Uttara-Kannada News, Uttara-Kannada News in kannada, Uttara-Kannada ಕನ್ನಡದಲ್ಲಿ ಸುದ್ದಿ, Uttara-Kannada Kannada News – HT Kannada

Uttara Kannada

ಓವರ್‌ವ್ಯೂ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

Karnataka Reservoirs Level: ಹೆಚ್ಚಿದ ಬಿಸಿಲು; ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಎಷ್ಟು ಟಿಎಂಸಿ ನೀರು ಸಂಗ್ರಹವಿದೆ

Monday, March 10, 2025

ಅತ್ಯಾಚಾರ ಕೇಸ್‌ನಿಂದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌ ಸಿಕ್ಕಿದೆ. ದುರದ್ದೇಶಪೂರ್ವಕವಾಗಿ ದಾಖಲಿಸಲಾದ ಕೇಸ್ ಎಂಬ ವಾದವನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದೆ.

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌, ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

Friday, March 7, 2025

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಏನೇನು ಸಿಕ್ಕಿದೆ.

Karnataka Budget 2025: ಮೆಡಿಕಲ್ ಕಾಲೇಜು ಬಿಟ್ಟರೆ ಕರ್ನಾಟಕ ಕರಾವಳಿಗೆ ದೊರಕಿದ್ದು ಯೋಜನೆಗಳಷ್ಟೇ; ಭಾಷಣಗಳಲ್ಲಿದ್ದುದು ಬಜಟ್‌ಗೆ ಬರಲಿಲ್ಲ

Friday, March 7, 2025

ಕರ್ನಾಟಕ ಬಜೆಟ್ 2025: ಜಾನುವಾರುಗಳ ಆಕಸ್ಮಿಕ ಸಾವಿನ ವೇಳೆ ರೈತರಿಗೆ ಅನುಗ್ರಹ ಯೋಜನೆ ಪರಿಹಾರ ಹೆಚ್ಚಳ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿ ಸ್ಥಾಪಿಸುವುದಾಗಿ ಪ್ರಕಟಿಸಿದರು.

ಕರ್ನಾಟಕ ಬಜೆಟ್ 2025: ಜಾನುವಾರುಗಳ ಆಕಸ್ಮಿಕ ಸಾವಿನ ವೇಳೆ ರೈತರಿಗೆ ಅನುಗ್ರಹ ಯೋಜನೆ ಪರಿಹಾರ ಹೆಚ್ಚಳ,ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿ

Friday, March 7, 2025

Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

Monday, March 3, 2025

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ರಾಜ್ಯದ ಉಳಿದೆಡೆ ಒಣಹವೆ ಇರಲಿದೆ ಎಂದು ಹೇಳಿದೆ.

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ, ಉಳಿದೆಡೆ ಒಣಹವೆ

Friday, February 28, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 &nbsp;ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 6499 ಕ್ಯೂಸೆಕ್‌ ಇದೆ.</p>

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Mar 19, 2025 01:41 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕಾರವಾರದ ಕೇಣಿಯಲ್ಲಿ ಖಾಸಗಿ ಬಂದರು ಸ್ಥಾಪನೆಗೆ ವಿರೋಧ; ಸಮುದ್ರಕ್ಕೆ ಹಾರಿ ಮಹಿಳೆಯರ ಪ್ರತಿಭಟನೆ

Ankola News:ಅಂಕೋಲಾದಲ್ಲಿ ಕೆಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ವಿರೋಧ; ಸಮುದ್ರಕ್ಕೆ ಹಾರಿ ಮಹಿಳೆಯರ ಪ್ರತಿಭಟನೆ

Feb 25, 2025 06:40 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ