mandya News, mandya News in kannada, mandya ಕನ್ನಡದಲ್ಲಿ ಸುದ್ದಿ, mandya Kannada News – HT Kannada

Latest mandya Photos

<p>ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ 8.82 ಟಿಎಂಸಿ ಇದೆ. ಸದ್ಯ ಶೇ.45 ರಷ್ಟು ನೀರು ಸಂಗ್ರಹವಾಗಿದೆ.ಕಳೆದ ವರ್ಷ ಇದೇ ದಿನ 6.63 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. <br> </p>

ಬೇಸಿಗೆ ಮುಗಿಯುತ್ತಾ ಬಂದರೂ ಕರ್ನಾಟಕದ ಈ ಮೂರು ಜಲಾಶಯಗಳಲ್ಲಿ ಮಾತ್ರ ಶೇ.50 ರಷ್ಟು ನೀರು ಲಭ್ಯ: ಉಳಿದ ಕಡೆ ಎಷ್ಟಿದೆ ನೀರಿನ ಮಟ್ಟ

Sunday, May 11, 2025

<p>ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.</p>

Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Saturday, April 12, 2025

<p>ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>

Melkote Vairamudi 2025: ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ವೈಭವ; ರಾಜವೈಭೋಗದ ಉತ್ಸವದಲ್ಲಿ ಮಿಂದೆದ್ದ ಭಕ್ತ ಗಣ

Tuesday, April 8, 2025

<p>ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದೋತ್ಸವದಲ್ಲಿ ವಿದ್ಯಾರ್ಥಿನಿಯರು ಡೊಳ್ಳು ಕುಣಿತದಲ್ಲಿ ಗಮನ ಸೆಳೆದರು.</p>

Mandya News: ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಸಡಗರ, ವಿದ್ಯಾರ್ಥಿನಿಯರ ಕಲರವ

Friday, April 4, 2025

<p>Mandya Accident: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮಂಡ್ಯ ತೂಬಿನಕೆರೆ ಎಕ್ಸಿಟ್‌ನಲ್ಲಿ ಕಾರಿಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಕಳವಳಕಾರಿ ಘಟನೆ ನಡೆದಿದೆ.</p>

Mandya Accident: ಬೆಂಗಳೂರು ಮೈಸೂರು ಹೆದ್ದಾರಿ ತೂಬಿನಕೆರೆ ಎಕ್ಸಿಟ್ ಬಳಿ ಕಾರಿಗೆ ಡಿಕ್ಕಿ ಹೊಡೆದ ಐರಾವತ, ನಾಲ್ವರ ದುರ್ಮರಣ

Thursday, April 3, 2025

<p>ಮೈಸೂರಿನ ಅರಮನೆ ಎದುರು ದೇವರ ದಾಸಿಮಯ್ಯ ಜಯಂತಿಯ ಮೆರವಣಿಗೆ ಶಾಸಕ ಹರೀಶ್‌ ಗೌಡ ಚಾಲನೆ ನೀಡಿದರು. ಹಿರಿಯ ಕಾಂಗ್ರೆಸ್‌ ನಾಯಕ  ಆರ್.ಮೂರ್ತಿ, ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ನೇಕಾರ ಸಮುದಾಯದ ಯುವ ನಾಯಕ ಎಂ.ಎನ್‌.ಸತ್ಯಾನಂದ ವಿಟ್ಟು ಮತ್ತಿತರರು ಭಾಗಿಯಾದರು,</p>

ಕರ್ನಾಟಕದ ಆದ್ಯ ವಚನಕಾರ ದೇವರ ದಾಸಿಮಯ್ಯಗೆ ವಿವಿಧೆಡೆ ಗೌರವ ಸಲ್ಲಿಕೆ; ಪುಷ್ಪನಮನ ಸಲ್ಲಿಕೆ, ವಿಚಾರ ಮಂಥನ

Wednesday, April 2, 2025

<p>ಕರ್ನಾಟಕದಲ್ಲಿ 1963 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಧ್ವಜವನ್ನು ಅಧಿಕೃತವಾಗಿ ಅಂಗಿಕರಿಸಿ ಜಾರಿಗೆ ತರಲಾಯಿತು, ಅಂದಿನಿಂದ ಇಂದಿನವರೆಗೂ ಪೊಲೀಸ್ ಧ್ವಜ ದಿನ ಆಚರಿಸಿಕೊಂಡು ಬರಲಾಗುತ್ತಿದೆ</p>

Police Flag Day 2025: ಕರ್ನಾಟಕದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ, ಮೈಸೂರು, ಮಂಡ್ಯದಲ್ಲಿ ಹಿರಿಯ ಪೊಲೀಸರಿಗೆ ಗೌರವ, ಏನಿದರ ವಿಶೇಷ

Wednesday, April 2, 2025

<p>ಕರ್ನಾಟಕದ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ತಯಾರಿಗಳು ಭರದಿಂದ ಸಾಗಿವೆ.</p>

Melkote Vairamudi 2025: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಮುನ್ನುಡಿ, ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ತಾಲೀಮಿನ ಕ್ಷಣಗಳು ಹೀಗಿದ್ದವು

Tuesday, April 1, 2025

<p>ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟವು 27.25 ಟಿಎಂಸಿ ಇದೆ. ಶೇ. 55ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 13.72 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 4112 ಕ್ಯೂಸೆಕ್‌ ಇದೆ.<br> </p>

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ. 13 ಮಾತ್ರ; ಆಲಮಟ್ಟಿ ಶೇ. 27 ಕ್ಕೆ ಕುಸಿತ; ಪ್ರಮುಖ ಜಲಾಶಯಗಳಲ್ಲಿ ಎಷ್ಟಿದೆ ನೀರು

Saturday, March 29, 2025

<p>ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 &nbsp;ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 6499 ಕ್ಯೂಸೆಕ್‌ ಇದೆ.</p>

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Wednesday, March 19, 2025

<p>ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್‌ &nbsp;7 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2025 ನಡೆಯಲಿದೆ. ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ &nbsp;ಕೊನೆಯ ವಾರದಲ್ಲಿ ಶುರುವಾಗಲಿದ್ದು, ವಿವಿಧ ಧಾರ್ಮಿಕ ಚಟುವಟಿಕೆಗಳು ಮೇಲುಕೋಟೆಯಲ್ಲಿ ಜರುಗಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ವೈರಮುಡಿಗೆ ಈಗಾಗಲೇ ಮಂಡ್ಯ ಜಿಲ್ಲಾಡಳಿತ, ಪಾಂಡವಪುರ ತಾಲ್ಲೂಕು ಆಡಳಿತ ಹಾಗೂ ಮೇಲುಕೋಟೆ ದೇವಸ್ಥಾನ ಸಮಿತಿಯಿಂದ ಸಿದ್ದತೆಗಳು ಶುರುವಾಗಿವೆ.<br>&nbsp;</p>

Melkote Vairamudi 2025: ಮೇಲುಕೋಟೆಯಲ್ಲಿ ಏಪ್ರಿಲ್‌ 7 ಕ್ಕೆ ವೈರಮುಡಿ ವೈಭವ, ಹೀಗಿರಲಿವೆ ಚೆಲುವನಾರಾಯಣನ ಉತ್ಸವದ ಕ್ಷಣಗಳು

Tuesday, March 4, 2025

<p>ಮಾರ್ಚ್‌ 19 ಕಲಬುರಗಿಯ ಶರಣ ಬಸವೇಶ್ವರ ರಥೋತ್ಸವ</p>

ಕರ್ನಾಟಕದ ನಾನಾ ಭಾಗಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಜರುಗಲಿರುವ ಪ್ರಮುಖ ದೇಗುಲಗಳ 10 ರಥೋತ್ಸವಗಳು

Wednesday, February 26, 2025

<p>ಚಿಕ್ಕಮಗಳೂರು:<br>ಚಿಕ್ಕಮಗಳೂರು ಕೂಡ ಕರ್ನಾಟಕದ ಪ್ರಮುಖ ಬೆಟ್ಟಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ. ಮುಳ್ಳಯ್ಯನಗಿರಿ ಅತೀ ಎತ್ತರದ ಬೆಟ್ಟ. ಬೆಟ್ಟದ ತುಟ್ಟ ತುದಿ ಏರಿ ಸುತ್ತಲೂ ಕಣ್ಣು ಹಾಯಿಸಿದಾಗ ಆಗುವ ಮಜವೇ ಬೇರೆ. ಅಷ್ಟರ ಮಟ್ಟಿ ಅಲ್ಲಿನ ಸೌಂದರ್ಯ ನಮ್ಮನ್ನು ರಿಲಾಕ್ಸ್‌ ಹಂತಕ್ಕೆ ಕೊಂಡೊಯ್ಯಲಿದೆ. ಇದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ, ಭದ್ರಾ ಅರಣ್ಯ ಪ್ರದೇಶದ ಸಫಾರಿ. ಕಲ್ಹತ್ತಗಿರಿ ಜಲಪಾತದ ಸೊಬಗೂ ಬೇಸಿಗೆಗೆ ಖುಷಿ ಕೊಡಲಿವೆ</p>

Karnataka Summer Travel: ಬೇಸಿಗೆ ಬಂತು, ಕರ್ನಾಟಕದ ಕೂಲ್‌ ಸ್ಥಳ ಹುಡುಕುತ್ತೀದ್ದೀರಾ: ಇಲ್ಲಿವೆ 10 ಬೆಸ್ಟ್‌ ಪ್ರವಾಸಿ ತಾಣಗಳು

Sunday, February 2, 2025

<p>ವಿಜಯನಗರ ಜಿಲ್ಲಾಡಳಿತದಿಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಸೋತ್ಸವದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಧ್ವಜಾರೋಹಣ ನೆರವೇರಿಸಿದ ಕೆಲವೇ ಹೊತ್ತಿನಲ್ಲಿ ತ್ರಿವರ್ಣ ಧ್ವಜ ಉರುಳಿ ಬಿತ್ತು.&nbsp;</p>

Republic Day 2025: ಕರ್ನಾಟಕದ ಹಲವೆಡೆ ಗಣರಾಜ್ಸೋತ್ಸವ ಸಡಗರ, ವಿಜಯನಗರದಲ್ಲಿ ಉರುಳಿ ಬಿತ್ತು ತ್ರಿವರ್ಣ ಧ್ವಜ

Sunday, January 26, 2025

<p>ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳ ಪ್ರದರ್ಶಿಕೆ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಇಕೆಬನಾ ಜೋಡಣೆ ಆಕರ್ಷಿಸಲಿವೆ&nbsp;</p>

ನಾಳೆಯಿಂದ ಮಂಡ್ಯದಲ್ಲಿ ಫಲಪುಷ್ಪ ಪ್ರದರ್ಶನ 2025, ನೋಡ ಬನ್ನಿ ಹೂವುಗಳಲ್ಲಿ ಮೇಲುಕೋಟೆ, ಮಹದೇಶ್ವರ ಬೆಟ್ಟದ ದೇಗುಲ

Thursday, January 23, 2025

<p>ಮೈಸೂರು ಹೊರ ವಲಯದಲ್ಲಿ ಮಂಗಳವಾರ ಸಂಜೆ ಸಂಕ್ರಾಂತಿ ಅಂಗವಾಗಿ ಕಿಚ್ಚು ಹಾಯಿಸುವ ಚಟುವಟಿಕೆ ಗಮನ ಸೆಳೆಯಿತು. ತನ್ನ ರಾಸು ಅಲಂಕರಿಸಿ ಕಿಚ್ಚು ಹಾಯಿಸಿದ ರೈತ.&nbsp;</p>

Sankranti 2025: ಸಂಕ್ರಾಂತಿ ಹಬ್ಬದ ದೇಸಿ ಸಡಗರ, ರಾಸುಗಳಿಗೆ ಬಗೆ ಬಗೆಯ ಅಲಂಕಾರ, ಕಿಚ್ಚು ಹಾಯಿಸುವ ಖುಷಿ

Tuesday, January 14, 2025

<p>ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್‌. ದಾಸರ ಕೃತಿಗಳ ಸಂಯೋಜನೆಗಳನ್ನು ಒಂದೊಂದಾಗಿ ಪೊಲೀಸ್‌ ಬ್ಯಾಂಡ್‌ ಕಲಾವಿದರು ನುಡಿಸಿ ಸಮ್ಮೇಳನವನ್ನು ಅವಿಸ್ಮರಣೀಯವಾಗಿಸಿದರು.</p>

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ತಂಡದ ನಿನಾದ, ಕನ್ನಡ ಗೀತೆಗಳ ಅನುರಣನ

Monday, December 23, 2024

<p>ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಬೇಕು ಎನ್ನುವ ಬೇಡಿಕೆಯೊಂದಿಗೆ ಪ್ರಗತಿಪರ ಸಂಘಟನೆಗಳು ವಿಶಿಷ್ಟವಾಗಿ ಪ್ರತಿಭಟಿಸಿದರು.</p>

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಿ ಪ್ರತಿಭಟಿಸಿದ ಸಂಘಟನೆಗಳು, ಪೊಲೀಸರ ವಶಕ್ಕೆ ಮಾಂಸಾಹಾರದ ಡಬ್ಬಗಳು

Sunday, December 22, 2024

<p>ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಸಕ್ತರ ಕಣ್ಣಿಗೆ ಹಬ್ಬವೋ ಹಬ್ಬ. ಎಲ್ಲಿ ನೋಡಿದರೂ ಅಲ್ಲಿ ಕನ್ನಡ ಮಾತುಗಳು, ಕನ್ನಡ ಅಕ್ಷರಗಳ ಜಾತ್ರೆ. ಭಾರತೀಯ ಅಂಚೆ ಇಲಾಖೆಯೂ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ" ಎಂಬ ಪರಿಕಲ್ಪನೆಯಡಿ ಕನ್ನಡ ಪ್ರೀತಿ ತೋರಿಸಿತ್ತು. ಜತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಅನ್ನೂ ಬಿಡುಗಡೆ ಮಾಡಿತ್ತು. ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ ಹೇಗೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. &nbsp;ಮುಂದಿನ ಫೋಟೋಗಳನ್ನು ಗಮನಿಸಿ.</p>

ಅಂಚೆ ಚೀಟಿ ನೋಡಿ ಅ ಅರಸ, ಈ ಈಟಿ ಎಂದು ಓದಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಇಲಾಖೆಯ ಅಕ್ಷರ ಪ್ರೀತಿ

Sunday, December 22, 2024

<p>ಸಕ್ಕರೆ ನಾಡಿನಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು (ಡಿಸೆಂಬರ್ 22) ಕೊನೆಯ ದಿನವಾಗಿದ್ದು, ಎರಡನೇ ದಿನ ಅಂದರೆ ನಿನ್ನೆ (ಡಿಸೆಂಬರ್ 21) ಸಾಹಿತ್ಯ ಹಬ್ಬದಲ್ಲಿ ಜನಸಾಗರವೇ ತುಂಬಿತ್ತು. ಸಾಹಿತ್ಯ ಸಮ್ಮೇಳನ ಅಂಗಳದ ಇಂಚಿಂಚಿನಲ್ಲೂ ಮಂಡ್ಯ ಸಂಸ್ಕೃತಿ, ಕನ್ನಡ ನಾಡಿನ ಸೊಬಗನ್ನು ಕಾಣಬಹುದಿತ್ತು. ಗೋಷ್ಠಿ ನಡೆಯುತ್ತಿದ್ದ ವೇದಿಕೆಗಳ ಮುಂದಷ್ಟೇ ಅಲ್ಲದೇ ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಆಹಾರ ಮಳಿಗೆಗಳ ಮುಂದೆ ಜನ ಜಂಗುಳಿ ಕಾಣಬಹುದಿತ್ತು. ಸಾಹಿತ್ಯಾಸ್ತಕರ ಹಬ್ಬವಾಗಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ದೃಶ್ಯವೈಭವ ಕಣ್ತುಂಬಿಕೊಳ್ಳಿ.&nbsp;</p>

ಬಿಸಿಲಿನ ಝಳ, ಬೆಲ್ಲದ ಸವಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಜನವೋ ಜನ- ನುಡಿ ಜಾತ್ರೆಯ ಚಿತ್ರಪಟಗಳು

Sunday, December 22, 2024