competitive-exams News, competitive-exams News in kannada, competitive-exams ಕನ್ನಡದಲ್ಲಿ ಸುದ್ದಿ, competitive-exams Kannada News – HT Kannada
ಕನ್ನಡ ಸುದ್ದಿ  /  ವಿಷಯ  /  competitive exams

Latest competitive exams News

ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ, ಜ 16ರ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆ ಮುಂದೂಡಿರುವುದಾಗಿ ಎನ್‌ಟಿಎ ತಿಳಿಸಿದೆ.(ಕಡತ ಚಿತ್ರ)

UGC-NET exams: ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ, ಜ 16ರ ಪರೀಕ್ಷೆ ನಡೆಯಲಿದೆ ಎಂದ ಎನ್‌ಟಿಎ

Tuesday, January 14, 2025

65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್​ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ

65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್​ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ

Sunday, January 12, 2025

ಮೈಸೂರಿನ ಕರಾಮುವಿಯು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಿದೆ.

Banking exams 2025: ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ

Saturday, January 11, 2025

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳ ಕುರಿತು ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಒಂದೇ ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟ, 20 ಲಕ್ಷ ಅರ್ಜಿ ನಿರ್ವಹಣೆ, 6,052 ಮಂದಿ ನೇಮಕಾತಿ ಪ್ರಕ್ರಿಯೆ: ಕೆಇಎ ಸಾಧನೆ

Monday, December 30, 2024

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ?

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಐಎಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ‌ ಇತ್ಯಾದಿ ನೇಮಕ ವಿವರ

Monday, December 30, 2024

ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Top 10 BTech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Friday, December 27, 2024

ಬ್ಯಾಂಕು ವ್ಯವಹಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ದೆಹಲಿಗೆ ತೆರಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಬ್ಯಾಂಕು ವ್ಯವಹಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ಬೇಕು; ಕೇಂದ್ರ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ

Monday, December 16, 2024

ಕೆಪಿಎಸ್ಸಿ ಪ್ರೊಬೆಷನರಿ ಅಧಿಕಾರಿಗಳ ಹುದ್ದೆ ಪರೀಕ್ಷೆ ಡಿಸೆಂಬರ್‌ 29ರಂದು ನಡೆಸಲು ಇದ್ದ ಗೊಂದಲ ಬಗೆಹರಿದಿದೆ.

KPSC Exams: ಕೆಪಿಎಸ್ಸಿ ಪರೀಕ್ಷೆ ಡಿಸೆಂಬರ್‌ 29ರಂದೇ ಪಕ್ಕಾ, ತಡೆಯಾಜ್ಞೆ ತೆರವುಗೊಳಿಸಿ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್‌ ಧಾರವಾಡ ಪೀಠ

Saturday, December 14, 2024

GK Today: ಸಂಜಯ್‌ ಮಲ್ಹೋತ್ರಾ ಯಾರು? ಆರ್‌ಬಿಐ ಮುಖ್ಯಸ್ಥರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

GK Today: ಸಂಜಯ್‌ ಮಲ್ಹೋತ್ರಾ ಯಾರು? ಕೇಂದ್ರ ಸರಕಾರವು ಆರ್‌ಬಿಐ ಮುಖ್ಯಸ್ಥರನ್ನು ಹೇಗೆ ಆಯ್ಕೆ ಮಾಡುತ್ತದೆ? ಇಲ್ಲಿದೆ ಸಾಮಾನ್ಯ ಜ್ಞಾನ ಮಾಹಿತಿ

Monday, December 9, 2024

ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿ ಭೋಗಿ ಸಮ್ಮಕ್ಕ (ಬಲ ಚಿತ್ರ) ಅವರಿಗೆ 3 ಸರ್ಕಾರಿ ಉದ್ಯೋಗ ಸಿಕ್ಕಿದೆ. ಸದ್ಯ ಅವರು ಐಎಎಸ್‌ ಕಡೆಗೆ ನೋಟ ಇಟ್ಟು ಪರಿಶ್ರಮಪಡುತ್ತಿದ್ದಾರೆ.

ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿಗೆ ಸಿಕ್ಕಿದೆ 3 ಸರ್ಕಾರಿ ಉದ್ಯೋಗ, ಐಎಎಸ್‌ ಕಡೆಗೆ ಆಕೆಯ ನೋಟ

Saturday, November 30, 2024

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಕೆಎಎಸ್‌ ಪರೀಕ್ಷೆಗೆ ಒಂದು ತಿಂಗಳ ತರಬೇತಿ ನಡೆಸಲಿದೆ.

KAS Exam Free Training: ಕೆಎಎಸ್‌ ಪರೀಕ್ಷೆಗೆ ತಯಾರು ಮಾಡುತ್ತಿದ್ದೀರಾ, ಕರ್ನಾಟಕದ ಈ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಉಚಿತ ಶಿಬಿರ

Friday, November 22, 2024

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ ರಸಪ್ರಶ್ನೆಗಳು: ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬೇಕಿದ್ರೆ ಈ 8 ಕ್ವಿಜ್‌ಗೆ ಉತ್ತರಿಸಿ

Sunday, October 20, 2024

ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಕೆಪಿಎಸ್ಸಿ, ಕೆಇಎನಲ್ಲಿ ನೇಮಕಾತಿ ಪ್ರಕ್ರಿಯೆಗೆ ಈ 11 ಸಲಹೆ ಅನುಕರಿಸಿ; ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

Thursday, September 26, 2024

GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಇಲ್ಲಿ ನೀಡಲಾಗಿದೆ

GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

Thursday, September 19, 2024

ಕೆಪಿಎಸ್​ಸಿ ಮರುಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಆದೇಶ; ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಅಮಾನತು

ಕೆಪಿಎಸ್​ಸಿ ಮರುಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಆದೇಶ; ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಅಮಾನತು

Monday, September 2, 2024

ಪಿಎಸ್‌ಐ ಪರೀಕ್ಷೆಯನ್ನು ಕರ್ನಾಟಕ ಪೊಲೀಸ್‌ ಇಲಾಖೆ ಮುಂದೆ ಹಾಕಬಹುದು,

Breaking News: ಕರ್ನಾಟಕ ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ

Friday, August 30, 2024

ಪರೀಕ್ಷೆ ಬರೆಯಲು ಗುಪ್ತಾಂಗದಲ್ಲಿ ಮೊಬೈಲ್‌ ಇಟ್ಟುಕೊಂಡು ಬಂದು ಸಿಕ್ಕಿಬಿದ್ದ ವಿದ್ಯಾರ್ಥಿಗಳು.

Viral News: ಪರೀಕ್ಷಾ ಕೇಂದ್ರಕ್ಕೆ ಗುಪ್ತಾಂಗ ಭಾಗದಲ್ಲಿ ಮೊಬೈಲ್‌ ಇರಿಸಿಕೊಂಡು ಬಂದು ಸಿಕ್ಕಿಬಿದ್ದ ಅಭ್ಯರ್ಥಿಗಳು

Tuesday, August 6, 2024

NEET Exam: ಮೆಡಿಕಲ್‌ ನೀಟ್‌ ನೀಟ್‌ ಪರೀಕ್ಷೆ ರದ್ದು ಮಾಡಲು ಮುಂದಾದ ಕರ್ನಾಟಕ

NEET Exam: ಮೆಡಿಕಲ್‌ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ರದ್ದು ಮಾಡಲು ಮುಂದಾದ ಕರ್ನಾಟಕ; ಹಳೆಯ ಪ್ರವೇಶ ವ್ಯವಸ್ಥೆಗೆ ವಾಪಸ್‌

Tuesday, July 23, 2024

ಉತ್ತರ ಪ್ರದೇಶದಲ್ಲಿ ಬಿಗಿ ಕಾನೂನಿಗೆ ಮುಂದಾದ ಯೋಗಿ ಆದಿತ್ಯನಾಥ್‌

UttarPradesh News: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾನೂನು, ಜೀವಾವಧಿ ಶಿಕ್ಷೆಯಿಂದ 1 ಕೋಟಿ ರೂ. ದಂಡ ವಿಧಿಸಲು ಯೋಗಿ ಸರ್ಕಾರ ಚಿಂತನೆ

Wednesday, June 26, 2024

ಎಸ್‌ಎಸ್‌ ಎಲ್‌ಸಿ2  ಪರೀಕ್ಷೆ ಶುಕ್ರವಾರ ಶುರುವಾಗಲಿವೆ.

SSLC2 Exams: ಎಸ್‌ಎಸ್‌ಎಲ್‌ಸಿ2 ಪರೀಕ್ಷೆ ನಾಳೆಯಿಂದ, 2.23 ಲಕ್ಷ ವಿದ್ಯಾರ್ಥಿಗಳ ಹಾಜರು

Thursday, June 13, 2024