Entertainment News in Kannada Live December 17, 2024: ಅಣ್ಣಯ್ಯ ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್‌ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 17, 2024: ಅಣ್ಣಯ್ಯ ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್‌ ರಿಲೀಸ್‌

ಅಣ್ಣಯ್ಯ ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್‌ ರಿಲೀಸ್‌

Entertainment News in Kannada Live December 17, 2024: ಅಣ್ಣಯ್ಯ ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್‌ ರಿಲೀಸ್‌

01:20 PM ISTDec 17, 2024 06:50 PM HT Kannada Desk
  • twitter
  • Share on Facebook
01:20 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 17 Dec 202401:20 PM IST

ಮನರಂಜನೆ News in Kannada Live:ಅಣ್ಣಯ್ಯ ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಸಾಂಗ್‌ ರಿಲೀಸ್‌

  • "ಅಣ್ಣಯ್ಯ" ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮನ ತಲುಪಿರುವ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸುತ್ತಿರುವ "ಅಪಾಯವಿದೆ ಎಚ್ಚರಿಕೆ" ಸಿನಿಮಾದ ಹಾಡು ಬಿಡುಗಡೆಯಾಗಿದೆ. 
Read the full story here

Tue, 17 Dec 202401:09 PM IST

ಮನರಂಜನೆ News in Kannada Live:ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದ ಬಾಲು ಬೆಳಗುಂದಿ ಜಾನಪದ ಸಾಂಗ್‌ ಕೇಳಿದ್ರೆ ರೋಮಾಂಚನ; ಲಂಗಾ ದವನ್ಯಾಗ ಮಸ್ತ್ ಕಾಣತಿ ಲಾವಣ್ಯ

  • ಬಾಲು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದ ದೇಸಿ ಪ್ರತಿಭೆ ಬಾಲು ಬೆಳಗುಂದಿ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ. ಕುಣೀತಾಳೋ ಕುಣೀತಾಳ ನೆಲಕ್ ಕಾಲ್ ಹತ್ತದಂಗ್ ಕುಣೀತಾಳೋ, ಲಂಗಾ ದವನ್ಯಾಗ ಮಸ್ತ್ ಕಾಣತಿ ಲಾವಣ್ಯ ಸೇರಿದಂತೆ ನೂರಾರು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.
Read the full story here

Tue, 17 Dec 202401:03 PM IST

ಮನರಂಜನೆ News in Kannada Live:ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘UI’ ಪ್ರೀ ರಿಲೀಸ್; ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಭಾಗಿ

  • ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಸಿನಿಮಾ UI ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರೀ ರಿಲೀಸ್ ಸಮಾರಂಭದಲ್ಲಿ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
Read the full story here

Tue, 17 Dec 202411:21 AM IST

ಮನರಂಜನೆ News in Kannada Live:Ramachari Serial: ಕುಡಿದು ಮನೆಗೆ ಬಂದ ಕೋದಂಡನಿಗೆ ಹೊಡೆದ ನಾರಾಯಣಾಚಾರ್ಯರು; ಕಷ್ಟ ತೋಡಿಕೊಂಡ ಮಗನ ಮಾತು ಕೇಳಿ ಜಾನಕಿ ಕಣ್ಣೀರು

  • ರಾಮಾಚಾರಿ ಧಾರಾವಾಹಿಯಲ್ಲಿ ಮತ್ತೆ ನಾರಾಯಣಾಚಾರ್ಯರ ಮನೆಯಲ್ಲಿ ನೆಮ್ಮದಿ ಕೆಡುತ್ತಿದೆ. ಅವರು ಇನ್ನು ಮುಂದಿನ ದಿನಗಳಲ್ಲಿ ನಾವು ಸುಖವಾಗಿ ಬದುಕಬಹುದು ಎಂದುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. 
Read the full story here

Tue, 17 Dec 202410:34 AM IST

ಮನರಂಜನೆ News in Kannada Live:Lakshmi Baramma Serial: ಕೀರ್ತಿ ಮನೆಯಲ್ಲಿದೆ ಸೀಕ್ರೇಟ್‌ ಕ್ಯಾಮರಾ; ಲಕ್ಷ್ಮೀ ಗುಟ್ಟು ಹೊರಬೀಳುವ ದಿನ ಬಂದೇಬಿಡ್ತು

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಯಾರು? ಅವಳು ಯಾಕೆ ಏನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಾಳೆ ಎಂಬ ಅನುಮಾನ ಎಲ್ಲರಿಗೂ ಇತ್ತು. ಅದರ ಹಿಂದಿನ ಸೀಕ್ರೇಟ್‌ ಬಯಲಾಗುವ ಸಮಯ ಬಂದಂತಿದೆ.
Read the full story here

Tue, 17 Dec 202409:35 AM IST

ಮನರಂಜನೆ News in Kannada Live:ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ ರಜನಿಕಾಂತ್ ಅಭಿನಯದ ಸಿನಿಮಾ ‘ಲಾಲ್ ಸಲಾಮ್‌’

  •  ರಜನಿಕಾಂತ್ ಅಭಿನಯದ ಸಿನಿಮಾ ‘ಲಾಲ್ ಸಲಾಮ್‌’ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ. ತೆಲುಗು ಮತ್ತು ತಮಿಳು ಆವೃತ್ತಿಗಳು ಪ್ರಸಾರವಾಗಲಿದೆ. ಅಂದುಕೊಂಡಷ್ಟು ಸದ್ದು ಮಾಡದ ಸಿನಿಮಾ ಒಟಿಟಿಯಲ್ಲೂ ತುಂಬಾ ತಡವಾಗಿ ಸ್ಟ್ರೀಮ್ ಆಗಿತ್ತು. 
Read the full story here

Tue, 17 Dec 202409:26 AM IST

ಮನರಂಜನೆ News in Kannada Live:ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌; ಜಪಾನ್‌ನಲ್ಲಿ ಕಲ್ಕಿ 2898 AD ಪ್ರಚಾರಕ್ಕೆ ಗೈರಾದ ಬಗ್ಗೆ ಕ್ಷಮೆಯಾಚನೆ

  • ಜಪಾನ್‌ನಲ್ಲಿ ಕಲ್ಕಿ ಬಿಡುಗಡೆಯಾಗಲಿದೆ. ಅದರ ಸಲುವಾಗಿ ನಟ ಪ್ರಭಾಸ್‌ ಸಿನಿಮಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ಅವರು ತಮ್ಮ ಕಾಲಿಗೆ ಗಾಯಮಾಡಿಕೊಂಡಿರುವುದಾಗಿ ಮತ್ತು ಬರಲು ಆಗದೇ ಇರುವ ಕಾರಣ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.
Read the full story here

Tue, 17 Dec 202407:17 AM IST

ಮನರಂಜನೆ News in Kannada Live:Top 10 Kannada Songs: ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಕನ್ನಡ ಸಿನಿಮಾ ಹಾಡುಗಳಿವು; ಮಾಯಾವಿಯಿಂದ ಅಪರಂಜಿ ಚಿನ್ನವೋ ತನಕ

  • Top 10 Kannada Songs: ಈ ವಾರದ ಟಾಪ್‌ 10 ಕನ್ನಡ ಹಾಡುಗಳಲ್ಲಿ ಹೊಸ ಸಿನಿಮಾದ ಹಾಡುಗಳು ಮಾತ್ರವಲ್ಲದೆ ಹಳೆಯ ಕನ್ನಡ ಚಲನಚಿತ್ರಗೀತೆಗಳು ಸ್ಥಾನ ಪಡೆದಿವೆ. ಮಾಯಾವಿ, ದ್ವಾಪರ, ನಿನ್ನಿಂದಲೇ, ನೀರಲ್ಲಿ ಸಣ್ಣ, ಹೇ ಗಗನ, ಪರವಶವಾದೆನು, ಡೋಂಟ್‌ ವರಿ ಬೇಬಿ ಚಿನ್ನಮ್ಮ ಮುಂತಾದ ಹಾಡುಗಳು ಟಾಪ್‌ ಲಿಸ್ಟ್‌ನಲ್ಲಿವೆ.
Read the full story here

Tue, 17 Dec 202407:01 AM IST

ಮನರಂಜನೆ News in Kannada Live:ರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ; ಬರ್ತಡೇ ದಿನವೇ ಗುಡ್‌ ನ್ಯೂಸ್‌

  • ರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಕೈ ಜೋಡಿಸಿದೆ. ಹೊಸ ಸಿನಿಮಾ ನಿರ್ಮಾಣದ ಬಗ್ಗೆ ಅಪ್ಡೇಟ್ ಸಿಕ್ಕಂತಾಗಿದೆ. ಶ್ರೀಮುರಳಿ ಅವರ ಜನ್ಮದಿನದಂದೇ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. 
Read the full story here

Tue, 17 Dec 202406:33 AM IST

ಮನರಂಜನೆ News in Kannada Live:Annayya Serial: ಪಾರುವನ್ನು ವಿದೇಶಕ್ಕೆ ಕಳಿಸಲು ಪರದಾಡುತ್ತಿದ್ದಾನೆ ಶಿವು; ಹಣಕ್ಕಾಗಿ ಮನೆ ಪತ್ರ ಅಡ ಇಡುವ ನಿರ್ಧಾರ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾರುಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಹಣ ಹೊಂದಿಸಲು ಅವನಿಗೆ ತುಂಬಾ ಕಷ್ಟ ಆಗುತ್ತಿದೆ. ಆದರೆ ಈ ಕಷ್ಟವನ್ನು ಪಾರು ಹತ್ತಿರ ಹೇಳಿಕೊಂಡಿಲ್ಲ. 
Read the full story here

Tue, 17 Dec 202405:18 AM IST

ಮನರಂಜನೆ News in Kannada Live:UI ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್‌ ಸ್ಟಾರ್‌

  • ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಡಬಲ್‌ ಕ್ಲೈಮ್ಯಾಕ್ಸ್‌ ಇರುವುದೇ ಎಂಬ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದಾರೆ. ಇದು ಒಳ್ಳೆಯ ಕಂಟೆಂಟ್‌ ಸಿನಿಮಾ, ಎರಡೆರಡು ಬಾರಿ ನೋಡಬೇಕೆನಿಸಬಹುದು ಎಂದು ಅವರು ಹೇಳಿದ್ದಾರೆ.
Read the full story here

Tue, 17 Dec 202404:39 AM IST

ಮನರಂಜನೆ News in Kannada Live:Pavithra Gowda: ಪರಪ್ಪನ ಅಗ್ರಹಾರ ಜೈಲಿನಿಂದ ಕೊನೆಗೂ ಹೊರಬಂದ ಪವಿತ್ರಾ ಗೌಡ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು

  • Pavithra Gowda Released: ಪವಿತ್ರಾ ಗೌಡ ಜೈಲಿನಿಂದ ಹೊರ ಬಂದಿದ್ದಾರೆ. ಬೇಲ್ ಸಿಕ್ಕಿದ್ದರೂ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಜೈಲಿನಿಂದ ಬಿಡುಗಡೆಯಾಗಿದೆ. 
Read the full story here

Tue, 17 Dec 202404:08 AM IST

ಮನರಂಜನೆ News in Kannada Live:Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ; ಆತ್ಮಗೌರವದ ಪ್ರತಿಕ್ರಿಯೆ ನೀಡಿದ ಸಂಗೀತ ಮಾಂತ್ರಿಕ ಇಳಯರಾಜ

  • Ilaiyaraaja temple controversy: ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್‌ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಇಳಯರಾಜರಿಗೆ ದೇಗುಲದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ಸಂಗೀತ ಮಾಂತ್ರಿಕ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಇಳಯರಾಜ ತಿಳಿಸಿದ್ದಾರೆ.
Read the full story here

Tue, 17 Dec 202404:05 AM IST

ಮನರಂಜನೆ News in Kannada Live:Bigg Boss Kannada 11: ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌; ತ್ರಿವಿಕ್ರಂ ಕೊಟ್ಟ ಕಾರಣ ಏನು ನೋಡಿ

  •  ಬಿಗ್ ಬಾಸ್‌ ಮನೆಯಲ್ಲಿ ವಾರದ ಆರಂಭದಲ್ಲಿ ನಾಮಿನೇಷನ್‌ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತದೆ. ಈ ನಾಮಿನೇಷನ್‌ನಲ್ಲಿ ಯಾವ ತಂಡ ಗೆದ್ದಿದೆಯೋ ಆ ತಂಡ ಎದುರಾಳಿ ತಂಡದ ಯಾರನ್ನಾದರೂ ಒಬ್ಬರನ್ನು ನಾಮಿನೇಟ್ ಮಾಡಬೇಕಿರುತ್ತದೆ. 
Read the full story here

Tue, 17 Dec 202401:37 AM IST

ಮನರಂಜನೆ News in Kannada Live:ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

  • ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರಾಧಾ ಪಾತ್ರದಲ್ಲಿ ರಮ್ಯಾ ರಾಜು ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಸ್ನೇಹಾ ಪಾತ್ರದ ಅಂತ್ಯಕ್ರಿಯೆ ಅವರ ತಂದೆಯ ಸಾವನ್ನು ನೆನಪಿಸಿದೆಯಂತೆ. ಈ ಬಗ್ಗೆ ರಮ್ಯಾ ರಾಜು ಅವರು Panchami Talks ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
Read the full story here

Tue, 17 Dec 202412:37 AM IST

ಮನರಂಜನೆ News in Kannada Live:ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್

  • Sreeleela Tamil debut: ‘ಸುರರೈ ಪೊಟ್ರು’ ಫೇಮ್ ಸುಧಾ ಕೊಂಗರಾ ಅವರ ನಿರ್ದೇಶನದಲ್ಲಿ ಸೆಟ್ಟೆರಿರುವ ಶಿವಕಾರ್ತಿಕೇಯನ್ ಅವರ ಚಿತ್ರದಲ್ಲಿ ಕಿಸ್ಸಿಕ್ ಬೆಡಗಿ ಶ್ರೀಲೀಲಾ ನಟಿಸಲಿದ್ದಾರೆ. ಆ ಮೂಲಕ ಕಾಲಿವುಡ್​​ಗೂ ಕಾಲಿಟ್ಟಿದ್ದಾರೆ ಕಿಸ್ ಬೆಡಗಿ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter