರ್‌ನಲ್ಲಿ ರಸ್ತೆ, ವಾಹನಗಳು ಜಲಾವೃತ; ಫೋಟೋಸ್

Wednesday, July 26, 2023

<p>ಭಾರಿ ಮಳೆಯಿಂದಾಗಿ ಚೆನ್ನೈ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ.&nbsp;</p>

Chennai Rain News: ಚೆನ್ನೈನಲ್ಲಿ ಮುಂದುವರೆದ ಭಾರಿ ಮಳೆ; ಕೆಲ ಜಿಲ್ಲೆಗಳಲ್ಲಿ ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Tuesday, June 20, 2023

<p>ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು (ಜೂನ್‌ 13) ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್‌ ಕರಾವಳಿಗೆ ಆರೆಂಟ್‌ ಅಲರ್ಟ್‌ ಘೋಷಿಸಿದೆ. ಜೂನ್‌ 15ರ ಸಂಜೆಯ ವೇಳೆಗೆ ಬಿಪರ್‌ಜಾಯ್ ಚಂಡಮಾರುತವು ಜಖೌ ಬಂದರನ್ನು ದಾಟಲಿದೆ ಎಂದು ಐಎಂಡಿ ವರದಿ ತಿಳಿಸಿದೆ.&nbsp;</p>

Biparjoy Cyclone: ಗುಜರಾತ್‌ನಲ್ಲಿ ಬಿಪರ್‌ಜಾಯ್ ರುದ್ರನರ್ತನ; ಸೌರಾಷ್ಟ್ರ, ಕಚ್‌ ಕರಾವಳಿಯಲ್ಲಿ ಆರೆಂಜ್‌ ಆಲರ್ಟ್‌; ರೈಲು ಸಂಚಾರ ಸ್ಥಗಿತ

Tuesday, June 13, 2023

<p>ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡ ವಾಪಸ್ ಬರುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ ಮುಂಗಾರು ಕೇರಳಕ್ಕೆ ಅಪ್ಪಿಳಿಸಿದ್ದು, ಅಲ್ಲಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.</p>

Cyclone Biparjoy: ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬಿಪರ್‌ಜಾಯ್ ಚಂಡಮಾರುತ

Friday, June 9, 2023

<p>ಬಂಗಾಳಕೊಲ್ಲಿ ಸಮುದ್ರತೀರದಲ್ಲಿ ಮೋಚಾ ಚಂಡಮಾರುತದ ಅಲೆ ಎದ್ದಿದ್ದು, ಮುಂದಿನ ಒಂದು ವಾರಗಳ ಕಾಲ ಅಂದರೆ ಮೇ 14ನೇ ತಾರೀಕಿನವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ,</p>

Rain Update: ಚಂಡಮಾರುತ ಪರಿಣಾಮ; ಮುಂದಿನ ಒಂದು ವಾರ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ; ಮನೆಯಿಂದ ಹೊರ ಹೊರಡುವ ಮುನ್ನ ಯೋಚಿಸಿ

Sunday, May 7, 2023

<p>ನಿನ್ನೆ ಅಮೆರಿಕದ ಲಿಟ್ಟಲ್‌ ರಾಕ್‌, ಆರ್ಕಾನಸ್‌ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.&nbsp;</p>

Tornadoes strike Central US: ಅಮೆರಿಕದಲ್ಲಿ ಮತ್ತೆ ಸುಂಟರಗಾಳಿ, 7 ಸಾವು, ಹಲವು ಜನರಿಗೆ ಗಾಯ, ಪ್ರಕೃತಿ ವಿಕೋಪದ ಚಿತ್ರ ಮಾಹಿತಿ

Saturday, April 1, 2023

<p>ಮಾರ್ಚ್ 20-21 ರವರೆಗೆ ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ &nbsp;ಮಾರ್ಚ್​ 20 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.&nbsp;</p>

Hailstorm Hits Delhi: ದೆಹಲಿ-ಎನ್‌ಸಿಆರ್‌ನಲ್ಲಿ ಆಲಿಕಲ್ಲುಗಳ ಸುರಿಮಳೆ.. ಫೋಟೋಸ್​ ನೋಡಿ

Sunday, March 19, 2023

<p>ಕಡಿಮೆ ಉಬ್ಬರವಿರುವ ಸಮಯದಲ್ಲಿ ಪ್ರಯಾಣಿಕ ದೋಣಿಗಳು ಕಾಲುವೆಯ ಮುಂದೆ ಸಾಲುಗಟ್ಟಿರುವುದು.</p>

Drought in Europe: ಯುರೋಪ್‌ಗೆ ಭೀಕರ ಬರಗಾಲದ ಭಯ, ಬತ್ತಿದ ಕಾಲುವೆಗಳು, ಸರೋವರಗಳು, ಕೃಷಿಗೂ ಸಂಕಷ್ಟ, ಚಿತ್ರಗಳನ್ನು ನೋಡಿ

Monday, March 6, 2023

<p>ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಸ್ಥಳಗಳಲ್ಲಿ ತಾಪಮಾನವು ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಶ್ರೀನಗರ ಮತ್ತು ಕುಪ್ವಾರದಲ್ಲಿ ತಾಪಮಾನವು ಶೂನ್ಯಕ್ಕಿಂತ ಕೆಳಗಿಳಿದಿದ್ದು, ಈ ತಾಪಮಾನ ಇನ್ನೂ ಹಲವು ದಿನಗಳ ಕಾಲ ಮುಂದುವರೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.</p>

Jammu and Kashmir Weather: ಗಡಗಡ ನಡುಗುತ್ತಿದೆ ಕಾಶ್ಮೀರ: ಶೂನ್ಯಕ್ಕಿಂತ ಕೆಳಗಿಳಿದ ತಾಪಮಾನದಿಂದ ಜನಜೀವನ ಅಸ್ತವ್ಯಸ್ತ!

Tuesday, January 10, 2023