ಕನ್ನಡ ಸುದ್ದಿ / ವಿಷಯ /
Latest men health Photos
![ಬಾದಾಮಿ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಾದಾಮಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಮತ್ತು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. <p>ಬಾದಾಮಿ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಾದಾಮಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಮತ್ತು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.</p>](https://images.hindustantimes.com/kannada/img/2025/01/15/90x90/almond_1736932849814_1736932870516.png)
ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ: ಪ್ರತಿದಿನ ಬಾದಾಮಿ ತಿನ್ನುವುದರ ಪ್ರಯೋಜನಗಳಿವು
Wednesday, January 15, 2025
![ನೀವು ಆರೋಗ್ಯವಂತರಾಗಿರಲು ಆಹಾರದಲ್ಲಿ ಸೊಪ್ಪು ತರಕಾರಿಗಳನ್ನು ಸೇರಿಸುವುದು ಮುಖ್ಯ. ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಬೇಕು. ಈ ಸೊಪ್ಪು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಉತ್ತಮ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಸೊಪ್ಪು ತರಕಾರಿಗಳು ದೇಹದ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತವೆ. ಯಾವ ಸೊಪ್ಪು ತರಕಾರಿಗಳು ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. <p>ನೀವು ಆರೋಗ್ಯವಂತರಾಗಿರಲು ಆಹಾರದಲ್ಲಿ ಸೊಪ್ಪು ತರಕಾರಿಗಳನ್ನು ಸೇರಿಸುವುದು ಮುಖ್ಯ. ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಬೇಕು. ಈ ಸೊಪ್ಪು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಉತ್ತಮ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಸೊಪ್ಪು ತರಕಾರಿಗಳು ದೇಹದ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತವೆ. ಯಾವ ಸೊಪ್ಪು ತರಕಾರಿಗಳು ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.</p>](https://images.hindustantimes.com/kannada/img/2025/01/14/90x90/MixCollage_1736868263961_1736868309078.jpg)
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಈ 7 ಬಗೆಯ ಸೊಪ್ಪು ತರಕಾರಿ
Wednesday, January 15, 2025
![ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಅದ್ಭುತ ಔಷಧಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯನ್ನು ತೆಂಗಿನಕಾಯಿಯ ತಿರುಳಿನಿಂದ ತಯಾರಿಸಲಾಗುತ್ತದೆ. ಈ ಎಣ್ಣೆಯನ್ನು ಶತಮಾನಗಳಿಂದಲೂ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಪೋಷಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. <p>ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಅದ್ಭುತ ಔಷಧಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯನ್ನು ತೆಂಗಿನಕಾಯಿಯ ತಿರುಳಿನಿಂದ ತಯಾರಿಸಲಾಗುತ್ತದೆ. ಈ ಎಣ್ಣೆಯನ್ನು ಶತಮಾನಗಳಿಂದಲೂ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಪೋಷಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.</p>](https://images.hindustantimes.com/kannada/img/2025/01/09/90x90/coconut_oil_use_1736445014671_1736445056541.png)
ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದ ಆರೋಗ್ಯಕರ ಚರ್ಮದವರೆಗೆ: ತೆಂಗಿನೆಣ್ಣೆ ಸೇವನೆಯ ಪ್ರಯೋಜನಗಳಿವು
Sunday, January 12, 2025
![ಕಳಪೆ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿಗಳು ಪುರುಷರ ವೀರ್ಯಾಣುವಿನ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಪುರುಷ ಬಂಜೆತನದ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯಕರ ವೀರ್ಯದ ಗುಣಮಟ್ಟವು ಭ್ರೂಣ ರಚನೆಗೆ ಸಹಾಯ ಮಾಡುತ್ತದೆ. ಇದು ಒಟ್ಟಾರೆ ವ್ಯಕ್ತಿಯ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಪುರುಷನಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಮಹಿಳೆ ಗರ್ಭಧರಿಸುವುದಕ್ಕೆ ತೊಂದರೆ ಉಂಟಾಗುತ್ತದೆ. <p>ಕಳಪೆ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿಗಳು ಪುರುಷರ ವೀರ್ಯಾಣುವಿನ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಪುರುಷ ಬಂಜೆತನದ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯಕರ ವೀರ್ಯದ ಗುಣಮಟ್ಟವು ಭ್ರೂಣ ರಚನೆಗೆ ಸಹಾಯ ಮಾಡುತ್ತದೆ. ಇದು ಒಟ್ಟಾರೆ ವ್ಯಕ್ತಿಯ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಪುರುಷನಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಮಹಿಳೆ ಗರ್ಭಧರಿಸುವುದಕ್ಕೆ ತೊಂದರೆ ಉಂಟಾಗುತ್ತದೆ.</p>](https://images.hindustantimes.com/kannada/img/2025/01/10/90x90/Reshma_Shetty__1736510297176_1736510317355.png)
ಪುರುಷರಲ್ಲಿ ಬಂಜೆತನ ಹೆಚ್ಚಲು ಈ ತಪ್ಪುಗಳೇ ಕಾರಣ; ವೀರ್ಯಾಣುವಿನ ಗುಣಮಟ್ಟ ಸುಧಾರಿಸಲು ಹೀಗಿರಲಿ ನಿಮ್ಮ ಜೀವನಕ್ರಮ
Friday, January 10, 2025
![ಯಕೃತ್ತಿನ ಹಾನಿಗೆ ಆಲ್ಕೋಹಾಲ್ ಮಾತ್ರವಲ್ಲ ಕೆಲವೊಂದು ಆಹಾರಗಳೂ ಕಾರಮವಾಗುತ್ತವೆ. ಬಹುತೇಕರು ಯಕೃತ್ತಿನ ಕಾಯಿಲೆ ಎಂದಾಕ್ಷಣ ಮದ್ಯ ಸೇವಿಸಿ ಬರುತ್ತದೆ ಎಂದು ಭಾವಿಸಿದ್ದಾರೆ. ಆಹಾರದಿಂದಲೂ ಯಕೃತ್ತು ಹಾನಿಗೊಳಗಾಗುತ್ತದೆ ಎಂಬುದ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ. <p>ಯಕೃತ್ತಿನ ಹಾನಿಗೆ ಆಲ್ಕೋಹಾಲ್ ಮಾತ್ರವಲ್ಲ ಕೆಲವೊಂದು ಆಹಾರಗಳೂ ಕಾರಮವಾಗುತ್ತವೆ. ಬಹುತೇಕರು ಯಕೃತ್ತಿನ ಕಾಯಿಲೆ ಎಂದಾಕ್ಷಣ ಮದ್ಯ ಸೇವಿಸಿ ಬರುತ್ತದೆ ಎಂದು ಭಾವಿಸಿದ್ದಾರೆ. ಆಹಾರದಿಂದಲೂ ಯಕೃತ್ತು ಹಾನಿಗೊಳಗಾಗುತ್ತದೆ ಎಂಬುದ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ.</p>](https://images.hindustantimes.com/kannada/img/2025/01/09/90x90/liver_health_1736406116316_1736406673800.png)
Liver Health: ಮದ್ಯ ಕುಡಿಯುವುದರಿಂದ ಮಾತ್ರವಲ್ಲ, ಈ ಆಹಾರಗಳ ಅತಿಯಾದ ಸೇವನೆ ಯಕೃತ್ತಿಗೆ ಮಾಡಬಹುದು ಹಾನಿ
Thursday, January 9, 2025
![ಮಸಾಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ, ಇದು ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವೃತ್ತಿಯಲ್ಲಿ ನ್ಯೂಟ್ರೀಷಿಯನ್ ಆಗಿರುವ ಲವ್ನೀತ್ ಬಾತ್ರಾ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮಸಾಲೆಗಳ ಬಗ್ಗೆ ವಿವರಿಸಿದ್ದರು. <p>ಮಸಾಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ, ಇದು ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವೃತ್ತಿಯಲ್ಲಿ ನ್ಯೂಟ್ರೀಷಿಯನ್ ಆಗಿರುವ ಲವ್ನೀತ್ ಬಾತ್ರಾ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮಸಾಲೆಗಳ ಬಗ್ಗೆ ವಿವರಿಸಿದ್ದರು.</p>](https://images.hindustantimes.com/kannada/img/2025/01/05/90x90/black_pepper_1736061262262_1736061312323.png)
Heart Health: ಕಾಳು ಮೆಣಸಿನಿಂದ ಶುಂಠಿಯವರೆಗೆ: ಹೃದಯದ ಆರೋಗ್ಯ ಕಾಪಾಡುವ 6 ಮಸಾಲೆಗಳಿವು
Sunday, January 5, 2025
![ಪ್ರೋಟೀನ್ ನಿಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಇದು ಸ್ನಾಯುಗಳು, ಅಂಗಾಂಶಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. <p>ಪ್ರೋಟೀನ್ ನಿಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಇದು ಸ್ನಾಯುಗಳು, ಅಂಗಾಂಶಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.</p>](https://images.hindustantimes.com/kannada/img/2025/01/04/90x90/protien_1735991253234_1735991335834.png)
ದೇಹದಲ್ಲಿ ಈ ರೋಗಲಕ್ಷಣಗಳು ಕಂಡು ಬಂದರೆ ಪ್ರೋಟೀನ್ ಕೊರತೆಯೇ ಕಾರಣ; ಇದನ್ನು ಹೀಗೆ ಗುರುತಿಸಿ
Saturday, January 4, 2025
![ಬೆಳ್ಳುಳ್ಳಿಯಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿವೆ. ಖಾದ್ಯಗಳಿಗೆ ಮಾತ್ರ ಸೀಮಿತವಾಗಿರದ ಬೆಳ್ಳುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಔಷಧ ಗುಣಗಳ ಉಲ್ಲೇಖವಿದೆ. ಭಾರತೀಯ ಪಾಕಪದ್ಧತಿಯಂತೆ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಬಳಕೆ ತಲೆಮಾರುಗಳಿಂದ ಚಾಲ್ತಿಯಲ್ಲಿದೆ. ಇಂತಹ ಬೆಳ್ಳುಳ್ಳಿಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಸಿಗಬಹುದಾದ 6 ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. <p>ಬೆಳ್ಳುಳ್ಳಿಯಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿವೆ. ಖಾದ್ಯಗಳಿಗೆ ಮಾತ್ರ ಸೀಮಿತವಾಗಿರದ ಬೆಳ್ಳುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಔಷಧ ಗುಣಗಳ ಉಲ್ಲೇಖವಿದೆ. ಭಾರತೀಯ ಪಾಕಪದ್ಧತಿಯಂತೆ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಬಳಕೆ ತಲೆಮಾರುಗಳಿಂದ ಚಾಲ್ತಿಯಲ್ಲಿದೆ. ಇಂತಹ ಬೆಳ್ಳುಳ್ಳಿಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಸಿಗಬಹುದಾದ 6 ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.</p>](https://images.hindustantimes.com/kannada/img/2025/01/03/90x90/garlic_benefits_1735885684737_1735885863845.png)
Garlic Benefits: ಶೀತ, ಕೆಮ್ಮಿಗೆ ರಾಮಬಾಣ ಬೆಳ್ಳುಳ್ಳಿ; ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಸಿಗಬಹುದಾದ 6 ಆರೋಗ್ಯ ಪ್ರಯೋಜನಗಳಿವು
Friday, January 3, 2025
![ಸಾಮಾನ್ಯವಾಗಿ ಕೆಲವೊಂದು ಪದಾರ್ಥಗಳನ್ನು ಸೇವಿಸಿದ ನಂತರ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ. ಉದಾಹರಣೆಗೆ ಅನೇಕ ಮಂದಿ ಹಾಲು ಕುಡಿದ ನಂತರ ಜೀರ್ಣಕ್ರಿಯೆ ತೊಂದರೆ ಅನುಭವಿಸುತ್ತಾರೆ. ಇನ್ನೂ ಕೆಲವರು ಚಳಿಗಾಲದಲ್ಲಿ ಮೂಲಂಗಿ ಪರೋಟ ತಿಂದ ನಂತರ ಅಜೀರ್ಣಕ್ಕೆ ಒಳಗಾಗುತ್ತಾರೆ. ಆಹಾರ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇಲ್ಲಿ ಕೆಲವು ಮನೆಮದ್ದು ನೀಡಲಾಗಿದೆ, ಅವುಗಳನ್ನು ಪಾಲಿಸಬಹುದು. <p>ಸಾಮಾನ್ಯವಾಗಿ ಕೆಲವೊಂದು ಪದಾರ್ಥಗಳನ್ನು ಸೇವಿಸಿದ ನಂತರ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ. ಉದಾಹರಣೆಗೆ ಅನೇಕ ಮಂದಿ ಹಾಲು ಕುಡಿದ ನಂತರ ಜೀರ್ಣಕ್ರಿಯೆ ತೊಂದರೆ ಅನುಭವಿಸುತ್ತಾರೆ. ಇನ್ನೂ ಕೆಲವರು ಚಳಿಗಾಲದಲ್ಲಿ ಮೂಲಂಗಿ ಪರೋಟ ತಿಂದ ನಂತರ ಅಜೀರ್ಣಕ್ಕೆ ಒಳಗಾಗುತ್ತಾರೆ. ಆಹಾರ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇಲ್ಲಿ ಕೆಲವು ಮನೆಮದ್ದು ನೀಡಲಾಗಿದೆ, ಅವುಗಳನ್ನು ಪಾಲಿಸಬಹುದು.</p>](https://images.hindustantimes.com/kannada/img/2025/01/02/90x90/digestion_1735798030255_1735798103826.png)
ಏಲಕ್ಕಿಯಿಂದ ಒಣ ಶುಂಠಿಪುಡಿಯವರೆಗೆ: ಅಜೀರ್ಣಕ್ಕೆ ಪರಿಹಾರ ನೀಡುವ ಮನೆಮದ್ದುಗಳಿವು
Thursday, January 2, 2025
![ಆದರೆ ಕೇಕ್ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ ವೈದ್ಯರು. ಹೆಚ್ಚಿನ ಸಕ್ಕರೆ, ಮೈದಾಹಿಟ್ಟು ಮತ್ತು ಎಣ್ಣೆಯ ಅಂಶದಿಂದಾಗಿ ಕೇಕ್ಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆಗಾಗ್ಗೆ ಕೇಕ್ ಸೇವಿಸುವುದರಿಂದ ತೂಕ ಹೆಚ್ಚಾಗುವುದು ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯವನ್ನು ಹೆಚ್ಚಿಸುತ್ತದೆ. <p>ಆದರೆ ಕೇಕ್ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ ವೈದ್ಯರು. ಹೆಚ್ಚಿನ ಸಕ್ಕರೆ, ಮೈದಾಹಿಟ್ಟು ಮತ್ತು ಎಣ್ಣೆಯ ಅಂಶದಿಂದಾಗಿ ಕೇಕ್ಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆಗಾಗ್ಗೆ ಕೇಕ್ ಸೇವಿಸುವುದರಿಂದ ತೂಕ ಹೆಚ್ಚಾಗುವುದು ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯವನ್ನು ಹೆಚ್ಚಿಸುತ್ತದೆ. </p>](https://images.hindustantimes.com/kannada/img/2024/12/21/90x90/1_1734767406175_1734784908126.jpg)
ಹೊಸ ವರ್ಷ, ಹುಟ್ಟುಹಬ್ಬ ಆಚರಿಸಿ ಬಾಯಿ ಚಪ್ಪರಿಸಿಕೊಂಡು ಕೇಕ್ ತಿನ್ನುವ ಮುನ್ನ ಇದನ್ನು ಓದಿ!
Saturday, December 21, 2024
![vitamin d deficiency symptoms: ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಖಿನ್ನತೆ, ಆತಂಕದಂತಹ ಹಲವು ರೋಗಲಕ್ಷಣಗಳನ್ನು ನೀಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆ ಇದೆ ಎಂದು ಸೂಚಿಸುವ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳ ವಿವರ ಇಲ್ಲಿ ನೀಡಲಾಗಿದೆ. <p>vitamin d deficiency symptoms: ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಖಿನ್ನತೆ, ಆತಂಕದಂತಹ ಹಲವು ರೋಗಲಕ್ಷಣಗಳನ್ನು ನೀಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆ ಇದೆ ಎಂದು ಸೂಚಿಸುವ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳ ವಿವರ ಇಲ್ಲಿ ನೀಡಲಾಗಿದೆ.</p>](https://images.hindustantimes.com/kannada/img/2024/11/18/90x90/g110a118145dd73a624a8acef9ee83ea91bf96310e6284a6dd_1731935839229_1731935875244.jpg)
Vitamin d deficiency: ಆಗಾಗ ಕಾಯಿಲೆ ಬೀಳುತ್ತಿದ್ದೀರಾ, ಆಯಾಸ ಹೆಚ್ಚಾಗಿರುವುದೇ, ಬೆನ್ನುನೋವಿದೆಯೇ? ವಿಟಮಿನ್ ಡಿ ಕೊರತೆಯ ಸೂಚನೆಗಳಿವು
Monday, November 18, 2024
![ದೇಹದಲ್ಲಿ ಮೂಳೆ ಸದೃಢವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ. ನಮ್ಮ ಮೂಳೆಯ ಆರೋಗ್ಯ ಉತ್ತಮಪಡಿಸಲು ಹಲವು ಗಿಡಮೂಲಿಕೆಗಳು, ಅಭ್ಯಾಸಗಳು ನೆರವಾಗುತ್ತವೆ. <p>ದೇಹದಲ್ಲಿ ಮೂಳೆ ಸದೃಢವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ. ನಮ್ಮ ಮೂಳೆಯ ಆರೋಗ್ಯ ಉತ್ತಮಪಡಿಸಲು ಹಲವು ಗಿಡಮೂಲಿಕೆಗಳು, ಅಭ್ಯಾಸಗಳು ನೆರವಾಗುತ್ತವೆ.</p>](https://images.hindustantimes.com/kannada/img/2024/11/12/90x90/g0f4b3d1f35c0023531a0ae639c05b04a89cf22ea6ccbd2976_1731424698389_1731424732412.jpg)
ಆಯುರ್ವೇದ: ನಮ್ಮ ದೇಹದ ಮೂಳೆಯ ಆರೋಗ್ಯ, ಶಕ್ತಿ ಹೆಚ್ಚಿಸಲು ಪರಿಹಾರಗಳಿವು; ಶುಂಠಿಯಿಂದ ಅಶ್ವಗಂಧದವರೆಗೆ
Tuesday, November 12, 2024
![ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ಸ್ವಚ್ಛತೆ ಒಂದು ಪ್ರಮುಖ ಕಾರ್ಯವಾಗಿದೆ. ಶೌಚಾಲಯದಿಂದ ಹೊರಬರುವಾಗ ಕೈ ಮತ್ತು ಕಾಲುಗಳನ್ನು ಸರಿಯಾಗಿ ತೊಳೆಯಬೇಕು. ಬಟ್ಟೆಗಳಿಂದ ಒರೆಸಿದ ನನಂತರವೇ ಶೌಚಾಲಯದಿಂದ ಹೊರಬರಬೇಕು. ಆದರೆ, ಹೆಚಿನವರು ಈ ಕೆಲಸ ಮಾಡುವುದಿಲ್ಲ. <p>ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ಸ್ವಚ್ಛತೆ ಒಂದು ಪ್ರಮುಖ ಕಾರ್ಯವಾಗಿದೆ. ಶೌಚಾಲಯದಿಂದ ಹೊರಬರುವಾಗ ಕೈ ಮತ್ತು ಕಾಲುಗಳನ್ನು ಸರಿಯಾಗಿ ತೊಳೆಯಬೇಕು. ಬಟ್ಟೆಗಳಿಂದ ಒರೆಸಿದ ನನಂತರವೇ ಶೌಚಾಲಯದಿಂದ ಹೊರಬರಬೇಕು. ಆದರೆ, ಹೆಚಿನವರು ಈ ಕೆಲಸ ಮಾಡುವುದಿಲ್ಲ.</p>](https://images.hindustantimes.com/kannada/img/2024/10/23/90x90/Bathroom_Hygiene_1729685504208_1729686609355.jpg)
ಮೂತ್ರ ವಿಸರ್ಜನೆ ನಂತರ ಈ ಕೆಲಸ ಮಾಡಲು ಮರೆಯುವವರೇ ಹೆಚ್ಚು; ಸಂಶೋಧನೆ ಬಹಿರಂಗಪಡಿಸಿತು ಅಚ್ಚರಿಯ ಸತ್ಯ
Wednesday, October 23, 2024
![ಪಾತ್ರೆ ತೊಳೆಯಲು ಹೆಚ್ಚು ದೈಹಿಕ ಶ್ರಮದ ಅಗತ್ಯವಿಲ್ಲ. ಆದರೆ ಸಮಯದ ಕೊರತೆಯಿಂದಾಗಿ ಅನೇಕ ಜನರು ಈ ಕೆಲಸ ಮಾಡಲು ಬಯಸುವುದಿಲ್ಲ. ಆದರೆ, ಪಾತ್ರೆ ತೊಳೆಯುವುದರಿಂದ ಆಗುವ ಪ್ರಯೋಜನ ಕೇಳಿದರೆ, ನೀವು ನಿಮ್ಮ ಅಭ್ಯಾಸ ಬದಲಾಯಿಸಬಹುದು. <p>ಪಾತ್ರೆ ತೊಳೆಯಲು ಹೆಚ್ಚು ದೈಹಿಕ ಶ್ರಮದ ಅಗತ್ಯವಿಲ್ಲ. ಆದರೆ ಸಮಯದ ಕೊರತೆಯಿಂದಾಗಿ ಅನೇಕ ಜನರು ಈ ಕೆಲಸ ಮಾಡಲು ಬಯಸುವುದಿಲ್ಲ. ಆದರೆ, ಪಾತ್ರೆ ತೊಳೆಯುವುದರಿಂದ ಆಗುವ ಪ್ರಯೋಜನ ಕೇಳಿದರೆ, ನೀವು ನಿಮ್ಮ ಅಭ್ಯಾಸ ಬದಲಾಯಿಸಬಹುದು.</p>](https://images.hindustantimes.com/kannada/img/2024/10/17/90x90/Washing_Dish_and_Psychology_1729166705588_1729166705701.jpg)
ಪಾತ್ರೆ ತೊಳೆಯುವುದು ದೊಡ್ಡ ಕೆಲಸ ಅನ್ನೋರು ಇಲ್ಕೇಳಿ; ಮಾನಸಿಕ ಒತ್ತಡ ನಿವಾರಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಇಲ್ಲ
Thursday, October 17, 2024
![ಪ್ರತಿ ರಾತ್ರಿ ಕನಿಷ್ಠ 8 ಗಂಟೆ ನಿದ್ರೆ ಮಾಡಿ. ರಾತ್ರಿ 10 ಗಂಟೆಯ ಮೊದಲು ಮಲಗಿ ಮತ್ತು ಬೆಳಗ್ಗೆ 6 ಗಂಟೆಗೆ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಒಂದೇ ಸಮಯದಲ್ಲಿ ಎಚ್ಚರಗೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ. ಮಲಗಿದ 20 ನಿಮಿಷಗಳಲ್ಲಿ ನಿದ್ರೆ ಬರದಿದ್ದರೆ, ಎದ್ದು ಸ್ವಲ್ಪ ವಿಶ್ರಾಂತಿ ಪಡೆಯಿರಿ. ಶಾಂತವಾದ ಸಂಗೀತವನ್ನು ಆಲಿಸಿ. <p>ಪ್ರತಿ ರಾತ್ರಿ ಕನಿಷ್ಠ 8 ಗಂಟೆ ನಿದ್ರೆ ಮಾಡಿ. ರಾತ್ರಿ 10 ಗಂಟೆಯ ಮೊದಲು ಮಲಗಿ ಮತ್ತು ಬೆಳಗ್ಗೆ 6 ಗಂಟೆಗೆ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಒಂದೇ ಸಮಯದಲ್ಲಿ ಎಚ್ಚರಗೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ. ಮಲಗಿದ 20 ನಿಮಿಷಗಳಲ್ಲಿ ನಿದ್ರೆ ಬರದಿದ್ದರೆ, ಎದ್ದು ಸ್ವಲ್ಪ ವಿಶ್ರಾಂತಿ ಪಡೆಯಿರಿ. ಶಾಂತವಾದ ಸಂಗೀತವನ್ನು ಆಲಿಸಿ.</p>](https://images.hindustantimes.com/kannada/img/2024/10/15/90x90/sleeping_1728970983506_1728970983675.jpg)
ರಾತ್ರಿ ಸರಿ ನಿದ್ದೆ ಬೀಳದಿದ್ದರೆ ಚಿಂತೆ ಬೇಡ; ಮಲಗುವ ಮುನ್ನ ಈ ಪಾನೀಯಗಳನ್ನು ಕುಡಿದರೆ ನಿದ್ರೆ ಸುಧಾರಿಸುತ್ತೆ
Tuesday, October 15, 2024
![1. ಗಡ್ಡದ ಪೋಷಣೆ, ತೇವ: ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ. <p>1. ಗಡ್ಡದ ಪೋಷಣೆ, ತೇವ: ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ.<br> </p>](https://images.hindustantimes.com/kannada/img/2024/10/14/90x90/g73d7497f4b8ca1a9b2876ce467656df9049b18191099a54cd_1728909630352_1728910071066.jpg)
ಬಿಯರ್ಡ್ ಆಯಿಲ್: ಗಡ್ಡಕ್ಕೆ ವಿಟಮಿನ್ ಇ ಇರುವ ತೈಲ ಹಚ್ಚುವುದರಿಂದ ದೊರಕುವ 6 ಪ್ರಯೋಜನಗಳು
Monday, October 14, 2024
![ಹೆಣ್ಣುಮಕ್ಕಳ ಅಂದಕ್ಕೆ ಆಭರಣಗಳು ಭೂಷಣ ಎಂದರೆ ತಪ್ಪಲ್ಲ. ಆಭರಣ ಧರಿಸುವುದರಿಂದ ಅವರ ನೋಟವೇ ಬದಲಾಗುತ್ತದೆ. ಈ ಆಭರಣಗಳಲ್ಲಿ ಕಿವಿಯೋಲೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಬೇರೆ ಬೇರೆ ರೂಪದ ಕಿವಿಯೋಲೆಗಳು ಬಂದರೂ, ಹಿಂದಿನಿಂದಲೂ ಚಿನ್ನದ ಕಿವಿಯೋಲೆಯನ್ನೇ ಧರಿಸುವ ರೂಢಿ ಇದೆ. <p>ಹೆಣ್ಣುಮಕ್ಕಳ ಅಂದಕ್ಕೆ ಆಭರಣಗಳು ಭೂಷಣ ಎಂದರೆ ತಪ್ಪಲ್ಲ. ಆಭರಣ ಧರಿಸುವುದರಿಂದ ಅವರ ನೋಟವೇ ಬದಲಾಗುತ್ತದೆ. ಈ ಆಭರಣಗಳಲ್ಲಿ ಕಿವಿಯೋಲೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಬೇರೆ ಬೇರೆ ರೂಪದ ಕಿವಿಯೋಲೆಗಳು ಬಂದರೂ, ಹಿಂದಿನಿಂದಲೂ ಚಿನ್ನದ ಕಿವಿಯೋಲೆಯನ್ನೇ ಧರಿಸುವ ರೂಢಿ ಇದೆ. </p>](https://images.hindustantimes.com/kannada/img/2024/10/02/90x90/Gold_1727858662853_1727858680630.jpg)
ಅಂದ ಹೆಚ್ಚುವುದಷ್ಟೇ ಅಲ್ಲ, ಚಿನ್ನದ ಕಿವಿಯೋಲೆ ಧರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ತಿಳಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ
Wednesday, October 2, 2024
![ಬ್ರೊಮಿಡ್ರಾಸಿಸ್ ಎಂಬುದು ದುರ್ವಾಸನೆಯಿಂದ ಕೂಡಿದ ರೋಗವಾಗಿದೆ. ಬೆವರುವಿಕೆಯು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಇದರೊಂದಿಗೆ ಬ್ಯಾಕ್ಟೀರಿಯಾಗಳು ಸೇರಿದಾಗ ದೇಹದ ದುರ್ಗಂಧ ಹೆಚ್ಚುತ್ತದೆ. <p>ಬ್ರೊಮಿಡ್ರಾಸಿಸ್ ಎಂಬುದು ದುರ್ವಾಸನೆಯಿಂದ ಕೂಡಿದ ರೋಗವಾಗಿದೆ. ಬೆವರುವಿಕೆಯು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಇದರೊಂದಿಗೆ ಬ್ಯಾಕ್ಟೀರಿಯಾಗಳು ಸೇರಿದಾಗ ದೇಹದ ದುರ್ಗಂಧ ಹೆಚ್ಚುತ್ತದೆ.<br> </p>](https://images.hindustantimes.com/kannada/img/2024/09/30/90x90/switnig_1727699433743_1727699469653.png)
Sweating Problem: ವಿಪರೀತವಾಗಿ ಬೆವರುವುದು ಹೈಪರ್ ಹೈಡ್ರೋಸಿಸ್ ಲಕ್ಷಣ ಇರಬಹುದು... ವೈದ್ಯರ ಸಲಹೆ ಪಡೆಯಲೇಬೇಕು...!
Monday, September 30, 2024
![ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಸುಮಧುರ ದಾಂಪತ್ಯಕ್ಕೆ ಮಧುಮೇಹದಿಂದ ಆಗುವ ತೊಂದರೆಗಳ ವಿವರ ಇಲ್ಲಿದೆ. <p>ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಸುಮಧುರ ದಾಂಪತ್ಯಕ್ಕೆ ಮಧುಮೇಹದಿಂದ ಆಗುವ ತೊಂದರೆಗಳ ವಿವರ ಇಲ್ಲಿದೆ.</p>](https://images.hindustantimes.com/kannada/img/2024/09/24/90x90/pexels-photo-6303710_1727174342534_1727174414507.jpeg)
ಮಧುಮೇಹದಿಂದ ಸುಮಧುರ ದಾಂಪತ್ಯಕ್ಕೂ ಕಂಟಕ: ನಿಮಿರು ದೌರ್ಬಲ್ಯದಿಂದ ಯೋನಿ ಶುಷ್ಕತೆಯವರೆಗೆ ಸಕ್ಕರೆ ಕಾಯಿಲೆ ತಂದೊಡ್ಡುವ 6 ಲೈಂಗಿಕ ಸಮಸ್ಯೆಗಳಿವು
Tuesday, September 24, 2024
![ವೈವಾಹಿಕ ಬದುಕಿಗೆ ಕಾಲಿಟ್ಟ ಬಹುತೇಕರ ವಯಸ್ಸು ಇನ್ನೂ 30 ದಾಟಿರುವುದಿಲ್ಲ. ಆದರೂ ಅವರಿಗೆ ಮಗು ಬೇಕೆಂಬ ಆಸೆ ಫಲಿಸುತ್ತಿಲ್ಲ. ಅವರನ್ನು ಕಾಡುತ್ತಿದೆ ಫಲವಂತಿಕೆಯ ಸಮಸ್ಯೆ. ಹೀಗಾಗಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಫಲವಂತಿಕೆಯ ಸಮಸ್ಯೆ ಕಾಡಲು ಹಲವು ಕಾರಣ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅವುಗಳ ಕಡೆಗೊಂದು ನೋಟ ಬೀರೋಣ. <p>ವೈವಾಹಿಕ ಬದುಕಿಗೆ ಕಾಲಿಟ್ಟ ಬಹುತೇಕರ ವಯಸ್ಸು ಇನ್ನೂ 30 ದಾಟಿರುವುದಿಲ್ಲ. ಆದರೂ ಅವರಿಗೆ ಮಗು ಬೇಕೆಂಬ ಆಸೆ ಫಲಿಸುತ್ತಿಲ್ಲ. ಅವರನ್ನು ಕಾಡುತ್ತಿದೆ ಫಲವಂತಿಕೆಯ ಸಮಸ್ಯೆ. ಹೀಗಾಗಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಫಲವಂತಿಕೆಯ ಸಮಸ್ಯೆ ಕಾಡಲು ಹಲವು ಕಾರಣ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅವುಗಳ ಕಡೆಗೊಂದು ನೋಟ ಬೀರೋಣ. </p>](https://images.hindustantimes.com/kannada/img/2024/09/20/90x90/66_1726809592836_1726809813252.jpg)
ಇದ್ಯಾಕೆ ಹೀಗೆ? ಇನ್ನೂ 30 ದಾಟದ ಯುವಜನರಿಗೆ ಮಗು ಆಸೆ ಏಕೆ ಫಲಿಸುತ್ತಿಲ್ಲ? ಕಾಡುತ್ತಿದೆ ಫಲವಂತಿಕೆ ಸಮಸ್ಯೆ
Friday, September 20, 2024