environment News, environment News in kannada, environment ಕನ್ನಡದಲ್ಲಿ ಸುದ್ದಿ, environment Kannada News – HT Kannada

Latest environment News

ದಕ್ಷಿಣ ಕನ್ನಡದಲ್ಲಿ ಮರ ಮಾಹಿತಿಗೆ ಶಾಲೆಗಳಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಸಸ್ಯಪ್ರಭೇದ ಕುರಿತು ತಿಳಿವಳಿಕೆ ಮೂಡಿಸಲು ಗಿಡ, ಮರಗಳಿಗೆ ಕ್ಯೂ ಆರ್ ಕೋಡ್; ದಕ್ಷಿಣಕನ್ನಡದಲ್ಲಿ ವಿಶಿಷ್ಟ ಪ್ರಯೋಗ

Thursday, April 24, 2025

ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನೆನಪಿನಲ್ಲಿ ಅರಣ್ಯ ನಿರ್ಮಿಸಲು ಸಚಿವ ಎಂಬಿ ಪಾಟೀಲ ಮುಂದಾಗಿದ್ದಾರೆ.

ಬರದನಾಡು ವಿಜಯಪುರ ಬಳಿ 2000 ಎಕರೆ ಪ್ರದೇಶದಲ್ಲಿ ಬರಲಿದೆ ಬೃಹತ್ ಅರಣ್ಯ ಪ್ರದೇಶ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೌರವ

Sunday, April 20, 2025

ಮನೆಯಲ್ಲೇ ನೀವು ಕಡಿಮೆ ಸ್ಥಳದಲ್ಲೇ ಪುಟ್ಟದಾದ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು

ಮೆಟ್ರೊ ಸಿಟಿಯಲ್ಲಿ ಕಡಿಮೆ ಸ್ಥಳದಲ್ಲಿ ನೀವು ಕೂಡ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು; ಇಲ್ಲಿದೆ ನೋಡಿ ಸರಳ ಟಿಪ್ಸ್

Saturday, April 19, 2025

ಮೈಸೂರಿನಲ್ಲಿ ಮರ ಕಡಿಯಲು ಅನುಮತಿ ನೀಡದೇ ಮರ, ರಸ್ತೆ ವೈವಿಧ್ಯತೆ ಉಳಿಸಿದ್ದ ಐಎಫ್‌ಎಸ್‌ ಅಧಿಕಾರಿ ಶಾಶ್ವತಿ ಮಿಶ್ರ,

ಐಎಫ್‌ಎಸ್‌ ಅಧಿಕಾರಿ ಶಾಶ್ವತಿ ಮಿಶ್ರ ಮಾದರಿ ಆದೇಶ; ಎಷ್ಟೇ ಒತ್ತಡ ಬಂದರೂ ಮೈಸೂರಲ್ಲಿ ಪ್ರಮುಖ ರಸ್ತೆಯ ಮರ ಕಡಿಯಲು ಅವಕಾಶ ನೀಡಲಿಲ್ಲ

Wednesday, April 16, 2025

ಧಾರವಾಡದಲ್ಲಿ ಕೆರೆ ಅಭಿವೃದ್ದಿ ಅಡ್ಡಾದಿಡ್ಡಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಉಪಲೋಕಾಯುಕ್ತರ ಸೂಚನೆ, ಧಾರವಾಡದಲ್ಲಿ ಪ್ರಮುಖ ಕೆರೆ ಅಡ್ಡಾದಿಡ್ಡಿ ಅಭಿವೃದ್ದಿ; ಹೇಗಿದೆ ನೋಡಿ ಜೆಸಿಬಿ ಅಬ್ಬರ

Wednesday, April 16, 2025

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ವನಜೀವಿ ರಾಮಯ್ಯ

ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ರಾಮಯ್ಯ ನಿಧನ

Saturday, April 12, 2025

ನಾಗರಹೊಳೆ ಹಡ್ಲು ಭೂಮಿ ಹಂಚಿಕೆ ವಿಚಾರದಲ್ಲಿ ನಿವೃತ್ತ ಪಿಸಿಸಿಎಫ್‌ ಬಿ.ಕೆ.ಸಿಂಗ್‌ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ನಾಗರಹೊಳೆಯ ಹಡ್ಲುಗಳನ್ನೇ ಹಂಚಲು ಮುಂದಾದ ಅರಣ್ಯ ಇಲಾಖೆ: ಮಾನವ ವನ್ಯಜೀವಿ ಸಂಘರ್ಷಕ್ಕೆ ದಾರಿ; ಸರ್ಕಾರಕ್ಕೆ ಪತ್ರ ಬರೆದ ನಿವೃತ್ತ ಪಿಸಿಸಿಎಫ್‌

Tuesday, April 1, 2025

ಮೈಸೂರು ಮೃಗಾಲಯದ ಬೇಸಿಗೆ ಶಿಬಿರ ವಿಶೇಷವಾದದ್ದು.

Summer camps 2025: ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳ ಜತೆ ಕಲೆತು ಪರಿಸರ ಪಾಠ ಕಲಿಯಬೇಕೇ: ಬೆಂಗಳೂರು, ಮೈಸೂರಿನಲ್ಲುಂಟು ವಿಶೇಷ ಶಿಬಿರ

Monday, March 31, 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರುಣಿಸುವ ಕೆಲಸ ಶುರುಮಾಡಿದ್ದಾರೆ.

ಕರಾವಳಿಯಲ್ಲಿ ಏರಿದ ತಾಪಮಾನ: ಪಕ್ಷಿಗಳಿಗೆ ನೀರುಣಿಸಲು ಮುಂದಾದ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿದ್ಯಾರ್ಥಿಗಳು

Thursday, March 20, 2025

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಬೆಂಕಿ, ಕಿಡಿಗೇಡಿಗಳ ಕೃತ್ಯ ಶಂಕೆ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದಾರೆ.

Chamundi Hills Fire: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಬೆಂಕಿ, ಕಿಡಿಗೇಡಿಗಳ ಕೃತ್ಯ ಶಂಕೆ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಾಹಸ

Friday, February 21, 2025

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬಳಲಿ ಬಿದ್ದ ಬಾನಾಡಿ, ಬೃಹತ್ ಗಾತ್ರದ ಪಕ್ಷಿಯ ಕಂಡು ತಳಿ ಗುರುತಿಸಿ ಅರಣ್ಯ ಇಲಾಖೆ ಅಧಿಕಾರಿಗಳು ದಂಗಾದ್ರು.

ಬಾರಾಬಂಕಿಯಲ್ಲಿ ಬಳಲಿ ಬಿದ್ದ ಬಾನಾಡಿ, ಬೃಹತ್ ಗಾತ್ರದ ಪಕ್ಷಿಯ ಕಂಡು ತಳಿ ಗುರುತಿಸಿ ದಂಗಾದ್ರು ಅರಣ್ಯ ಇಲಾಖೆ ಅಧಿಕಾರಿಗಳು

Friday, February 21, 2025

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ.

KSPCB Chairman: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ನೇಮಕ

Wednesday, February 5, 2025

ಬೆಂಗಳೂರಿನ ಎಚ್‌ಎಂಟಿ ಭೂ ವಿವಾದದಲ್ಲಿ ಸಚಿವರಾದ ಎಚ್‌ಡಿಕುಮಾರಸ್ವಾಮಿ, ಈಶ್ವರ ಖಂಡ್ರೆ ನಡುವೆ ಚರ್ಚೆ ಮುಂದುವರಿದಿದೆ.

ಕೈಗಾರಿಕಾ ಉದ್ದೇಶಕ್ಕೆ ನೀಡಿದ ಎಚ್‌ಎಂಟಿ ಭೂಮಿ ಈಗ ರಿಯಲ್‌ ಎಸ್ಟೇಟ್‌ಗೆ ಬಳಕೆ, 443 ಎಕರೆ ಭೂಮಿ ಮಂಜೂರಾತಿ ಗೆಜೆಟ್‌ ಅಧಿಸೂಚನೆಯೇ ಇಲ್ಲ

Monday, February 3, 2025

ನಮ್ಮ ನಡುವೆ ಇರುವ ಚಿರತೆಯೊಂದಿಗೆ ಸಹಬಾಳ್ವೆ ಹೀಗಿದ್ದರೆ ಚೆನ್ನ..

ಕಾಡಿನ ಕಥೆಗಳು: ಚಿರತೆ ಬಂತೆಂಬ ಭಯ ಬಿಡಿ, ಅರಣ್ಯ, ಪ್ರಕೃತಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡವಳಿಕೆ ಈ ರೀತಿ ರೂಪಿಸಿಕೊಂಡು ನೋಡಿ

Tuesday, January 21, 2025

ಕರ್ನಾಟಕದಲ್ಲಿ ನಾಲ್ಕು ವನ್ಯಜೀವಿಧಾಮಗಳನ್ನು ಪರಿಸರಸೂಕ್ಷ್ಮ ವಲಯದಡಿ ತರಲು ಅನುಮತಿ ನೀಡಲಾಗಿದೆ.

ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ

Saturday, January 18, 2025

ಚೀಜರಾಜೀವ್‌, ವಿನೋದ್‌ ನಾಯ್ಕ್‌, ವಿಜಯಲಕ್ಷ್ಮಿ ಶಿಬರೂರು, ಗಿರೀಶ್‌ ಲಿಂಗಣ್ಣ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಚೀಜ ರಾಜೀವ್‌, ವಿನೋದ್‌ ಸಹಿತ 14 ಪತ್ರಕರ್ತರಿಗೆ ಪರಿಸರ, ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿ: ಎಚ್‌ಟಿ ಕನ್ನಡದಲ್ಲಿ ಬರೆಯುವ ಗಿರೀಶ್‌ಗೂ ಗೌರವ

Wednesday, January 1, 2025

ಚಾಮರಾಜನಗರದ ಶ್ರೀಕಂಠ ಆರಾಧ್ಯರ ಅರಣ್ಯ ಪ್ರೀತಿಯ ಕಥಾನಕ.

ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ

Wednesday, January 1, 2025

ಹೊಸ ವರ್ಷದಲ್ಲಿ ಪರಿಸರ ಸ್ನೇಹಿ, ಸರಳ ಬದುಕಿನ ಸೂತ್ರಗಳು ಹೀಗಿರಲಿ

New Year Resolutions: ಹೊಸ ವರ್ಷ 2025 ರಲ್ಲಿ ಸರಳವಾಗಿ ನಾವು ಅನುಸರಿಸಬಹುದಾದ ಪರಿಸರ ಸ್ನೇಹಿ 10 ಸೂತ್ರಗಳು

Wednesday, January 1, 2025

ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್‌ ನೇತೃತ್ವದಲ್ಲಿ ಹವಾಮಾನ ಬಜೆಟ್‌ ಮಂಡಿಸಲು ಅಣಿಯಾಗುತ್ತಿದೆ

ಬೆಂಗಳೂರು ಮಹಾನಗರಪಾಲಿಕೆಯಿಂದ ಹವಾಮಾನ ಬಜೆಟ್‌ಗೆ ಸಿದ್ದತೆ, ವಿಶಿಷ್ಟ ಯತ್ನಕ್ಕೆ ಮುಂದಾದ ಬಿಬಿಎಂಪಿ; ಪ್ರತ್ಯೇಕ ಅನುದಾನ, ಪ್ರಶಸ್ತಿಗಳ ಘೋಷಣೆ

Monday, December 23, 2024

ಎಚ್‌ಟಿ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳ ಒಂದು ಬರಹದ ಚಿತ್ರಣ

2024ರಲ್ಲಿ ಪ್ರಕಟವಾದ ಎಚ್‌ಟಿ ಕಾಡಿನ ಕಥೆಗಳು ಅಂಕಣದಲ್ಲಿ ಗಮನ ಸೆಳೆದ 10 ಬರಹಗಳು; ಕೇರಳ ದುರಂತದಿಂದ ಹುಲಿ ಸಾವಿನವರೆಗೆ

Wednesday, December 18, 2024