Latest Tumkur News

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿಯ ಜಾಲಿಮುಳ್ಳಿನ ಸೇವೆ.

Tumkur News: ತುಮಕೂರು ಜಿಲ್ಲೆಯಲ್ಲಿ ಜಾಲಿ ಮುಳ್ಳಿನ ಮೇಲೆ ಕುಣಿಯುವ ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವ ಮಜಾ !

Monday, May 6, 2024

ತುಮಕೂರು ಸಮೀಪದ ಹರಳೂರಿನಲ್ಲಿ ಜಾತ್ರಾ ಸಂಭ್ರಮ,

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Thursday, May 2, 2024

ತುಮಕೂರು ಜಿಲ್ಲೆ ಗುಬ್ಬಿ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ವನ್ಯಜೀವಿಗಳಿಗೆ ನೀರು ಕೊಡುವ ಕಾಯಕ.

Tumkur News: ತುಮಕೂರಲ್ಲಿ ಕಾಡು ಪ್ರಾಣಿಗಳಿಗೆ ನೀರು ಹಂಚುವ ಜಲದಾನಿಗಳು, ಅರಣ್ಯ ಇಲಾಖೆ ಸಾಥ್

Thursday, May 2, 2024

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅದರ ನಕ್ಷೆಯನ್ನೂ ಬಿಡುಗಡೆ ಮಾಡಿದೆ.

ಕರ್ನಾಟಕ ಹವಾಮಾನ ಏಪ್ರಿಲ್‌ 26; ಬೀದರ್, ಮೈಸೂರು, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ರಣಬಿಸಿಲು, ಬಿಸಿಗಾಳಿ

Saturday, April 27, 2024

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 10 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಜನರು ಮತದಾನಕ್ಕೆ ತೆರಿಳಿದ್ದರಿಂದ ಭಾರಿ ದುರಂತ ತಪ್ಪಿದೆ.

ತುಮಕೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 10 ಗುಡಿಸಲುಗಳು ಸುಟ್ಟು ಭಸ್ಮ, ಮತದಾನಕ್ಕೆ ತೆರಿಳಿದ್ದರಿಂದ ತಪ್ಪಿದ ಭಾರಿ ಅನಾಹುತ

Friday, April 26, 2024

ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್

ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್, ತುಮಕೂರು ಜನರಲ್ಲಿ ಚಿಗುರಿದೆ ಹೊಸ ಕನಸು

Friday, April 26, 2024

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

Friday, April 26, 2024

ಚುನಾವಣೆಗೆ ಅಣಿಯಾಗಿ ಹೊರಟ ತುಮಕೂರು ಸಿಬ್ಬಂದಿ.

Tumkur News: ತುಮಕೂರಲ್ಲಿ ಚುನಾವಣೆ ಅಕ್ರಮದ 2.20 ಕೋಟಿ ರೂ. ವಸ್ತುಗಳ ವಶ, ಮತದಾನಕ್ಕೆ ಹೇಗಿದೆ ಸಿದ್ದತೆ

Thursday, April 25, 2024

ತುಮಕೂರು ತಾಲೂಕು ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಐ.ಕೆ.ಕಾಲೋನಿ ಅಲೆಮಾರಿ ಕಾರ್ಮಿಕರು ಮತದಾನ ಬಹಿಷ್ಕಾರದ ತೀರ್ಮಾನ ಮಾಡಿದ್ದಾರೆ.

ಲೋಕಸಭಾ ಚುನಾವಣೆ; ಕೊರಟಗೆರೆ ತಾಲೂಕಲ್ಲಿ ಅಲೆಮಾರಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ, ಸೌಲಭ್ಯ ನೀಡಿದರೆ ಓಟು ಎಂಬ ಬೋರ್ಡ್ ಪ್ರದರ್ಶನ

Wednesday, April 24, 2024

ಗೃಹ ಸಚಿವ ಡಾ ಜಿ ಪರಮೇಶ್ವರ (ಎಡಚಿತ್ರ). ಮೃತ ಯುವತಿ ನೇಹಾ ಹಿರೇಮಠ (ಬಲಚಿತ್ರ)

Tumkur News: ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದ ತನಿಖೆ ಹೊಣೆ ಸಿಒಡಿಗೆ, ಗೃಹ ಸಚಿವ ಡಾ ಜಿ ಪರಮೇಶ್ವರ

Monday, April 22, 2024

ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

Lok Sabha Election 2024: ಎತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ತುಮಕೂರು ಕೈ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡ

Thursday, April 4, 2024

ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸೇರಿರುವ ಭಕ್ತ ಸಾಗರ.

Tumkur News: ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ; ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ

Monday, April 1, 2024

ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ

Shivakumara Swami Birthday: ಇಂದು ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ; ಶ್ರೀಗಳ ಬಾಲ್ಯ, ಶಿಕ್ಷಣ, ಸಾಧನೆಯ ಕಿರು ಪರಿಚಯ

Monday, April 1, 2024

ಬೆಂಗಳೂರು ತುಮಕೂರು ನಡುವೆ ಮೆಟ್ರೋ ರೈಲು ಯೋಜನೆ ವಿಸ್ತರಣೆ ಚಟುವಟಿಕೆ ಶುರುವಾಗಿದೆ.

Bangalore Tumkur Metro: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆ; ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ

Friday, March 29, 2024

ಅಣಕು ಮದುವೆಯ ಮದುಮಕ್ಕಳ ಜೊತೆಗೆ ಗ್ರಾಮಸ್ಥರು (ಆಚರಣೆ ಏನೇ ಇದ್ದರೂ,  ಪುಟ್ಟ ಮಕ್ಕಳು ಎನ್ನುವ ಕಾರಣಕ್ಕೆ ಮದುಮಕ್ಕಳ ವೇಷದಲ್ಲಿರುವ ಬಾಲಕರ ಮುಖಗಳನ್ನು ಮರೆಮಾಚಲಾಗಿದೆ)

Viral News: ಬಾರೋ ಬಾರೋ ಮಳೆರಾಯ, ಮಳೆಗಾಗಿ ಮಕ್ಕಳ ಅಣಕು ಮದುವೆ; ಲಿಂಗಪ್ಪನ ಪಾಳ್ಯ ಗ್ರಾಮಸ್ಥರ ವಿಲಕ್ಷಣ ಆಚರಣೆ

Wednesday, March 27, 2024

ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.

ಸುಟ್ಟ ಕಾರಿನಲ್ಲಿ ಮೂವರ ಶವಗಳು ಪತ್ತೆ ಪ್ರಕರಣ ಭೇದಿಸಿದ ತುಮಕೂರು ಪೊಲೀಸರು; ಚಿನ್ನದ ಆಸೆ ತೋರಿಸಿ ಕೊಲೆ ಆರೋಪದಲ್ಲಿ 6 ಮಂದಿ ಬಂಧನ

Saturday, March 23, 2024

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಂದ ವಿ ಸೋಮಣ್ಣ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಮುದ್ದಹನುಮೇಗೌಡ ಸ್ಪರ್ಧಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಸೋತ ಕ್ಷೇತ್ರದಲ್ಲಿ ಸೋಮಣ್ಣಗೆ ಮುದ್ದಹನುಮೇಗೌಡ ಪೈಪೋಟಿ; ತುಮಕೂರು ಲೋಕ ಸಮರಕ್ಕೆ ಅಖಾಡ ರೆಡಿ

Saturday, March 23, 2024

ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.

Tumkur News: ತುಮಕೂರು ಕೆರೆಯ ಅಂಗಳದಲ್ಲಿ ಕಾರು ಭಸ್ಮ, ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆ

Friday, March 22, 2024

ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ದೂರು ದಾಖಲು

ಲೋಕಸಭಾ ಚುನಾವಣೆ: ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ಕಾಂಗ್ರೆಸ್‌ ಮುಖಂಡನ ವಿರುದ್ಧ ದೂರು

Thursday, March 21, 2024

ಕುಣಿಗಲ್‌ನ ಕಗ್ಗೆರೆಯಲ್ಲಿ ಅದ್ಧೂರಿಯಾಗಿ ನಡೆದ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಉರಿ ಬಿಸಿಲು ಲೆಕ್ಕಿಸದೆ ನೂರಾರು ಭಕ್ತರು ಭಾಗಿವಹಿಸಿದ್ದರು.

ಕುಣಿಗಲ್‌ನ ಕಗ್ಗೆರೆಯಲ್ಲಿ ಅದ್ಧೂರಿಯಾಗಿ ನಡೆದ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ; ಉರಿ ಬಿಸಿಲು ಲೆಕ್ಕಿಸದೆ ನೂರಾರು ಭಕ್ತರು ಭಾಗಿ

Sunday, March 17, 2024