ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು
ಹಿರಿಯ ಸಾಹಿತಿ ನಾ ಡಿಸೋಜ ಅವರ ಅಗಲಿಕೆಗೆ ಕನ್ನಡ ಸಾಹಿತ್ಯಾಸಕ್ತರು ಕಂಬನಿ ಮಿಡಿದಿದ್ದಾರೆ. ಪರಿಸರ ಕಾಳಜಿ ಇದ್ದ ಲೇಖಕರು, ವಯೋಸಹಜ ಕಾಯಿಲೆಯಿಂದಾಗಿ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಸಾಹಿತಿಯ ಅಗಲಿಕೆಗೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Shimoga Tour Plan: ಮಲೆನಾಡಿನ ಹೃದಯಭಾಗ ಶಿವಮೊಗ್ಗ ಜಿಲ್ಲೆಯಲ್ಲಿ 2 ದಿನದ ಶೈಕ್ಷಣಿಕ ಪ್ರವಾಸಕ್ಕೆ ಇದು ಬೆಸ್ಟ್ ಮಾರ್ಗ
Bangalore News: ಬೆಂಗಳೂರು ವಿಶ್ವವಿದ್ಯಾನಿಲಯ ಕಟ್ಟಿದ ನಿವೃತ್ತ ಕುಲಪತಿ ಎಂಎಸ್ ತಿಮ್ಮಪ್ಪ ನಿಧನ, ಶಿಕ್ಷಣ ತಜ್ಞರಾಗಿಯೂ ಸೇವೆ
ಹಸೆ ಚಿತ್ತಾರಕ್ಕೆ ಉದ್ಯಮ ರೂಪ ಕೊಟ್ಟ ಗಟ್ಟಿಗಿತ್ತಿ, ನಶಿಸುತ್ತಿರುವ ಕಲೆಗೆ ಜೀವ ತುಂಬಿದ ಸಾಗರದ ಯಶೋದಾ; ರಾಘವೇಂದ್ರ ಶರ್ಮಾ ಬರಹ
ಮಲೆನಾಡಿಗೂ ಒಂದಾದರೂ ವಂದೇ ಭಾರತ್ ರೈಲು ಸಂಪರ್ಕ ಕೊಡಿ; ಶಿವಮೊಗ್ಗದಲ್ಲಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚಿದ ಕೂಗು