mangaluru News, mangaluru News in kannada, mangaluru ಕನ್ನಡದಲ್ಲಿ ಸುದ್ದಿ, mangaluru Kannada News – HT Kannada

Latest mangaluru News

ಕರ್ನಾಟಕ ಕರಾವಳಿ ಆಯಿತೇ ದರೋಡೆಕೋರರ ಟಾರ್ಗೆಟ್? ಇವರಿಗೆ ಮಾಹಿತಿ ನೀಡಿದ ಸ್ಥಳೀಯರು ಯಾರು?

Robbery: ಕರ್ನಾಟಕ ಕರಾವಳಿ ಆಯಿತೇ ದರೋಡೆಕೋರರ ಟಾರ್ಗೆಟ್? ಇವರಿಗೆ ಮಾಹಿತಿ ನೀಡಿದ ಸ್ಥಳೀಯರು ಯಾರು?

Wednesday, January 22, 2025

ತಪ್ಪಿಸಿಕೊಳ್ಳಲು ಯತ್ನಿಸಿದ ಕೋಟೆಕಾರು ಬ್ಯಾಂಕ್ ರಾಬರಿ ಆರೋಪಿ, ಪೊಲೀಸರಿಂದ ಗುಂಡಿನ ದಾಳಿ

Mangaluru: ತಪ್ಪಿಸಿಕೊಳ್ಳಲು ಯತ್ನಿಸಿದ ಕೋಟೆಕಾರು ಬ್ಯಾಂಕ್ ದರೋಡೆ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ

Tuesday, January 21, 2025

ಅಪರೂಪದ ಪಿಡಿಎಂ ಚಿಕಿತ್ಸೆ ಮಾಡಿದ ಮಂಗಳೂರಿನ ಕೆಎಂಸಿ ವೈದ್ಯರ ತಂಡ

ಮಂಗಳೂರು ಕೆಎಂಸಿ ವೈದ್ಯರ ಅಪರೂಪದ ಸಾಧನೆ, ಕಡಿಮೆ ತೂಕದ ಶಿಶುವಿಗೆ ಪಿಡಿಎ ಚಿಕಿತ್ಸೆ ಮೂಲಕ ಉಸಿರಾಟದ ಸೋಂಕು ನಿವಾರಣೆ

Tuesday, January 21, 2025

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ

Udupi Temple: ಉಡುಪಿ ಜಿಲ್ಲೆಯ ಕುಂದಾಪುರದ ತೆಗ್ಗುಂಜೆಯಲ್ಲಿ 17ನೇ ಶತಮಾನದ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

Tuesday, January 21, 2025

ಕೋಟೆಕಾರು ಬ್ಯಾಂಕ್ ದರೋಡೆ - ಮೂವರ ಸೆರೆ

Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ

Monday, January 20, 2025

ಮೂವತ್ತು ವರ್ಷಗಳಾದರೂ ಪೀರ್ ಸಮಿತಿ ವರದಿ ಅನುಷ್ಠಾನವಾಗಿಲ್ಲ.ಕೊರಗ ಸಮುದಾಯದವರಿಗೆ ಇನ್ನೂ  ತಮ್ಮ ಹಕ್ಕಿನ ಭೂಮಿ ಸಿಕ್ಕಿಲ್ಲ. ಈ ಸಂಬಂಧ ಇತ್ತೀಚೆಗೆ ಬಂಟ್ವಾಳದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಿತು.

ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ

Sunday, January 19, 2025

ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಗಣೇಶ್ ಕುಲಾಲ್, 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಶಿಷ್ಟ ಸಾಧಕ.

Unsung hero: 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಶಿಷ್ಟ ಸಾಧಕ ಗಣೇಶ್ ಕುಲಾಲ್, ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಕೂಡ

Sunday, January 19, 2025

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

Saturday, January 18, 2025

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟವಾಗಿಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ

Friday, January 17, 2025

ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ: ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

Friday, January 17, 2025

ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಕೋಟೆಕಾರ್‌ ಬ್ಯಾಂಕ್ ದರೋಡೆ ನಡೆದಿದೆ. ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆಯಾದ ಕಾರಣ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Kotekar Bank Robbery: ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಬ್ಯಾಂಕ್ ದರೋಡೆ, ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆ; ಮುಖ್ಯಮಂತ್ರಿ ಗರಂ

Friday, January 17, 2025

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಕಂಡುಬಂದಿದ್ದು ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ

Thursday, January 16, 2025

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಹಾಗೂ ರಾಜ್ಯದ ಉಳಿದೆಡೆ ಒಣಹವೆ, ಚಳಿ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. (ಕಡತ ಚಿತ್ರ)

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ

Saturday, January 11, 2025

ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಪ್ರಕಟವಾಗಿದ್ದು, ಮಾಂಬಾಡಿ ಗುರುಗಳಿಗೆ (ಬಲ ಚಿತ್ರ) ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ ಘೋಷಣೆಯಾಗಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಘೋಷಣೆ, ಮಾಂಬಾಡಿ ಗುರುಗಳಿಗೆ ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ

Friday, January 10, 2025

ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್‌ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು

ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್‌ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು

Wednesday, January 8, 2025

ಮಂಗಳೂರು ಲಿಟ್‌ ಫೆಸ್ಟ್‌ 2025ಕ್ಕೆ ಸಿದ್ದತೆಗಳು ನಡೆದಿವೆ.

ಮಂಗಳೂರು ಲಿಟ್ ಫೆಸ್ಟ್ 2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ

Wednesday, January 8, 2025

ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಮಂಗಳೂರಿನಲ್ಲಿ ಅಪರೂಪದ ಘಟನೆ

ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಮಂಗಳೂರಿನಲ್ಲಿ ಅಪರೂಪದ ಘಟನೆ, ತಾಯಿ-ಮಕ್ಕಳು ಆರೋಗ್ಯ

Tuesday, January 7, 2025

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು

Monday, January 6, 2025

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪರಸ್ಕೃತರಾದ ಹಿರಿಯ ಸಾಹಿತಿ ನಾ ಡಿಸೋಜ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ

ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತೊಡಗಿಸಿಕೊಂಡವರು; ನಾ ಡಿಸೋಜ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಕಂಬನಿ

Monday, January 6, 2025

Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ

Na D'Souza: ಹಿರಿಯ ಸಾಹಿತಿ ನಾ ಡಿಸೋಜ ನಿಧನ, ನಾಳೆ ಅಂತಿಮ ದರ್ಶನಕ್ಕೆ ಅವಕಾಶ; ಅವರ ಸಾಧನೆಯ ಹಾದಿ ಹೀಗಿದೆ

Sunday, January 5, 2025