karnataka-news News, karnataka-news News in kannada, karnataka-news ಕನ್ನಡದಲ್ಲಿ ಸುದ್ದಿ, karnataka-news Kannada News – HT Kannada

Latest karnataka news Photos

<p>ಮೊದಲನೇ ಸಭಾಂಗಣದಲ್ಲಿ ಬೆಳಗ್ಗೆ ಉದಯರಾಗದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಜಿತ್ ಸರಳಾಯ ಕಾರ್ಯಕ್ರಮ ನೀಡಿದರು. ಬಳಿಕ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು</p>

ಮಂಗಳೂರು ಲಿಟ್ ಫೆಸ್ಟ್‌ ಉದ್ಘಾಟಿಸಿದ ಸಾಹಿತಿ ಎಸ್‌ಎಲ್ ಭೈರಪ್ಪ; ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮ

Saturday, January 11, 2025

<p>ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಡಾ. ಬಿ ಆರ್ ಅಂಬೇಡ್ಕರ ಅವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗ ಸಹಿತ 130ಕ್ಕೂ ಹೆಚ್ಚು &nbsp;ಸಂಘಟನೆಗಳು &nbsp;ಕರೆ ನೀಡಿದ್ದ &nbsp;ಹುಬ್ಬಳ್ಳಿ- ಧಾರವಾಡ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅವಳಿನಗರ ಸಂಪೂರ್ಣ ಸ್ತಬ್ದಗೊಂಡಿದೆ.</p>

ಡಾ ಬಿಆರ್ ಅಂಬೇಡ್ಕರ್ ಕುರಿತ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ, ಅಂಬೇಡ್ಕರ್ ಅಭಿಮಾನಿಗಳ ಕರೆಗೆ ಹುಬ್ಬಳ್ಳಿ ಧಾರವಾಡ ಬಂದ್‌; ಚಿತ್ರನೋಟ

Thursday, January 9, 2025

<p>ಬಹುರೂಪಿ 2025- ರಾಷ್ಟ್ರೀಯ ನಾಟಕೋತ್ಸವವನ್ನು ಚಲನಚಿತ್ರ ನಟ, ರಂಗಕರ್ಮಿ ಅತುಲ್ ಕುಲಕರ್ಣಿ ಜ.14ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳುವರು' ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>

Bahuroopi 2025: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ; ನಿತ್ಯವೂ ಸಂಜೆ ರಂಗ ರಸದೌತಣ

Tuesday, January 7, 2025

<p>ಗ್ರಾಮೀಣ ಸೊಗಡು, ಪ್ರಕೃತಿ, ಬುದ್ಧ ಬಸವ, ಸರಸ್ವತಿ ಚಿತ್ರಗಳ ನಡುವೆ ಗಣಪತಿಯ ಪೊಟ್ರೇಟ್ ಗಮನ ಸೆಳೆಯಿತು. (ಚಿತ್ರಕೃಪೆ-ಗುರುಗಣೇಶ್)</p>

Chitra Santhe: ನೃತ್ಯಭಂಗಿಯಿಂದ ಕಪ್ಪು ಕಲ್ಲಿನವರಿಗೆ; ಚಿತ್ರಸಂತೆಯಲ್ಲಿ ಕಂಡ ಅತ್ಯಾಕರ್ಷಕ ಗಣಪತಿ ಫೋಟೊಗಳಿವು

Monday, January 6, 2025

<p>Kannada Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡ ಅಕ್ಷರ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ. 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳು ಶುರುವಾಗಿದ್ದು, ಧ್ವಜಾರೋಹಣವಾದ ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಶುರುವಾಗಿದೆ.</p>

ಕನ್ನಡ ಸಾಹಿತ್ಯ ಸಮ್ಮೇಳನ; ಸಕ್ಕರೆ ನಾಡಲ್ಲಿ ಅಕ್ಷರ ಜಾತ್ರೆಗೆ ಅಧಿಕೃತ ಚಾಲನೆ, ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಆಕರ್ಷಕ ಚಿತ್ರನೋಟ

Friday, December 20, 2024

<p>Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲವೇ ಗಂಟೆ ಬಾಕಿದ್ದು, ಮಂಡ್ಯದೆಲ್ಲಡೆ ಈಗಾಗಲೇ ಹಬ್ಬದ ವಾತಾವರಣ ಮೂಡಿದೆ. ಈ ನಡುವೆ ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರು ಮಂಡ್ಯಕ್ಕೆ ಗುರುವಾರ (ಡಿಸೆಂಬರ್ 19) ಸಂಜೆಯೇ ತಲುಪಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.</p>

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ರೆಡಿ, ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಬರಮಾಡಿದೆವು, ಮತ್ತೆ ನೀವು ಅಂತಿದೆ ಸಕ್ಕರೆ ನಾಡು

Thursday, December 19, 2024

<p>ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇಂದು (ಡಿಸೆಂಬರ್ 10) 30ನೇ ವರ್ಷದ ಆಳ್ವಾಸ್ ವಿರಾಸತ್‌ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.&nbsp;</p>

ಆಳ್ವಾಸ್ ವಿರಾಸತ್ 2024; ಮೂಡಬಿದಿರೆಯಲ್ಲಿ ವಿರಾಸತ್ ಸಂಭ್ರಮಕ್ಕೆ ಮುನ್ನುಡಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್

Tuesday, December 10, 2024

<p>ಮದುವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಆಡುನುಡಿ. ಪ್ರೀತಿ, ಪ್ರೇಮಕ್ಕೆ ನಾಡು, ನುಡಿ ಸೇರಿ ಯಾವುದೇ ಎಲ್ಲೆಯ ಹಂಗಿಲ್ಲ ಎಂಬ ಮಾತೂ ಇದೆ. ಇವೆರಡೂ ನಿಜ ಎನ್ನುವಂತೆ ಕೆಲಸದ ನಿಮಿತ್ತ ಥೈಲ್ಯಾಂಡ್ ಪ್ರವಾಸಕ್ಕೆ ಹೋದವನಿಗೆ ಅಲ್ಲಿನ ಯುವತಿ ಜತೆಗೆ ಪ್ರೇಮಾಂಕುರವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸದ್ಯದ ಸುದ್ದಿ. ಅಂತಹದೊಂದು ಅಪೂರ್ವ ವಿವಾಹದ ಸಚಿತ್ರ ವರದಿ ಇಲ್ಲಿದೆ.</p>

ತುಳುನಾಡು- ಥೈಲ್ಯಾಂಡ್ ಲವ್‌ ಸ್ಟೋರಿ; ಮಂಗಳೂರು ಯುವಕ ಪೃಥ್ವಿರಾಜ್ ಕೈ ಹಿಡಿದ ಮೊಂತಕಾನ್ ಸಸೂಕ್, ಅಪೂರ್ವ ವಿವಾಹದ ಚಿತ್ರನೋಟ

Friday, December 6, 2024

<p>ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಸೆಂಟ್‌ ಜೋಸೆಫ್‌ ಬಾಲಕರ ಶಾಲೆಯಲ್ಲಿ ವಿವಿಧ ವೇಷಧಾರಿಗಳಾಗಿ ಬಂದು ಗಮನ ಸೆಳೆದ ಮಕ್ಕಳು,</p>

Constitution Day 2024: ಕರ್ನಾಟಕದಲ್ಲಿ ಸಂವಿಧಾನ ದಿನದ ಗೌರವ, ಬಾಬಾಸಾಹೇಬರಿಗೆ ನಮನ, ಪೀಠಿಕೆ ಓದಿ ಜಾಗೃತಿ

Tuesday, November 26, 2024

<p>ಶುಕ್ರವಾರ ನಡೆದ ಈ ಕಾರ್ತಿಕ ದೀಪೋತ್ಸವದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ, ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.</p>

ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple

Sunday, November 17, 2024

<p>ಕರ್ನಾಟಕದ ನೂರಕ್ಕೂ ಹೆಚ್ಚು ಊರುಗಳಲ್ಲಿ ಈಗಲೂ ಕೋಟೆಗಳಿವೆ. ಕೆಲವು ಕೋಟೆಗಳು ಸುಸ್ಥಿರವಾಗಿದ್ದು ಪ್ರವಾಸಿ ತಾಣಗಳಾಗಿಯೂ ಮಾರ್ಪಟ್ಟಿವೆ.&nbsp;</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಇತಿಹಾಸ ಸಾರುವ ಪ್ರಮುಖ 10 ಕೋಟೆಗಳಿವು: ಇವುಗಳ ವಿಶೇಷತೆ ಏನು

Friday, October 25, 2024

<p>ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿಯ ಮೌಲ್ಯವು ಅಂದಾಜು 88 ಲಕ್ಷ ಇರಬಹುದು ಎಂದು ಹೇಳಲಾಗಿದೆ.</p>

Gold and Silver: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ; ಓರ್ವ ಬಂಧನ

Thursday, October 17, 2024

<p>ಕಳೆದ ಒಂದುವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆ</p>

ಜಂಬೂಸವಾರಿ ಮುಗಿಯಿತು, ನಾವಿನ್ನು ಹೋಗಿ ಬರುತ್ತೇವೆ; ಮೈಸೂರು ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ, ಇಲ್ಲಿವೆ ಫೋಟೋಸ್

Monday, October 14, 2024

<p>ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೊಗ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನಜಾತ್ರೆಯೇ ನೆರೆದಿತ್ತು. ವೈ ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.</p>

ಮಂಗಳೂರು ದಸರಾ: ಅದ್ಧೂರಿತನದೊಂದಿಗೆ ರಾತ್ರಿಯಿಡೀ ನಡೆದ ಶೋಭಾಯಾತ್ರೆ, ಅಂಗರಂಗ ವೈಭವದ ಫೋಟೋಸ್

Monday, October 14, 2024

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.</p>

Mysore Dasara 2024: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅದ್ಧೂರಿ ಜಂಬೂಸವಾರಿಯ ಫೋಟೊಸ್ ನೋಡಿ

Saturday, October 12, 2024

<p>ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು &nbsp;ಜನರು ಕಿಕ್ಕಿರಿದು ನಿಂತಿದ್ದರು.</p>

ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ

Saturday, October 12, 2024

<p>ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು ಮನೆಗಳಿಗೆ ನೀರು ನುಗ್ಗಿದೆ. ಹಳೇ ಹುಬ್ಬಳಿಯ ಗಣೇಶ ಕಾಲೊನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿಬಿ ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.</p>

ಧಾರವಾಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆ; ಅವಳಿ ನಗರದಲ್ಲಿ ಎಲ್ಲೆಡೆ ನೀರು, ಮಳೆ ಅವಾಂತರದ ಫೋಟೋಸ್

Friday, October 11, 2024

<p>ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಮಸ್ಕಾರ ಮಾಡಿದರು. ಅಲ್ಲದೆ, ಪರಸ್ಪರ ಕೈಕುಲುಕಿದರು. ಇನ್ನೂ ಸಿಎಂ ಜೊತೆ ಗವರ್ನರ್ ಕೂಡ ನಗು ನಗುತ್ತಾ ಮಾತಾಡಿದರು. ಈ ಚಿತ್ರಗಳು ನೆಟ್ಸ್​ನಲ್ಲಿ ಸಖತ್ ವೈರಲ್ ಆಗುತ್ತಿವೆ.</p>

ಮುಡಾ ಹಗರಣ, ಸಿಎಂ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಮುಖ್ಯಮಂತ್ರಿ-ಗವರ್ನರ್ ಭೇಟಿ; ಈ ಮುಖಾಮುಖಿಯ ಗುಟ್ಟೇನು?

Wednesday, October 9, 2024

<p>ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲದ ರಚನೆ ಕಂಡುಬಂದಿತು.</p>

ಮೈಸೂರು ದಸರಾ ಡ್ರೋನ್ ಶೋ; ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ 1500 ಡ್ರೋನ್‌ಗಳು -Photos

Monday, October 7, 2024

<p>ದಸರಾ ರಜೆಗೆ ಅನುಗುಣವಾಗಿ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಪ್ರಕಟಿಸಿದೆ. ಬೆಂಗಳೂರಿನಿಂದ ಎರಡು ರಾತ್ರಿ ಮೂರು ಹಗಲು ಪ್ರಯಾಣದ ವಿಸ್ಟಾಡೋಮ್ ಪ್ರವಾಸ ವಿಶೇಷ ಅನುಭವ ನೀಡುವಂಥದ್ದು. ಇದರಲ್ಲಿ ಯಶವಂತಪುರದಿಂದ ಅಕ್ಟೋಬರ್ 5 ರಂದು ಬೆಳಗ್ಗೆ 7 ಗಂಟೆಗೆ ಹೊರಟು ಅಕ್ಟೋಬರ್ 7 ರಂದು ಬೆಳಗ್ಗೆ 6.15ಕ್ಕೆ ಪುನಃ ಯಶವಂತಪುರ ತಲುಪುವ ವಿವರ ನೀಡಿದೆ. ಕಟೀಲು, ಧರ್ಮಸ್ಥಳ, ಕುಕ್ಕೆ ವಿಸ್ಟಾಡೋಮ್ ಟೂರ್ ಪ್ಯಾಕೇಜ್ ಎಂದು ಐಆರ್‌ಸಿಟಿಸಿ ಘೋಷಿಸಿದೆ.</p>

ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ

Monday, September 30, 2024