Latest mangaluru News

ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)

Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು

Monday, May 6, 2024

ಮಂಗಳೂರಿನಲ್ಲಿ ರಣ ಬಿಸಿಲಿನಿಂದ ಬಸ್ ಗಾಜು ಒಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಪ್ರತ್ಯೇಕ ಹೃದಯಾಘಾತ ಪ್ರಕರಣಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರಿನಲ್ಲಿ ಶಾಖಾಘಾತ; ಚಲಿಸುತ್ತಿದ್ದ ಬಸ್ ಗಾಜು ಒಡೆದು ಮೂವರಿಗೆ ಗಾಯ; ಕರಾವಳಿಯಲ್ಲಿ ದಿಢೀರ್ ಹೃದಯಾಘಾತದಿಂದ 6 ಮಂದಿ ಸಾವು

Sunday, May 5, 2024

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವ ಬೆದರಿಕೆಯ ಇಮೇಲ್ ಬಂದಿದೆ.

Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

Saturday, May 4, 2024

10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಮೃತ ಸೋಮಸುಂದರ (ಎಡಚಿತ್ರ)

Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ

Saturday, May 4, 2024

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ; ವಾಸ್ತವಕ್ಕೆ ಹತ್ತಿರವಾಗಿರುವ ಕಥೆಗಳ ಮೂಲಕ ಗಮನ ಸೆಳೆಯುತ್ತಿದೆ ಗ್ರಾಮೀಣ ಯುವಕರ ತಂಡ

Friday, May 3, 2024

 ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ

Crime News: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ, ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ, 16 ಲಕ್ಷ ರೂ ಮೌಲ್ಯದ ಸೊತ್ತುಗಳು ವಶಕ್ಕೆ

Friday, May 3, 2024

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ, ಇನ್ನು ಹಣ ಹಾಕಬೇಡಿ ಎಂದ ಹೆತ್ತವರು

Friday, May 3, 2024

ಕರ್ನಾಟಕ ಹವಾಮಾನ ವರದಿ ಮೇ 3

ಕರ್ನಾಟಕ ಹವಾಮಾನ ವರದಿ ಮೇ 3: ದಕ್ಷಿಣ, ಉತ್ತರ ಒಳನಾಡು, ಕರಾವಳಿಯಲ್ಲಿ ಇಂದು ಮಳೆ ಬರುತ್ತಾ? 6 ಜಿಲ್ಲೆಗಳಿಗೆ ಸಿಹಿಸುದ್ದಿ

Friday, May 3, 2024

ಧರ್ಮಸ್ಥಳದಲ್ಲಿ ಆಯೋಜಿಸಿದ್ದ 52ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Mangalore News: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

Thursday, May 2, 2024

ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Tuesday, April 30, 2024

ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ ನದಿ ದಾಟಿ ಬಂದು ಮತ ಚಲಾಯಿಸಿದ್ದಾರೆ.

Mangalore News: ಮತದಾನದ ವಿಶೇಷ; ನದಿ ದಾಟಿ ಬಂದು ಮತ ಚಲಾಯಿಸಿದ ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ

Friday, April 26, 2024

ಗೋಧಿ, ರಾಗಿ, ಅಕ್ಕಿ ಸೇರಿ 5 ಥರದ ಹಾಲುಬಾಯಿ ರೆಸಿಪಿಗಳು

ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದು ಏನಾದರೂ ಕೊಡು ಎಂದು ಪೀಡಿಸುವ ಮಕ್ಕಳ ಮನಗೆಲ್ಲಲು ಹಾಲುಬಾಯಿ ಮಾಡಿಕೊಡಿ, ನೀವೂ ಆಸ್ವಾದಿಸಿ

Friday, April 26, 2024

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

Friday, April 26, 2024

ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ

Subramanya Dhareshwar: ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

Thursday, April 25, 2024

ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಬಿಸಿಲು ಬಾಧಿಸಬಹುದು,

Summer Voting: ಬಿರುಬಿಸಿಲು, ಬಿಸಿಲ ಗಾಳಿಯ ವಾತಾವರಣ, ಮತ ಹಾಕಲು ನಿಮ್ಮ ಯೋಜನೆ ಹೀಗಿರಲಿ

Thursday, April 25, 2024

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (ಎಡ ಚಿತ್ರ); ಕುಟುಂಬ ಸದಸ್ಯರೊಂದಿಗೆ ಸುಬ್ರಹ್ಮಣ್ಯ ಧಾರೇಶ್ವರರ ಇತ್ತೀಚನ ಫೋಟೋ (ಬಲಚಿತ್ರ)

ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

Thursday, April 25, 2024

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತ, ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Thursday, April 25, 2024

ಬೆಂಗಳೂರು ಮಂಗಳೂರು, ಯಶವಂತಪುರ ಕುಂದಾಪುರ ವಿಶೇಷ ರೈಲು (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; 26ಕ್ಕೆ ಮತದಾನ, ಬೇಸಿಗೆ ಪ್ರಯಾಣಿಕ ದಟ್ಟಣೆ ನಿರ್ವಹಿಸಲು ಬೆಂಗಳೂರು ಮಂಗಳೂರು, ಯಶವಂತಪುರ ಕುಂದಾಪುರ ವಿಶೇಷ ರೈಲು

Wednesday, April 24, 2024

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ  ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ)

ದಕ್ಷಿಣ ಕನ್ನಡದ ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣ, ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

Tuesday, April 23, 2024

ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ (ಏಪ್ರಿಲ್ 24) ಮಧ್ಯಾಹ್ನ ನಡೆಯಲಿದೆ. ಇಲ್ಲಿರುವುದು ಹಳೆಯ ಶೂನ್ಯ ನೆರಳು ದಿನದ ಚಿತ್ರಗಳು.

ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ; ಏನಿದು ವಿದ್ಯಮಾನ, ಎಷ್ಟು ಗಂಟೆಗೆ, ಯಾವೆಲ್ಲ ನಗರಗಳಲ್ಲಿ ನಡೆಯುತ್ತೆ ಇಲ್ಲಿದೆ ವಿವರ

Tuesday, April 23, 2024