Tumkur News, Tumkur News in kannada, Tumkur ಕನ್ನಡದಲ್ಲಿ ಸುದ್ದಿ, Tumkur Kannada News – HT Kannada

Latest Tumkur Photos

<p>ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತರು, ಗಣ್ಯರ ದಂಡು ಹರಿದು ಬಂದಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ. ಸುರೇಶ್ಗೌಡ, ಜ್ಯೋತಿಗಣೇಶ್, ಶ್ರೀನಿವಾಸಯ್ಯ ಸೇರಿದಂತೆ ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.</p>

ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ; ಪುತ್ಥಳಿ ಮೆರವಣಿಗೆ, ಮಕ್ಕಳಿಗೆ ನಾಮಕರಣ, ಬೃಹತ್ ರಂಗೋಲಿ‌ -Photos

Tuesday, April 1, 2025

<p>ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಿಗಿರಿ ಕ್ಷೇತ್ರದಲ್ಲಿ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಮಧ್ಯಾಹ್ನ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಗರುಡ ಬಂದು ರಥ ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು.</p>

Devarayanadurga Jatre: ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದಲ್ಲಿ ಜಾತ್ರೆ, ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ವೈಭವದ ಫೋಟೋಗಳು

Thursday, March 13, 2025

<p>ಉತ್ತರ ಭಾರತದವರಾದ ಶಿಲ್ಪ ಶರ್ಮಾ ಅವರು ಬೀದರ್‌ ಡಿಸಿಯಾಗಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಯಾದಗಿರಿಯಲ್ಲಿ ಜಿಪಂ ಸಿಇಒ ಆಗಿದ್ದರು.</p>

Women Day 2025: ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ; ಯಾವ ಜಿಲ್ಲೆಗಳಲ್ಲಿ ಇವರ ಸೇವೆ

Thursday, March 6, 2025

<p>ಅಲಂಕೃತ ವಾಹನವನ್ನು ತೆಪ್ಪದಲ್ಲಿ ಇರಿಸಿ ವಿಶೇಷ ಪೂಜೆ ಸಲ್ಲಿಸಿ ಸುತ್ತು ಹಾಕಿ ಬಂದಾಗ ಹತ್ತಿರದಿಂದ ಸಿದ್ದಲಿಂಗೇಶ್ವರರ ಮೂರ್ತಿ ಕಂಡು ಭಕ್ತರು ನಮಸ್ಕರಿಸುವ ಭಕ್ತಿ ಭಾವದ ಕ್ಷಣಕ್ಕೆ ಇದು ಸಾಕ್ಷಿಯಾಯಿತು.</p>

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರೆಯಲ್ಲಿ ತೆಪ್ಪೋತ್ಸವದ ಸಂಭ್ರಮ, ಪಾಲಕಿ ಉತ್ಸವದೊಂದಿಗೆ ಬಾಣ ಬಿರುಸುಗಳ ವೈಭವ

Sunday, March 2, 2025

<p>ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿದೆ ಹೆಣ್ಣಾನೆ ಲಕ್ಷ್ಮಿ. ಮಠದ ಗುರುಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಆನೆ ಕಂಡರೆ ಪ್ರೀತಿ, ಕಕ್ಕುಲಾತಿ.</p>

ತುಮಕೂರು ಸಿದ್ದಗಂಗಾ ಸ್ವಾಮೀಜಿಗೆ ಆನೆ ಕಂಡರೆ ಇನ್ನಿಲ್ಲದ ಅಕ್ಕರೆ, ಹಸುಗಳತ್ತಲೂ ಹಸನ್ಮುಖಿ; ಹೀಗಿದೆ ನೋಡಿ ಮಠದ ಪ್ರಾಣಿಗಳ ಜತೆ ಅವಿನಾಭಾವ ನಂಟು

Saturday, March 1, 2025

<p>ಕಲ್ಪತರು ನಾಡು ತುಮಕೂರಿನಲ್ಲಿ ಗುರುವಾರ ಎಲ್ಲಿ ನೋಡಿದರೂ ಜನವೋ ಜನ. ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಜಾತ್ರೆಯ ರಥೋತ್ಸವದ ಸಡಗರ.</p>

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರ ರಥೋತ್ಸವ ವೈಭವ, ಹರಿದು ಬಂದ ಭಕ್ತ ಸಾಗರ, ಎಲ್ಲೆಲ್ಲೂ ಸಡಗರ

Thursday, February 27, 2025

<p>ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮೊದಲ ದಿನ ನಡೆದ ವೃಷಭ ವಾಹನೋತ್ಸವದ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೊಂದಿಗೆ ವಿವಿಧ ಮಠಾಧೀಶರು ಭಾಗಿಯಾದರು,</p>

Tumkur Siddganga Jatre 2025: ತುಮಕೂರು ಸಿದ್ದಗಂಗಾ ಮಠದಲ್ಲಿ ಜಾತ್ರಾ ವೈಭವ, ವೃಷಭ ವಾಹನ ಉತ್ಸವದ ಸಡಗರ, ಭಕ್ತರ ಸಮಾಗಮ

Friday, February 21, 2025

<p>ಜಾತ್ರಾ ಮಹೋತ್ಸವಕ್ಕಾಗಿ ಮಠದಲ್ಲಿ ಇರಿಸಲಾಗುವ ಕಳಶವನ್ನು ಭಕ್ತರು ತಂದು ಶ್ರೀ ಸಿದ್ಧಗಂಗಾ &nbsp;ವೈಭವದ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವದ ಭಾಗವಾಗಿ ರಥಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಗುತ್ತದೆ.</p>

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಮಠದಲ್ಲಿ ಜಾತ್ರೋತ್ಸವ ಸಡಗರ, ರಥಕ್ಕೆ ಕಳಶ ಸ್ಥಾಪನೆ, ಭಾವಚಿತ್ರ ಮೆರವಣಿಗೆ

Thursday, February 20, 2025

<p>ಸಿದ್ಧಗಂಗಾ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆಗೊಂಡಿದೆ. ಮೊದಲ ದಿನ ಬೆಳಕಿನಿಂದ ಕಂಗೊಳಿಸಿದ ಪ್ರದರ್ಶನದ ನೋಟ.</p>

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರೆ ವೈಭವ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು

Tuesday, February 18, 2025

<p>ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ವೈಭವದಲ್ಲಿ ರಾಸುಗಳ ಪ್ರದರ್ಶನ ಹಾಗೂ ಮಾರಾಟವೂ ಹೆಸರುವಾಸಿ. ಈ ಬಾರಿಯೂ ಜಾತ್ರೆಯ ಹತ್ತು ಹಲವು ರೀತಿಯ ರಾಸುಗಳು ಬಂದಿವೆ.</p>

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರಾ ಮಹೋತ್ಸವಕ್ಕೆ ಬಂದ ಬಗೆಬಗೆಯ ರಾಸುಗಳು, ಪ್ರದರ್ಶನ ಮಾರಾಟಕ್ಕೆ ಅನ್ನದಾತರು ಅಣಿ

Monday, February 17, 2025

<p>ಫಲಪುಷ್ಪ ಪ್ರದರ್ಶನದಲ್ಲಿ ಮಂದರಗಿರಿ ಮರು ಸೃಷ್ಟಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ರೈತ ಜೀವನ, ಮರಳು ಕಲಾಕೃತಿ, ಆಕರ್ಷಕ ವಿನ್ಯಾಸದ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಯಾಗಿವೆ.</p>

ಮಂದರಗಿರಿ ಮರು ಸೃಷ್ಟಿ, ಸಿರಿಧಾನ್ಯ ಕಲಾಕೃತಿ ಆಕರ್ಷಣೆ; ತುಮಕೂರಿನಲ್ಲಿ ಜ 26ರಿಂದ ಫಲಪುಷ್ಪ ಪ್ರದರ್ಶನ

Saturday, January 25, 2025

<p>ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು &nbsp;ಭೂ ಪ್ರದೇಶ 10277 ಕಿ.ಮಿ.&nbsp;</p>

Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್‌ 10 ಜಿಲ್ಲೆಗಳು

Sunday, January 19, 2025

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತುಮಕೂರಿನಲ್ಲಿ ಬ್ಯಾಟಿಂಗ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರಾಡ ಡಾ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ತುಮಕೂರು ಡಿಸಿ ಸುಭಾ ಕಲ್ಯಾಣ್‌ ಮತ್ತಿತರರು ಇದ್ದರು.</p>

Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್‌, ಭಾರೀ ಹೊಡೆತ

Monday, December 2, 2024

<p>ಮೈಸೂರು ಮಡಿಕೇರಿ ರಸ್ತೆಯಲ್ಲಿರುವ ಹಿನಕಲ್‌ನ ನನ್ನೇಶ್ವರ ದೇಗುಲದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಕಲ್ಯಾಣಿ ದೀಪೋತ್ಸವ ಗಮನ ಸೆಳಯಿತು. (ಚಿತ್ರ: ರವಿಕೀರ್ತಿಗೌಡ ಮೈಸೂರು)</p>

Kartika Deepotsava 2024: ಕಡೆಯ ಕಾರ್ತಿಕದ ಬೆಳಕು: ಕರ್ನಾಟಕದ ದೇಗುಲಗಳಲ್ಲಿ ಸೋಮವಾರದ ದೀಪೋತ್ಸವ

Monday, November 25, 2024

<p>ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-<br>ಕರ್ನಾಟಕ ಕೃಷ್ಣಮೃಗ ಸಂರಕ್ಷಣೆಯು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಅಭಯಾರಣ್ಯದ ಕೇಂದ್ರಬಿಂದುವಾಗಿದೆ. ಅದರ ಅರೆ-ಶುಷ್ಕ ಹುಲ್ಲುಗಾವಲುಗಳು ಈ ಆಕರ್ಷಕ ಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ವಿಶೇಷ ಎನ್ನಿಸಲಿದೆ.</p>

Black Buck sancturies: ಭಾರತದಲ್ಲಿ ನೀವು ನೋಡಬಹುದಾದ ಕೃಷ್ಣಮೃಗ ವನ್ಯಜೀವಿ ಧಾಮಗಳು: ಕರ್ನಾಟಕದಲ್ಲೂ ಉಂಟು 2 ಧಾಮ

Monday, November 18, 2024

<p>ಕಾಡಿನಲ್ಲಿ ಸ್ವಲ್ಪವೇ ದೂರ ಹೋದರೆ ರಸ್ತೆಯಲ್ಲಿಯೇ ಭಾರೀ ಗಾತ್ರದ ಹುಲಿ ಮಲಗಿದೆ. ಇದನ್ನು ಕಂಡ ತಕ್ಷಣ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪುಳಕಿತರಾದರು. ಹತ್ತಿರದಿಂದ ಹುಲಿ ಕಂಡು ಅಬ್ಬಾ ಎಂದು ಉದ್ಘರಿಸಿದರು.</p>

Swamiji Tiger Safari: ನಾಗರಹೊಳೆಗೆ ಸಫಾರಿಗೆ ಬಂದ ತುಮಕೂರು ಸಿದ್ದಗಂಗಾ ಮಠಾಧೀಶರಿಗೆ ಬೃಹತ್‌ ಹುಲಿ ದರ್ಶನ: ಹೇಗಿತ್ತು ಆ ಕ್ಷಣ

Thursday, November 7, 2024

<p>ತುಮಕೂರಿನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಎಸ್ಪಿ ಅಶೋಕ್‌ ಇದ್ದರು.</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ರಾಜ್ಯೋತ್ಸವ ಸಡಗರ, ನಾಡದೇವಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವದ ಕ್ಷಣ

Friday, November 1, 2024

<p>ಕರ್ನಾಟಕದ ಹಲವು ಊರುಗಳು ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಸಂಸ್ಕೃತಿ, ಆಹಾರ, ವಿಚಾರ, ಉದ್ಯಮ ಸಹಿತ ನಾನಾ ಕಾರಣಗಳಿಂದ ಆ ಊರಿಗೆ ಗೌರವ ಬಂದಿದೆ. ಅಂತಹ ಊರುಗಳ ವಿಶೇಷತೆ ಇಲ್ಲಿದೆ. &nbsp;ಚಿತ್ರ: ಎಸ್‌.ಪ್ರೀತಂ</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಊರುಗಳು, ವಿಶಿಷ್ಠ ಮಹತ್ವ ಇರುವ ಅವುಗಳ ಹಿನ್ನೆಲೆ ಏನು

Sunday, October 27, 2024

<p>ತುಮಕೂರಿನಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಪತ್ತೆಯಾಗಿದ್ದ ಈ ಜೇಡಕ್ಕೆ ತೆಂಕಣ ಜಯಮಂಗಲಿ ಎಂದು ಹೆಸರಿಡಲಾಗಿದೆ.</p>

Tenkana Jayamangali: ದೇವರಾಯನದುರ್ಗದ ಬಳಿ ಹೊಸ ಪ್ರಭೇದದ ಜೇಡ ಪತ್ತೆ; ಸ್ಫೈಡರ್​ಗೆ ವಿಶೇಷ ಹೆಸರು ನಾಮಕರಣ

Sunday, October 13, 2024

<p>ತುಮಕೂರು ದಸರಾದಲ್ಲಿ ವಿಂಟೇಜ್‌ ಕಾರುಗಳ ಪ್ರದರ್ಶನ ವಿಶೇಷವಾಗಿತ್ತು. ನೂರಾರು ವರ್ಷಗಳ ಹಳೆಯದಾದ ಕಾರುಗಳನ್ನು ವೀಕ್ಷಿಸಿ ಜನ ಖುಷಿಪಟ್ಟರು.</p>

Tumkur Dasara 2024: ತುಮಕೂರು ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು; ಆಕರ್ಷಿಸಿದ ವಸ್ತು ಪ್ರದರ್ಶನ, ಮಲ್ಲಕಂಬ ಸಾಹಸ

Saturday, October 12, 2024