Ballari News, Ballari News in kannada, Ballari ಕನ್ನಡದಲ್ಲಿ ಸುದ್ದಿ, Ballari Kannada News – HT Kannada

Latest Ballari News

ಬಳ್ಳಾರಿಯಲ್ಲ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಂಬಂಧ ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಡಿಸಿ ಪ್ರಶಾಂತಕುಮಾರ್‌ ಮಿಶ್ರ, ಡಿಸಿ ವಿ.ಜಿ.ಶೋಭಾ ರಾಣಿ ಹಾಜರಿದ್ದರು.

Ballari News: ಆರು ದಶಕದ ನಂತರ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ದತೆ ಶುರು

Tuesday, April 15, 2025

ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್‌ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್‌ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ

Tuesday, April 15, 2025

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ನಾಗೇಂದ್ರ

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ನಾಗೇಂದ್ರಗೆ ಡಬಲ್‌ ಶಾಕ್;‌ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ

Wednesday, April 9, 2025

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ.

Karnataka 2nd PUC Result 2025: ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಕಳಪೆ ಸಾಧನೆ: ರಾಜಕಾರಣಿಗಳಿಗೆ ಜನರ ಹಿಗ್ಗಾಮುಗ್ಗಾ ತರಾಟೆ

Tuesday, April 8, 2025

ಕೊಲೆಯಾದ ಸೌಜನ್ಯ ಹಾಗೂ ಯೂಟೂಬರ್‌ ಸಮೀರ್‌

Youtuber Sameer: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ, ದೂತ ಎಂಡಿ ಸಮೀರ್ ಯಾರು? ವೈರಲ್‌ ವಿಡಿಯೊ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳು

Saturday, March 8, 2025

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿಜ್ವರ ಆತಂಕ; ಸರ್ಕಾರದಿಂದ ಮಾರ್ಗಸೂಚಿ ಪ್ರಕಟ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರ ಆತಂಕ; ಎಲ್ಲೆಡೆ ಮುಂಜಾಗ್ರತೆ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Tuesday, March 4, 2025

ಬಳ್ಳಾರಿಯಲ್ಲಿ 3 ದಿನಗಳಲ್ಲಿ 8000 ಕೋಳಿಗಳು ಸಾವು; 7000 ಕೋಳಿಗಳ ಸಾಮೂಹಿಕ ಹತ್ಯೆ (ಸಾಂದರ್ಭಿಕ ಚಿತ್ರ)

ಬಳ್ಳಾರಿಯಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ: 3 ದಿನಗಳಲ್ಲಿ 8000 ಕೋಳಿಗಳು ಸಾವು; 7000 ಕೋಳಿಗಳ ಸಾಮೂಹಿಕ ಹತ್ಯೆ

Monday, March 3, 2025

ಬಳ್ಳಾರಿಯಲ್ಲೂ ಹಕ್ಕಿ ಜ್ವರದ ಭೀತಿ; 2000ಕ್ಕೂ ಹೆಚ್ಚು ಕೋಳಿಗಳ ಸಾವು, ಕಣ್ಗಾವಲು ವಲಯ ಘೋಷಣೆ (ಸಾಂದರ್ಭಿಕ ಚಿತ್ರ)

ಬಳ್ಳಾರಿಯಲ್ಲೂ ಹಕ್ಕಿ ಜ್ವರದ ಭೀತಿ; ವಾರದೊಳಗೆ 2000ಕ್ಕೂ ಹೆಚ್ಚು ಕೋಳಿಗಳ ಸಾವು, ಕಣ್ಗಾವಲು ವಲಯದಲ್ಲಿ ಕಟ್ಟೆಚ್ಚರ

Saturday, March 1, 2025

ಮಂಡ್ಯ,ಮಂಗಳೂರು, ಶಿವಮೊಗ್ಗ ಸೇರಿ ಕರ್ನಾಟಕದ ವಿವಿಧೆಡೆ ನಾಳೆ ಪವರ್‌ ಕಟ್‌ ಇರಲಿದೆ. (ಸಾಂಕೇತಿಕ ಚಿತ್ರ)

ಮಂಡ್ಯ,ಮಂಗಳೂರು, ಶಿವಮೊಗ್ಗ ಸೇರಿ ಕರ್ನಾಟಕದ ವಿವಿಧೆಡೆ ನಾಳೆ ಪವರ್‌ ಕಟ್‌, ಯಾವ ಏರಿಯಾ, ಎಷ್ಟು ಗಂಟೆಗೆ ಇಲ್ಲಿದೆ ವಿವರ

Wednesday, February 19, 2025

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪುತ್ರನ ಚಿತ್ರದ ವಿರುದ್ಧವೂ ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಆರೋಪ

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪುತ್ರನ ಚಿತ್ರದ ವಿರುದ್ಧವೂ ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಆರೋಪ

Friday, January 31, 2025

ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅಪಹರಣ (ಕಡತ ಚಿತ್ರ)

Bellary Doctor Kidnap: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅಪಹರಣ, ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು

Saturday, January 25, 2025

ಬಳ್ಳಾರಿಯಲ್ಲಿ ರಸ್ತೆಯೊಂದಕ್ಕೆ ಐಎಎಸ್‌ ಅಧಿಕಾರಿ ನಕುಲ್‌ ಹೆಸರು ಇಟ್ಟು ಗೌರವಿಸಲಾಗಿದೆ.

ರಸ್ತೆಗೆ ಹೆಸರಿಟ್ಟು ಐಎಎಸ್‌ ಅಧಿಕಾರಿಗೆ ಗೌರವ ಸಲ್ಲಿಸಿದ ಬಳ್ಳಾರಿ ಜನ: ಕೋವಿಡ್‌ ಸಂಕಷ್ಟ ಕಾಲದ ನಿಸ್ಪೃಹ ಸೇವೆಗೆ ನಮನ

Thursday, January 23, 2025

ಬಳ್ಳಾರಿ ನಗರ, ಗ್ರಾಮಾಂತರ ಭಾಗ ಹಾಗೂ ಕುರುಗೋಡು ತಾಲ್ಲೂಕಿನಲ್ಲಿ ಶುಕ್ರವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

Ballari Power Cut: ಬಳ್ಳಾರಿ ಜಿಲ್ಲೆಯ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್‌ ನಿಲುಗಡೆ; ಕರೆಂಟ್‌ ಎಲ್ಲೆಲ್ಲಿ ಇರೋಲ್ಲ

Thursday, January 2, 2025

ಬಳ್ಳಾರಿಯಲ್ಲಿ ನಡೆಯಲಿದೆ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ; ಬಿಸಿಲೂರನ್ನು ತಂಪಾಗಿಸಲಿದೆ ಕನ್ನಡದ ಕಂಪು

ಬಳ್ಳಾರಿಯಲ್ಲಿ ನಡೆಯಲಿದೆ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ; ಬಿಸಿಲೂರನ್ನು ತಂಪಾಗಿಸಲಿದೆ ಕನ್ನಡದ ಕಂಪು

Sunday, December 22, 2024

ಉಯಿಲು ಪತ್ರ ನಿಖರವಾಗಿರಲಿ, ವ್ಯಾಜ್ಯಮುಕ್ತ ವಿಲ್‌ಗೆ ತಂತ್ರಜ್ಞಾನ ಬಳಸಿ ಎಂದು  ಕೆಲವು ಮುಖ್ಯ ಅಂಶಗಳನ್ನು ಸರ್ಕಾರದ ಗಮನಸೆಳೆಯಲು ಕರ್ನಾಟಕ ಹೈಕೋರ್ಟ್‌ ಉಲ್ಲೇಖಿಸಿದೆ.

ಉಯಿಲು ಪತ್ರ ನಿಖರವಾಗಿರಲಿ, ವ್ಯಾಜ್ಯಮುಕ್ತ ವಿಲ್‌ಗೆ ತಂತ್ರಜ್ಞಾನ ಬಳಸಿ; ಸರ್ಕಾರದ ಗಮನಸೆಳೆಯಲು ಕರ್ನಾಟಕ ಹೈಕೋರ್ಟ್‌ ಹೇಳಿದ 4 ಅಂಶಗಳಿವು

Tuesday, December 17, 2024

ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಜಮೀರ್‌ ಅಹಮದ್‌ ಖಾನ್‌ ಮತ್ತಿತರು ಭಾಗಿಯಾದರು.

ಸಂಡೂರು ಕಾಂಗ್ರೆಸ್‌ ಗೆಲುವಿನ ಖುಷಿ, 2 ಸಾವಿರ ಮನೆ, ಬಳ್ಳಾರಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ.

Sunday, December 8, 2024

ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು

ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು

Saturday, December 7, 2024

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Saturday, November 30, 2024

ಸಂಡೂರು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್​ಗೆ ಗೆಲುವು

ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ ತುಕಾರಾಂಗೆ ಗೆಲುವು, 5ನೇ ಬಾರಿಗೆ 'ಕೈ' ಹಿಡಿದ ಸಂಡೂರು ಜನತೆ

Saturday, November 23, 2024

ಹಸಿರು ಗಣಿ ಧೂಳಿನ ನಡುವೆ ಸಂಡೂರಿನಲ್ಲಿ ಉಪಚುನಾವಣೆ ಮತದಾನ ಬುಧವಾರ ನಡೆಯಲಿದೆ.

Sandur Assembly Elections: ಗಣಿ ಧೂಳು, ಹಸಿರ ತಾಣ ಸಂಡೂರಿನಲ್ಲಿ ಚುನಾವಣೆ ಗದ್ದಲ, ಇಂದು ಮತದಾನ, ಹೇಗಿದೆ ಮಹಾರಾಜರ ಊರಿನ ತಯಾರಿ

Wednesday, November 13, 2024