Latest west bengal news Photos

<p>ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.</p>

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

Friday, March 8, 2024

<p>ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್‌ 5) ಕೋಲ್ಕತ್ತದಲ್ಲಿ ಭಾರತದ ಮೊದಲ ಅಂಡರ್‌ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.&nbsp;</p>

PM Modi in Kolkata: ಕೊಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸವಾರಿ

Wednesday, March 6, 2024

<p>ಮನೋಜ್ ತಿವಾರಿ ನಿವೃತ್ತಿ ದಿನವಾದ ಭಾನುವಾರ ಈಡನ್‌ ಮೈದಾನವೇ ಭಾವುಕವಾಗಿತ್ತು. ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಗೆಲುವಿನೊಂದಿಗೆ ತಮ್ಮ ಕ್ರಿಕೆಟ್‌ ವೃತ್ತಿಬದುಕಿಗೆ ಅಂತ್ಯ ಹಾಡಿದರು.</p>

ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

Monday, February 19, 2024

<p>2013ರಲ್ಲಿ ಆಕಾಶ್ ದೀಪ್ ಅವರ ತಂದೆ ಅವರು ಕೋಲ್ಕತ್ತಾದಲ್ಲಿದ್ದಾಗ ನಿಧನರಾದರು. ಇದಾದ ಆರೇ ತಿಂಗಳಲ್ಲಿ ಅಣ್ಣ ತೀರಿಕೊಂಡರು. ಆಕಾಶ್ ಸತತ 2 ಆಘಾತಗಳಿಂದ ಹೊರಬರಲು ಬಹಳ ಕಷ್ಟಪಟ್ಟರು.</p>

Akash Deep: ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಆರ್​ಸಿಬಿ ವೇಗಿ ಆಕಾಶ್ ದೀಪ್ ಜೀವನ ಬದಲಾಗಿದ್ದೇಗೆ?

Sunday, February 11, 2024

<p>ಪಶ್ಚಿಮ ಬಂಗಾಳದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಗುರುವಾರ (ಫೆ.8) ಮಂಡಿಸಿದ ಬಜೆಟ್​ನಲ್ಲಿ ದೊಡ್ಡ ಘೋಷಣೆ ಹೊರಡಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೆ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಾವಕಾಶ ಸಿಗಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.</p>

ಕ್ರೀಡಾಪಟುಗಳಿಗೆ ಸಿಹಿ ಸುದ್ದಿ, ಪದಕ ಗೆಲ್ಲಿ ಸರ್ಕಾರಿ ಉದ್ಯೋಗ ಪಡೆಯಿರಿ; ಹೊಸ ಕ್ರೀಡಾ ನೀತಿ ಜಾರಿಗೆ ತಂದ ಸರ್ಕಾರ

Friday, February 9, 2024

ಭೂತ ಚತುರ್ದಶಿಯ ದಿನದಂದು, ಹದಿನಾಲ್ಕು ದೀಪಗಳನ್ನು ಅಲಂಕರಿಸುವ ಮತ್ತು ಹದಿನಾಲ್ಕು ತರಕಾರಿಗಳನ್ನು ತಿನ್ನುವ ಪದ್ಧತಿಯನ್ನು ಬಂಗಾಳದ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತದೆ. ಅಶ್ವಿನ ಮಾಸದ ಚತುರ್ದಶಿ ತಿಥಿಯಂದು ಈ ದಿನ ದೀಪಗಳನ್ನು ಹಚ್ಚಿ ದುಷ್ಟಶಕ್ತಿಗಳನ್ನು ನಾಶಪಡಿಸುವುದು ವಾಡಿಕೆ. ಕೀಟಗಳನ್ನು ದೂರವಿಡಲು ಮತ್ತು ಕಾಲೋಚಿತ ರೋಗಗಳಿಂದ ದೇಹವನ್ನು ರಕ್ಷಿಸಲು ಸಂಜೆ ದೀಪಗಳನ್ನು ಬೆಳಗಿಸುವ ಮೂಲಕ ಗರಣ್ ಶ್ಯಾಮಲವನ್ನು ಬಂಗಾಳದಲ್ಲಿ ಆಚರಿಸಲಾಗುತ್ತದೆ.

Bhoot Chaturdashi 2022: ಪಶ್ಚಿಮ ಬಂಗಾಳದ ವಿಶಿಷ್ಟ ಭೂತ ಚತುರ್ದಶಿ ಆಚರಣೆಯ ಕಡೆಗೊಂದು ನೋಟ!

Monday, October 24, 2022

<p>ಮನೆಯಲ್ಲಿ ಇಷ್ಟು ಹಣ ಇಟ್ಟುಕೊಳ್ಳಬಹುದಾ? ಇದಕ್ಕೇನೂ ನಿಯಮ ಇಲ್ವಾ? &nbsp;ನಗದು ದೇಣಿಗೆ ಮಿತಿ 2000 ರೂಪಾಯಿ ಆಗಿದೆ. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ 20 ಸಾವಿರ ರೂಪಾಯಿಗಿಂತ ಹೆಚ್ಚಿನ ನಗದು ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಬ್ಯಾಂಕ್‌ಗಳಿಂದ 2 ಕೋಟಿ ರೂಪಾಯಿಗಿಂತ ಹೆಚ್ಚಿನ ನಗದು ಹಿಂಪಡೆಯಲು ಟಿಡಿಎಸ್ ವಿಧಿಸಲಾಗುತ್ತದೆ.</p>

Cash Limit At Home: ಮನೆಯಲ್ಲಿ ಇಷ್ಟು ಕ್ಯಾಶ್‌ ಇದ್ರೆ ಪ್ರಾಬ್ಲೆಮ್ಮಾ? ನಿಯಮ ಹೇಳುವುದೇನು?

Sunday, September 11, 2022