Haveri News, Haveri News in kannada, Haveri ಕನ್ನಡದಲ್ಲಿ ಸುದ್ದಿ, Haveri Kannada News – HT Kannada

Latest Haveri News

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಕಣ್ಣೀರುಹಾಕಿದರು. ಸ್ಥಳದಲ್ಲಿದ್ದವರು ಸಾಂತ್ವನ ಹೇಳಲು ಪ್ರಯತ್ನಿಸಿದರು (ಎಡ ಚಿತ್ರ). ಕತ್ತಲಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಕ್ರೇನ್‌ ಸಿಬ್ಬಂದಿ. (ಬಲ ಚಿತ್ರ)

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

Wednesday, January 22, 2025

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರು ಗಾಯಗೊಂಡ ಘಟನೆ ನಡೆದಿದೆ.

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರಿಗೆ ಗಾಯ

Wednesday, January 22, 2025

ಕರ್ನಾಟಕದ ಹಲವು ಭಾಗಗಳಲ್ಲಿ ದಟ್ಟ ಚಳಿಯ ಅನುಭವ ಮುಂದುವರಿದಿದೆ.

Karnataka Weather: ಚಳಿಗೆ ತತ್ತರಿಸಿದ ಕರ್ನಾಟಕ; ವಿಜಯಪುರ, ಚಿಕ್ಕಮಗಳೂರು, ಹಾವೇರಿಯಲ್ಲಿ ಕನಿಷ್ಠ ಉಷ್ಣಾಂಶ

Tuesday, January 7, 2025

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

Sunday, January 5, 2025

ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ನೆಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾನೆ

ಅಕ್ರಮ ಸಂಬಂಧ ಶಂಕೆ: ಅರೆಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಹೊಡೆದಿದ್ದ ವ್ಯಕ್ತಿ ಸಾವು, ಹಾವೇರಿ ಜಿಲ್ಲೆಯ 9 ಮಂದಿ ಬಂಧನ

Friday, December 27, 2024

ಶಿಗ್ಗಾಂವಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹಾರಿ ಟಾಟಾ ಆಲ್ಕ್ರೋಜ್ ಮೇಲೆ ಬಿದ್ದ ಮಹೀಂದ್ರಾ ಎಕ್ಸ್‌ಯುವಿ 700, ಮಗು ಸೇರಿ 4 ಜನರ ದುರ್ಮರಣಕ್ಕೀಡಾದರು.

Shiggaon Accident: ಶಿಗ್ಗಾಂವಿ ಸಮೀಪ ಡಿವೈಡರ್ ಹಾರಿ ಟಾಟಾ ಆಲ್ಟ್ರೋಜ್ ಮೇಲೆ ಬಿದ್ದ ಮಹೀಂದ್ರಾ ಎಕ್ಸ್‌ಯುವಿ 700, ಮಗು ಸೇರಿ 4 ಜನರ ದುರ್ಮರಣ

Wednesday, December 25, 2024

ಮಂಗಳೂರು ನಗರವು ಭಾರತದ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿದೆ

Karnataka Quality Air Cities: ಭಾರತದಲ್ಲಿನ ಶುದ್ದ ಗಾಳಿ, ಪರಿಸರದ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಊರುಗಳೇ ಅತ್ಯಧಿಕ

Tuesday, November 26, 2024

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಕರ್ನಾಟಕದ ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15ಕ್ಕಿಂತ ಕೆಳಗೆ, ತೇವಾಂಶ ಕುಸಿತವಾಗಿದ್ದು, ಒಣಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ, ತೇವಾಂಶ ಕುಸಿತ

Sunday, November 24, 2024

ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹಮದ್‌ ಇಲ್ಲವೇ ಬಿಜೆಪಿಯ ಭರತ್‌ ಬೊಮ್ಮಾಯಿಗೆ ಗೆಲುವೋ ಎನ್ನುವುದನ್ನೇ ಇಂದೇ ಸಿಗಲಿದೆ ಉತ್ತರ.

Shiggaon Election Counting: ಶಿಗ್ಗಾಂವಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದೇ, ಕೈ ಬಲಗೊಂಡಿದೆಯಾ: ಇಂದೇ ಸಿಗಲಿದೆ ಉತ್ತರ

Saturday, November 23, 2024

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಿದ್ದತೆಗಳು ಆಗಿದ್ದು, ಬುಧವಾರ ಮತದಾನ ನಡೆಯಲಿದೆ.

Shiggaon Assembly Election: ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ, ಮತದಾರರು ಎಷ್ಟಿದ್ದಾರೆ

Wednesday, November 13, 2024

ವಕ್ಫ್‌ ಕುರಿತ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂಬ ಕಾರಣಕ್ಕೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಕೆಲವು ಕನ್ನಡ ಸುದ್ದಿ ತಾಣಗಳ ವಿರುದ್ಧ ಕೇಸ್‌ ದಾಖಲಾಗಿದೆ.

ವಕ್ಫ್‌ ಕುರಿತ ಸುಳ್ಳು ಸುದ್ದಿ; ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಕೆಲವು ಕನ್ನಡ ಸುದ್ದಿ ತಾಣಗಳ ವಿರುದ್ಧ ಕೇಸ್‌ ದಾಖಲು

Friday, November 8, 2024

ಭರತ್‌ ಬೊಮ್ಮಾಯಿ ಮತ್ತು ಯಾಸೀರ್ ಅಹಮದ್ ಪಠಾಣ್

ಶಿಗ್ಗಾಂವಿ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಟಿಕೆಟ್ ಸಿಗದ ಪಂಚಮಸಾಲಿ ಸಮುದಾಯ ಯಾರ ಬೆಂಬಲಕ್ಕೆ ನಿಲ್ಲಲಿದೆ?

Wednesday, October 30, 2024

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ತಮ್ಮ ನಾಮಪತ್ರ ವಾಪಾಸ್‌ ಪಡೆದು ಅಧಿಕೃತ ಅಭ್ಯರ್ಥಿ ಯಾಸೀರ್‌ ಅಹಮದ್‌ ಖಾನ್‌ ಪಠಾಣ್‌ಗೆ ಬೆಂಬಲ ಸೂಚಿಸಿದರು.

ಶಿಗ್ಗಾಂವಿಯಲ್ಲಿ ಬಂಡಾಯ ತಪ್ಪಿಸಲು ಕಾಂಗ್ರೆಸ್‌ ನಾಯಕರ ಹರಸಾಹಸ, ನಾಮಪತ್ರ ವಾಪಸ್ ಪಡೆದ ಖಾದ್ರಿ

Wednesday, October 30, 2024

ಕರ್ನಾಟಕದ ವಾಯುವ್ಯ ದಿಕ್ಕಿನಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿ ಹಲವು ವೈವಿಧ್ಯತೆಗಳ ಸಂಗಮ ಎನ್ನಿಸಿದೆ.

ಕನ್ನಡ ರಾಜ್ಯೋತ್ಸವ 2024: ಕಿತ್ತೂರು ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಧಾರವಾಡ ಪೇಡೆಯಿಂದ ಬೆಳಗಾವಿ ಗಡಿವರೆಗೆ

Sunday, October 27, 2024

ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ.

Karnataka Rains: ತಗ್ಗಿದ ಮಳೆ ಪ್ರಭಾವ; ಕರಾವಳಿ ಪ್ರದೇಶ,ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಉಂಟು

Thursday, October 24, 2024

ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?

ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?

Saturday, October 12, 2024

ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಮೋಡ ಕವಿದ ವಾತಾವರಣ ಕಂಡು ಬಂದಿದೆ.

Karnataka Weather: ಬೆಳಗಾವಿ, ದಾವಣಗೆರೆ, ಮಡಿಕೇರಿ, ಧಾರವಾಡದ ಉಷ್ಣಾಂಶದಲ್ಲಿ ಕುಸಿತ; ಇಂದೂ ಕರಾವಳಿಯಲ್ಲಿ ಮಳೆ, ಬೆಂಗಳೂರು ಹವಾಮಾನ ಹೇಗಿದೆ

Friday, September 27, 2024

ಕರ್ನಾಟಕ ಹವಾಮಾನ ಮುನ್ಸೂಚನೆ ಗಮನಿಸಿದರೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಸಡಗರಗಳಿಗೆ ವರುಣ ದೇವ ಸ್ಪಂದಿಸುವ ಸಾಧ್ಯತೆ ಇದೆಯಾ.. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಮುನ್ಸೂಚನೆ ಗಮನಿಸಿದರೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಸಡಗರಗಳಿಗೆ ವರುಣ ದೇವ ಸ್ಪಂದಿಸುವ ಸಾಧ್ಯತೆ ಇದೆಯಾ

Thursday, August 15, 2024

ವಿಜಯಶಂಕರ್‌ ಕಾಂಗ್ರೆಸ್‌ಗೆ ಸೇರಿಕೊಂಡು ಮತ್ತೆ ಬಿಜೆಪಿಗೆ ಮರಳಿದ್ದರು.

Governor Vijay Shankar: ಸಿಮೆಂಟ್‌ ವ್ಯಾಪಾರದಿಂದ ರಾಜ್ಯಪಾಲರ ಹುದ್ದೆವರೆಗೂ; ಇದು ಬಿಜೆಪಿ ನಾಯಕ ವಿಜಯಶಂಕರ್‌ ಪ್ರೊಫೈಲ್‌

Sunday, July 28, 2024

ಬೆಂಗಳೂರು ಸಹಿತ ಹಲವೆಡೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿವೆ.

Health News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಹಾವೇರಿ ಸೇರಿ ಕರ್ನಾಟಕದಲ್ಲಿ7 ಮಂದಿ ಸಾವು, ಮುನ್ನೆಚ್ಚರಿಕೆಗೆ ಸೂಚನೆ

Monday, July 8, 2024