Latest indian railway Photos

<p>ವಂದೇ ಮೆಟ್ರೋ ರೈಲು 2024ರ ಜುಲೈ ತಿಂಗಳಲ್ಲಿ ಪ್ರಯೋಗಗಳಿಗೆ ಸಿದ್ಧವಾಗಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಈಗಾಗಲೇ ಭಾರತದ ಮೊದಲ ವಂದೇ ಮೆಟ್ರೋ ರೈಲು ಏಪ್ರಿಲ್ 30ರಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಂಡಿದೆ. ಹಾಗಿದ್ದರೆ ಈ ಹೊಸ ರೈಲಿನ ವಿಶೇಷತೆಗಳೇನು? ಈ ಮೆಟ್ರೋ ರೈಲಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.</p>

ವಂದೇ ಮೆಟ್ರೋ ವೈಶಿಷ್ಟ್ಯಗಳು ಹಲವು: ಸಾಮಾನ್ಯ ಮೆಟ್ರೋ, ವಂದೇ ಭಾರತ್‌ಗಿಂತಲೂ ಹೆಚ್ಚು ಸೌಕರ್ಯ; ಇದು ಸಖತ್ ಸ್ಪೀಡ್ ಕಣ್ರೀ

Friday, May 3, 2024

<p>ಪ್ರಯಾಣ ಮಾಡುವ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿ ಈ ಆ್ಯಪ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.</p>

ಕಾಯ್ದಿರಿಸದ ಟಿಕೆಟ್ ಬುಕಿಂಗ್ ಮತ್ತಷ್ಟು ಸುಲಭ; ಯುಟಿಎಸ್ ಆ್ಯಪ್ ಬಳಸಿ ಟಿಕೆಟ್ ಬುಕ್ ಮಾಡುವ ವಿಧಾನ ಹೀಗಿದೆ; ಫೋಟೊಸ್

Monday, April 29, 2024

<p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)</p>

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

<p>ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.</p>

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

<p>ಆಗ್ನೇಯ ಮಧ್ಯ ರೈಲ್ವೆ (ಎಸ್ಇಸಿಆರ್) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apprenticeshipindia.org ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.&nbsp;</p>

Railway Recruitment 2024: ಮೇ 1 ರೊಳಗೆ ಆಗ್ನೇಯ ಮಧ್ಯ ರೈಲ್ವೆಯ 1,113 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Friday, April 12, 2024

<p>ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ವಿದೇಶಗಳಲ್ಲಿನ ಸುಂದರ ರೈಲು ಮಾರ್ಗಗಳನ್ನು ನೋಡಿ ವಾವ್‌ ಎಂದು ಉದ್ಗಾರ ತೆಗೆದಿರುತ್ತೀರಿ. ಅಲ್ಲದೇ ಇಂತಹ ಮಾರ್ಗಗಳಲ್ಲಿ ಒಮ್ಮೆಯಾದ್ರೂ ಪಯಣ ಮಾಡಬೇಕು ಅಂದುಕೊಂಡಿರುತ್ತೀರಿ, ಆದರೆ ಭಾರತದಲ್ಲಿ ಅದಕ್ಕಿಂತ ಸುಂದರ ರೈಲು ಮಾರ್ಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಅಂತಹ 10 ಅದ್ಭುತ ರೈಲು ಮಾರ್ಗಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.&nbsp;</p>

Train Journey: ಭಾರತದಲ್ಲಿನ 10 ಅತಿ ಸುಂದರ ರೈಲು ಮಾರ್ಗಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಈ ಊರುಗಳಲ್ಲಿ ಟ್ರೈನ್‌ ಜರ್ನಿ ಮಾಡಿ

Thursday, March 28, 2024

<p>ಬಿಎಸ್‌ಬಿ ಮೈಸೂರು ಎಕ್ಸ್‌ಪ್ರೆಸ್ (16230), ತಿರುವನಂತಪುರಂ ಎಕ್ಸ್‌ಪ್ರೆಸ್ (16331), ಎಡಿಐ ಯಶವಂತಪುರ್ ಎಕ್ಸ್‌ಪ್ರೆಸ್ (16501), ಆರ್‌ಜೆಟಿ ಸಿಬಿಐ ಎಕ್ಸ್‌ಪ್ರೆಸ್ (16613) ಹಾಗೂ ವಿವೇಕ್ ಎಕ್ಸ್‌ಪ್ರೆಸ್ (19568) ಸೇರಿದಂತೆ ಒಟ್ಟು 8 ರೈಲು ವಾರಕೊಮ್ಮೆ ಕಲಬುರಗಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತವೆ.&nbsp;</p>

ಕಲಬುರಗಿ-ಬೆಂಗಳೂರು ನಡುವೆ ಎಷ್ಟು ರೈಲುಗಳು ಸಚರಿಸುತ್ತವೆ? ಸಮಯ, ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

Monday, March 11, 2024

<p>ರೈಲ್ವೆ ಸಚಿವಾಲಯವು ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಜೂರು ಮಾಡಿದ್ದು, ದಕ್ಷಿಣ ರಾಜ್ಯದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಬೆಂಗಳೂರು ಮತ್ತು ಕಲಬುರಗಿ ನಡುವೆ ಪ್ರಯಾಣಿಸಲಿದೆ. ರಾಜಧಾನಿಗೆ ನೇರ ವೇಗದ ರೈಲನ್ನು ಓಡಿಸಬೇಕು ಎಂಬುದು ಕಲಬುರಗಿ ಜನರ ದೀರ್ಘಕಾಲದ ಬೇಡಿಕೆ ಇದಾಗಿದೆ.</p>

ಮಾರ್ಚ್ 12 ರಿಂದ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ; ಕರ್ನಾಟಕಕ್ಕೆ 6ನೇ ಹೊಸ ರೈಲು

Friday, March 8, 2024

<p>ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ&nbsp;</p>

Bangalore Sub urban Train: ಬೆಂಗಳೂರು ಸಬರ್ಬನ್ ರೈಲು, ದೇವನಹಳ್ಳಿ ಬಳಿ 31 ಮೀ. ಉದ್ದದ ಯು-ಗರ್ಡರ್ ಸಿದ್ಧ: ಹೀಗಿದೆ ಕಾಮಗಾರಿ ನೋಟ

Sunday, January 7, 2024

<p>ಮಂಗಳೂರಿನಿಂದ ಗೋವಾದ ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಡಿಸೆಂಬರ್‌ 30ರಂದು ಸಂಚಾರ ಆರಂಭಿಸಲಿದೆ. ಮಂಗಳವಾರ ರೈಲಿನ ಪ್ರಾಯೋಗಿಕ ಓಡಾಟ ನಡೆಯಿತು.</p>

Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ

Wednesday, December 27, 2023

<p>ಸೂರತ್: ದೀಪಾವಳಿ ಹಬ್ಬದ ಮುನ್ನಾದಿನ ಸೂರತ್ ರೈಲ್ವೆ ನಿಲ್ದಾಣದ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಹತ್ತಲು ಪ್ರಯತ್ನಿಸುವಾಗ ಉಸಿರುಗಟ್ಟಿದ ಪ್ರಯಾಣಿಕರಿಗೆ ಪೊಲೀಸರು ನೆರವಾದರು, ಶನಿವಾರ (ನ. 11) ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿದ ನಂತರ ಶನಿವಾರ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.</p>

Stampede: ಸೂರತ್ ರೈಲ್ವೆ ನಿಲ್ದಾಣದಲ್ಲಿ ದೀಪಾವಳಿ ರಶ್, ಕಾಲ್ತುಳಿತಕ್ಕೆ ಸಿಲುಕಿ 40 ವರ್ಷದ ವ್ಯಕ್ತಿ ದುರ್ಮರಣ, ಇಲ್ಲಿದೆ ಫೋಟೋ ವರದಿ

Saturday, November 11, 2023

<p>ದೆಹಲಿ ಕಾಮಾಕ್ಯ ರೈಲು ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಸಮೀಪದಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.</p>

Delhi Kamakhya Train: ಬಿಹಾರದಲ್ಲಿ ರಾತ್ರಿ ವೇಳೆ ಏಕಾಏಕಿ ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ಹೀಗಿತ್ತು ಅಪಘಾತದ ಚಿತ್ರಣ

Thursday, October 12, 2023

<p>ಹೈದ್ರಾಬಾದ್‌ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿನಲ್ಲಿ ಏರಿದ ಶಾಲಾ ಮಕ್ಕಳು ಹೊಸ ಪೀಳಿಗೆಯ ವೇಗದ ರೈಲಿನ ಪರಿಕಲ್ಪನೆಯನ್ನು ಚಿತ್ರದಲ್ಲಿ ಬಿಡಿಸಿ ಗಮನ ಸೆಳೆದರು.&nbsp;</p>

Vande Bharat : ವಂದೇಭಾರತ್‌ ಒಂಬತ್ತು ರೈಲುಗಳಿಗೆ ಚಾಲನೆ: ಹೈದ್ರಾಬಾದ್‌ ಬೆಂಗಳೂರು ಎಕ್ಸ್‌ ಪ್ರೆಸ್‌ ಸೇವೆಯೂ ಶುರು

Sunday, September 24, 2023

<p>ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌ಗಳು, ಆಸಿಡ್, ಸೀಮೆಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್, ಸ್ಟೌ ಮತ್ತು ಸ್ಫೋಟಕಗಳಂತಹ ಬೆಂಕಿಯಿಡುವ ವಸ್ತುಗಳನ್ನು ಸಾಗಿಸುವುದು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.</p>

Train Fire: ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಅವಘಡಕ್ಕೆ ಕಾರಣವೇ; ರೈಲಿನಲ್ಲಿ ಸ್ಫೋಟಕಗಳ ಸಾಗಾಟ ನಡೆಸಿದರೆ ಕಾನೂನಿನ ಶಿಕ್ಷೆ ಏನು?

Saturday, August 26, 2023

<p>ಮಂಗಳೂರು ರೈಲ್ವೆ ನಿಲ್ದಾಣ ಒಳಬರುವ ಮಾರ್ಗ, ಎಲ್ಲವೂ ಅಂತರಾಷ್ಟ್ರೀಯ ದರ್ಜೆಯಲ್ಲಿ.,…</p>

Mangalore News: ಮಂಗಳೂರು ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಪ್ರಧಾನಿ ಮೋದಿ ಆ 6ರಂದು ಶಿಲಾನ್ಯಾಸ: ಹೀಗಿರಲಿದೆ ಹೊಸ ನಿಲ್ದಾಣ

Thursday, August 3, 2023

<p>ನಿಮಗೆ ದೂರು ನೀಡಲು ಹಾಗೂ ಸಮಸ್ಯೆಗೆ ಪರಿಹಾರ ಪಡಯಲು ನಿಮಗಾಗಿ Railway Seva ಟ್ವಿಟರ್ ಖಾತೆ ಹಾಗೂ ರೈಲ್​ ಮದದ್​ ಪೋರ್ಟಲ್​ ಇದೆ.&nbsp;</p>

Railway Seva: ರೈಲು ಪ್ರಯಾಣದ ವೇಳೆ ಸಮಸ್ಯೆ ಎದುರಾದ್ರೆ ಸುಲಭವಾಗಿ ದೂರು ನೀಡಲು, ಪರಿಹಾರ ಪಡೆಯಲು ಹೀಗೆ ಮಾಡಿ

Sunday, July 23, 2023

<p>ಭಾರತೀಯ ರೈಲ್ವೆ ಇತಿಹಾಸ ಗಮನಿಸಿದರೆ, 1856 ರಲ್ಲಿ ಈಸ್ಟ್ ಇಂಡಿಯನ್ ರೈಲ್ವೆ ಮಾರ್ಗದಲ್ಲಿ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸಿದ್ದವು. &nbsp;ಒಂದು ರೈಲು ಹೂಗ್ಲಿ ತನಕ, &nbsp;ಇನ್ನೊಂದು ಪಾಂಡುವಾ ತನಕ, ಮತ್ತೊಂದು ರಾಯ್‌ಗಂಜ್‌ ತನಕ ಸಂಚರಿಸುತ್ತಿದ್ದವು. ರೈಲುಗಳ ಸಂಖ್ಯೆ ಕಡಿಮೆ ಇದ್ದಕಾರಣ, ವೇಳಾಪಟ್ಟಿಯಲ್ಲಿ ಮೊದಲ ರೈಲು, ಎರಡನೇ ರೈಲು, ಮೂರನೇ ರೈಲು ಮಾತ್ರ ನಮೂದಿಸಲಾಗುವುದು.</p>

Train Timetable: ಭಾರತೀಯ ರೈಲ್ವೆ ಕುತೂಹಲದ ಗಣಿ; ಟ್ರೇನ್‌ ಟೈಮ್‌ಟೇಬಲ್‌ 1931ರಲ್ಲಿ ಹೇಗಿದ್ದಿರಬಹುದು ಊಹಿಸಬಲ್ಲಿರಾ..

Saturday, June 24, 2023

<p>ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 261 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಅಪಘಾತ ಸ್ಥಳದ ದೃಶ್ಯ ಹೀಗಿದೆ.</p>

Train Mishap:ಮೂರು ರೈಲುಗಳನ್ನು ಒಳಗೊಂಡ ಭಯಾನಕ ಅಪಘಾತ ಸ್ಥಳದ ಕೆಲವು ಫೋಟೋಸ್‌ ಇಲ್ಲಿವೆ

Saturday, June 3, 2023

<p>ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಇಂದು ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಇತರರು ಭೇಟಿ ನೀಡಿದರು. ಗಣ್ಯರ ಭೇಟಿಯ ಮಧ್ಯೆ, ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಮೂಲಕವೂ ಕರೆದೊಯ್ಯಲಾಗಿದೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಮುಖರು ಮತ್ತು ಸ್ಥಳಪರಿಶೀಲನೆಯ ದೃಶ್ಯಗಳು ಇಲ್ಲಿವೆ.&nbsp;</p>

Odisha Train Accident: ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಇತರ ಗಣ್ಯರು; ಇಲ್ಲಿವೆ ಸ್ಥಳಪರಿಶೀಲನೆಯ ಫೋಟೋಸ್‌

Saturday, June 3, 2023

<p>ಒಡಿಶಾದ ಬಾಲಾಸೋರ್​ನಲ್ಲಿ ನಿನ್ನೆ (ಜೂನ್​ 2, ಶುಕ್ರವಾರ) ನಡೆದ ಭೀಕರ ರೈಲು ಅಪಘಾತದಲ್ಲಿ ಬರೋಬ್ಬರಿ 261 ಪ್ರಯಾಣಿಕರು ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.<br>&nbsp;</p>

Bengaluru Trains: ಒಡಿಶಾ ರೈಲು ಅಪಘಾತ; ಬೆಂಗಳೂರಿನಿಂದ ಹೊರಡಬೇಕಿದ್ದ ಈ ರೈಲುಗಳು ರದ್ದು

Saturday, June 3, 2023