Latest govt of india News

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲಾಗಿದ್ದು, ಕೆಂಪು ಹೋಗಿ ಕೇಸರಿ ಆಯ್ತು. ಡಿಡಿ ನ್ಯೂಸ್ ಹಳೆಯ ಲಾಂಛನ (ಎಡಚಿತ್ರ), ಡಿಡಿ ನ್ಯೂಸ್ ಹೊಸ ಲಾಂಛನ (ಬಲ ಚಿತ್ರ)

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲು; ಕೆಂಪು ಹೋಗಿ ಕೇಸರಿ ಆಯ್ತು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ಲೋಗೋ ಬಣ್ಣ

Friday, April 19, 2024

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ ಇರಿಸುವಂತೆ ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ, ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸೂಚನೆ

Saturday, April 13, 2024

ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ - ಸಿಬ್ಬಂದಿ ಆಯ್ಕೆ ಆಯೋಗದಿಂದ ಅಧಿಸೂಚನೆ ಪ್ರಕಟ (ಸಾಂಕೇತಿಕ ಚಿತ್ರ)

Govt Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ, 7ನೇ ವೇತನ ಆಯೋಗದಡಿ 81,000 ರೂ ತನಕ ಸಂಬಳ

Wednesday, April 10, 2024

ಕೇಂದ್ರ ಗೃಹ ಸಚಿವಾಲಯ 5 ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ರದ್ದುಗೊಳಿಸಿದೆ. (ಸಾಂಕೇತಿಕ ಚಿತ್ರ)

ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

Wednesday, April 3, 2024

ಮುಖ್ಯಮಂತ್ರಿ ಸಿದ್ದರಾಮಯ್ಯ (ಕಡತ ಚಿತ್ರ)

ಬರ ನಿರ್ವಹಣೆಗೆ ಎನ್‌ಡಿಆರ್‌ಎಫ್‌ ಅನುದಾನ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ

Sunday, March 24, 2024

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ (ಎಡ ಚಿತ್ರ); ದೆಹಲಿ ಅಬಕಾರಿ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಪೊಲೀಸ್ ಭದ್ರತೆ (ಬಲ ಚಿತ್ರ)

ಅರವಿಂದ್ ಕೇಜ್ರಿವಾಲ್ ಬಂಧನ; ಏನಿದು ದೆಹಲಿ ಅಬಕಾರಿ ಹಗರಣ, ಕೇಸ್‌ ಬಗ್ಗೆ ತಿಳಿದುಕೊಳ್ಳಬೇಕಾದ 6 ಅಂಶಗಳು

Friday, March 22, 2024

ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಆರ್‌ಎಎಫ್ ಭದ್ರತೆ (ಎಡ ಚಿತ್ರ); ದೆಹಲಿ ಅಬಕಾರಿ ನೀತಿ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (ಬಲ ಚಿತ್ರ)

ದೆಹಲಿ ಅಬಕಾರಿ ನೀತಿ ಅಕ್ರಮ; ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೆ ಮೊದಲು ಏನಾಯಿತು, 10 ಮುಖ್ಯ ಅಂಶಗಳು

Friday, March 22, 2024

ವಿಕಸಿತ್ ಭಾರತ್ ಸಂಪರ್ಕ್ ವಾಟ್ಸ್‌ಆಪ್‌ ಸಂದೇಶದ ಚಿತ್ರ (ಎಡ ಚಿತ್ರ); ಚುನಾವಣಾ ಆಯೋಗ (ಬಲ ಚಿತ್ರ)

ಲೋಕಸಭಾ ಚುನಾವಣೆ; ಕೇಂದ್ರ ಸರ್ಕಾರದ ವಿಕಸಿತ ಭಾರತ್ ವಾಟ್ಸ್‌ಆಪ್ ಸಂದೇಶಕ್ಕೆ ಚುನಾವಣಾ ಆಯೋಗ ತಡೆ, ತತ್‌ಕ್ಷಣವೇ ನಿಲ್ಲಿಸಲು ನಿರ್ದೇಶನ

Thursday, March 21, 2024

ಎಲ್‌ಐಸಿ ಉದ್ಯೋಗಿಗಳ ವೇತನ ಶೇಕಡ 17 ಹೆಚ್ಚಳವಾಗಿದ್ದು 2022ರ ಆಗಸ್ಟ್‌ನಿಂದ ಪೂರ್ವಾನ್ವಯವಾಗಿ ಜಾರಿಯಾಗುತ್ತಿದೆ. (ಸಾಂಕೇತಿಕ ಚಿತ್ರ)

Salary Hike: ಎಲ್‌ಐಸಿ ಉದ್ಯೋಗಿಗಳ ವೇತನ ಶೇಕಡ 17 ಹೆಚ್ಚಳ; 2022ರ ಆಗಸ್ಟ್‌ನಿಂದ ಪೂರ್ವಾನ್ವಯ, 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು

Saturday, March 16, 2024

ಚುನಾವಣಾ ಆಯುಕ್ತರಾಗಿ ಮಾಜಿ ಅಧಿಕಾರಿಗಳಾದ ಸುಖ್‌ಬೀರ್ ಸಂಧು, ಜ್ಞಾನೇಶ್ ಕುಮಾರ್ ನೇಮಕ

ಭಾರತೀಯ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಮಾಜಿ ಅಧಿಕಾರಿಗಳಾದ ಸುಖ್‌ಬೀರ್ ಸಿಂಗ್ ಸಂಧು, ಜ್ಞಾನೇಶ್ ಕುಮಾರ್ ನೇಮಕ

Thursday, March 14, 2024

OTT Ban: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

OTT Ban: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

Thursday, March 14, 2024

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಡ ಚಿತ್ರ); ಚುನಾವಣಾ ಬಾಂಡ್ (ಮಧ್ಯ ಚಿತ್ರ); ಭಾರತದ ಸುಪ್ರೀಂ ಕೋರ್ಟ್ (ಬಲ ಚಿತ್ರ)

Lok Sabha Election: ಚುನಾವಣಾ ಬಾಂಡ್‌ ವಿವರ ಶುಕ್ರವಾರದೊಳಗೆ ಬಹಿರಂಗ; ಯೋಜನೆ ಶುರುವಾದಲ್ಲಿಂದ ಇಲ್ಲಿವರೆಗೆ ಏನೇನಾಯಿತು

Wednesday, March 13, 2024

ಎಸ್‌ಬಿಐ ಸಾಂಕೇತಿಕ ಚಿತ್ರ (ಎಡ ಚಿತ್ರ); ಭಾರತ ಸುಪ್ರೀಂ ಕೋರ್ಟ್‌ (ಬಲ ಚಿತ್ರ)

Electoral Bonds: ಭಾರತದ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಮಾಹಿತಿ ಹಸ್ತಾಂತರಿಸಿದ ಎಸ್‌ಬಿಐ, ಶೀಘ್ರವೇ ಬಹಿರಂಗ

Wednesday, March 13, 2024

ಚುನಾವಣಾ ಆಯುಕ್ತ ಅರುಣ್ ಗೋಯೆಲ್

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ; ಏನಿದು ವಿದ್ಯಮಾನ

Saturday, March 9, 2024

ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ (ಸಾಂಕೇತಿಕ ಚಿತ್ರ)

Bengaluru News: ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ; ರಾಮನಗರ ಜಿಲ್ಲೆ ರೈತರಿಗೆ ಜಮೀನು ನಷ್ಟದ ಭೀತಿ

Saturday, March 9, 2024

ಮೂರ್ತಿ ಟ್ರಸ್ಟ್ ಮುಖ್ಯಸ್ಥೆ ಸುಧಾ ಮೂರ್ತಿ

Sudha Murty: ರಾಜ್ಯಸಭೆಗೆ ಸುಧಾ ಮೂರ್ತಿ ನಾಮ ನಿರ್ದೇಶನ; ಡಬಲ್ ಸರ್‌ಪ್ರೈಸ್‌ ಎಂದ ಮೂರ್ತಿ ಟ್ರಸ್ಟ್ ಮುಖ್ಯಸ್ಥೆ

Friday, March 8, 2024

ಪ್ರಧಾನಿ ನರೇಂದ್ರ ಮೋದಿ ಅವರು ಲೇಖಕಿ, ಇನ್‌ಫೋಸಿಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ನಮಸ್ಕರಿಸಿದ ಸಂದರ್ಭ. (ಕಡತ ಚಿತ್ರ)

Sudha Murty: ರಾಜ್ಯಸಭೆಗೆ ಕರ್ನಾಟಕದ ಲೇಖಕಿ ಸುಧಾ ಮೂರ್ತಿ ನಾಮನಿರ್ದೇಶನ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

Friday, March 8, 2024

ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​

Bharat Mart: ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ

Friday, February 16, 2024

HSRP Deadline: ಕರ್ನಾಟಕ ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು 3 ತಿಂಗಳು ವಿಸ್ತರಿಸಿದೆ. ಈ ವಿಚಾರವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ವಿಧಾನ ಪರಿಷತ್‌ನಲ್ಲಿ ಘೋ‍ಷಣೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

HSRP Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು 3 ತಿಂಗಳು ವಿಸ್ತರಿಸಿದ ಕರ್ನಾಟಕ ಸರ್ಕಾರ; ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವರ ಘೋ‍ಷಣೆ

Thursday, February 15, 2024

ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ದೆಹಲಿ ಚಲೋ; ಮಧ್ಯ ಪ್ರದೇಶದಲ್ಲಿ ಹುಬ್ಬಳ್ಳಿಯ ರೈತರ ಬಂಧನ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ

Tuesday, February 13, 2024