Cauvery Issue : ಕರ್ನಾಟಕಕ್ಕೆ ಕಾವೇರಿ.. ತಮಟೆ ಹೊಡೆದು, ತಲೆಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Cauvery Issue : ಕರ್ನಾಟಕಕ್ಕೆ ಕಾವೇರಿ.. ತಮಟೆ ಹೊಡೆದು, ತಲೆಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ

Cauvery Issue : ಕರ್ನಾಟಕಕ್ಕೆ ಕಾವೇರಿ.. ತಮಟೆ ಹೊಡೆದು, ತಲೆಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ

Published Sep 29, 2023 05:23 PM IST Prashanth BR
twitter
Published Sep 29, 2023 05:23 PM IST

ನೀರಿನ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ತಮಟೆ ಬಡಿಕೊಂಡು ಮೆರವಣಿಗೆ ನಡೆಸಿದರೆ, ಕೆಲವರು ತಲೆಬೋಳಿಸಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

More