ಬೆಂಗಳೂರು: ಸೂರ್ಯ ಸಿಟಿ ಎಸ್ಬಿಐ ಮ್ಯಾನೇಜರ್ ವರ್ಗಾವಣೆ, ಕನ್ನಡಿಗ ಗಿರೀಶ್ಗೆ ಪ್ರಭಾರ ಹೊಣೆ, ಇದುವರೆಗೆ ಏನೇನಾಯಿತು- 5 ಮುಖ್ಯ ಅಂಶಗಳು
ಕನ್ನಡ ಮಾತನಾಡುವುದೇ ಇಲ್ಲ, ಯಾಕೆ ಮಾತನಾಡಬೇಕು, ಬೇಕಾದ್ರೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯ ಸಿಟಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್ ವರ್ಗಾವಣೆಯಾಗಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
ಕನ್ನಡ ಮಾತನಾಡಲ್ಲ, ಹೋಗಿ ಎಸ್ಬಿಐ ಚೇರ್ಮನ್ಗೆ ಹೇಳು ಎಂದ ಆನೇಕಲ್ ಬ್ರಾಂಚ್ ಮ್ಯಾನೇಜರ್ ವಿರುದ್ದ ಕನ್ನಡಿಗರ ಆಕ್ರೋಶ
ಎಸ್ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 48480 ರೂ ಆರಂಭಿಕ ವೇತನ
SBI ನೇಮಕಾತಿ: ಸಾವಿರಾರು ಜನರಿಗೆ ಉದ್ಯೋಗಾವಕಾಶ; 18000 ಹುದ್ದೆಗಳಿಗೆ ನೇಮಕಾತಿಗೆ ಸಿದ್ಧತೆ
ಭಾರತದಲ್ಲಿ ಯುಪಿಐ ಸೇವೆಯಲ್ಲಿ ವ್ಯತ್ಯಯ, ವಹಿವಾಟಿಗೂ ಕೆಲ ಹೊತ್ತು ಸಮಸ್ಯೆ, ಅರ್ಧಗಂಟೆ ತೊಂದರೆಗೆ ಕಾರಣ ಏನು