ಕನ್ನಡ ಸುದ್ದಿ  /  ವಿಷಯ  /  temples in karnataka

Latest temples in karnataka News

ತುಮಕೂರು ಸಮೀಪದ ಹರಳೂರಿನಲ್ಲಿ ಜಾತ್ರಾ ಸಂಭ್ರಮ,

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Thursday, May 2, 2024

ಚೈತ್ರ ಹುಣ್ಣಿಮೆಯಂದು ಆಂಜನೇಯನ ಕೃಪೆಯಿಂದ ಬದಲಾಗಲಿದೆ ಈ ರಾಶಿಯವರ ಜೀವನ

Chitra Pournami: ಏ. 23 ರಂದು ಚೈತ್ರ ಹುಣ್ಣಿಮೆ; ಆಂಜನೇಯನ ಕೃಪೆಯಿಂದ ಈ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ

Monday, April 22, 2024

ನಂದಿಯು ಶಿವನ ವಾಹನ ಆದ ಕಥೆ

Lord Shiva: ನಂದಿಯು ಶಿವನ ವಾಹನ ಆಗಿದ್ದು ಹೇಗೆ? ದೇವಸ್ಥಾನದಲ್ಲಿ ನಂದಿಯ ಕಿವಿಯಲ್ಲಿ ಭಕ್ತರು ಕೋರಿಕೆಗಳನ್ನು ಹೇಳಿಕೊಳ್ಳುವುದೇಕೆ?

Monday, April 22, 2024

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಗಿನ ಕ್ಷಣಾಂಬಿಕಾ ದೇವಸ್ಥಾನ

Karnataka Temple: ಭಕ್ತರ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವ ದೇವಿ; ಮಂಡ್ಯ ಜಿಲ್ಲೆಯ ಕ್ಷಣಾಂಬಿಕಾ ಶ್ರೀಚಕ್ರ ದೇವಸ್ಥಾನ ದರ್ಶನ

Tuesday, April 16, 2024

ಕರ್ನಾಟಕ ದೇವಸ್ಥಾನಗಳ ಆದಾಯ; ಕುಕ್ಕೆ ಸುಬ್ರಹ್ಮಣ್ಯ ನಂ 1 ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ ದೇಗುಲಗಳ ಆದಾಯ ಕಂಡುಬಂದಿದೆ.

ಕರ್ನಾಟಕ ದೇವಸ್ಥಾನಗಳ ಆದಾಯ; ಕುಕ್ಕೆ ಸುಬ್ರಹ್ಮಣ್ಯ ನಂ 1, ನಂತರದ ಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ ದೇಗುಲ

Sunday, April 7, 2024

ಹುಸ್ಕೂರು ಮದ್ದೂರಮ್ಮ ದೇವಸ್ಥಾನದಕ್ಕೆ ಕೊಂಡೊಯ್ಯುತ್ತಿದ್ದ 150 ಅಡಿ ಎತ್ತರದ ತೇರು ಆನೇಕಲ್ ಬಳಿ ಉರುಳಿ ಬಿದ್ದ ವರದಿಯಾಗಿದೆ.

ಆನೇಕಲ್ ಬಳಿ ಉರುಳಿ ಬಿದ್ದ 150 ಅಡಿ ಎತ್ತರದ ತೇರು, ಹುಸ್ಕೂರು ಮದ್ದೂರಮ್ಮ ಭಕ್ತಾದಿಗಳು ಅಪಾಯದಿಂದ ಪಾರು, ರಥ ವಿಶೇಷ ಇಲ್ಲಿದೆ

Sunday, April 7, 2024

ಭಾರತದಲ್ಲಿರುವ ಪ್ರಮುಖ ಸರಸ್ವತಿ ದೇವಾಲಯಗಳು

Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು

Tuesday, April 2, 2024

ಮೈಸೂರಿನ ಶಂಕರಾಲಯದ ಶತಮಾನೋತ್ಸವದಲ್ಲಿ ಶ್ರೀ ವಿಧುರಶೇಖರ ಭಾರತಿ ಸ್ವಾಮೀಜಿ ಆಶಿರ್ವಚನ ನೀಡಿದರು,

Mysore News: ಸನಾತನ ಗುರು ಪರಂಪರೆಗೆ ಗೌರವಿಸುವುದು ನಮ್ಮ ಕರ್ತವ್ಯವಾಗಲಿ, ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಿವಿಮಾತು

Sunday, March 31, 2024

ಸವದತ್ತಿ ಯಲ್ಲಮ್ಮ ದೇಗುಲ

Belagavi News: ಸವದತ್ತಿ ಯಲ್ಲಮ್ಮನ ದೇಗುಲಕ್ಕೆ ದಾಖಲೆ ಆದಾಯ, ಶಕ್ತಿ ಯೋಜನೆಯೂ ಕಾರಣ

Sunday, March 31, 2024

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ. ಮೈಸೂರಿನ ಫೋರ್ಟ್ ಮೊಹಲ್ಲಾದಲ್ಲಿರುವ ಶಂಕರ ಮಠದ ‘ಅಭಿನವ ಶಂಕರಾಲಯ’. ಒಳಚಿತ್ರದಲ್ಲಿ ಎಡಬದಿಗೆ ಮೈಸೂರು ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆ. ಬಲಬದಿಗೆ ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ.

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ; ಮಾ. 30ರಿಂದ ಏಪ್ರಿಲ್ 6ರ ವರೆಗೆ ಕಾರ್ಯಕ್ರಮ ವೈವಿಧ್ಯ, ಯಾವ ದಿನ ಏನು ಇಲ್ಲಿದೆ ವಿವರ

Friday, March 29, 2024

ನಂಜನಗೂಡು ದೊಡ್ಡ ರಥೋತ್ಸವ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.

Nanjangud Rathotsava 2024: ನಂಜನಗೂಡು ದೊಡ್ಡ ರಥೋತ್ಸವ ಮಾರ್ಚ್ 22 ರಂದು , ಪಂಚರಥೋತ್ಸವದ ವಿಶೇಷ ಏನು

Tuesday, March 5, 2024

ತಲಕಾಡಿನ ಪಂಚಲಿಂಗಗಳು (PC: Twitter/@KannadaNaduu)

Maha Shivaratri: ದಕ್ಷಿಣಕಾಶಿ ತಲಕಾಡಿನ ಪಂಚಲಿಂಗ ದರ್ಶನ; ಇಲ್ಲಿ 5 ರೂಪದಲ್ಲಿ ನಾವು ಶಿವನನ್ನು ನೋಡಬಹುದು

Sunday, March 3, 2024

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ (twitter/@hinduacademy)

Gokarna: ಕರ್ನಾಟಕದ ಗೋಕರ್ಣವೇ ಭೂಮಿಯ ಮೇಲಿರುವ ಕೈಲಾಸ; ಶಿವನ ಆತ್ಮಲಿಂಗ ಇಲ್ಲಿ ಪ್ರತಿಷ್ಠಾಪನೆಯಾದ ರೋಚಕ ಕಥೆ ಕೇಳಿ

Thursday, February 29, 2024

ಕುಕ್ಕೆ ಸುಬ್ರಹ್ಮಣ್ಯ ಬಳಿ ಮಗು ಹಾವು ತುಳಿಯದಂತೆ ರಕ್ಷಿಸಿದ ಶ್ವಾನ ಕರಿಯ

Viral News: ಹಾವು ತುಳಿಯದಂತೆ ಮಗುವನ್ನು ರಕ್ಷಿಸಿ ಹೀರೋ ಆದ ಕರಿಯ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಮೆಚ್ಚುಗೆ ಗಳಿಸಿದ ಶ್ವಾನ

Tuesday, February 27, 2024

ಕೊಲ್ಲೂರು ಮೂಕಾಂಬಿಕೆ

Kollur Mukambike: ವಿದ್ಯಾ ಬುದ್ಧಿ ನೀಡುವ ಕೊಲ್ಲೂರು ಮೂಕಾಂಬಿಕೆ; ದುರ್ಗೆ, ಸರಸ್ವತಿ, ಲಕ್ಷ್ಮಿಯ ಅವತಾರ ಈಕೆ

Tuesday, February 27, 2024

ರಾಯಚೂರು ದೇವಸುಗೂರು ಗ್ರಾಮದ ಕೃಷ್ಣಾ ನದಿಯ ತಳದಲ್ಲಿ ಪುರಾತನ ವಿಷ್ಣು ವಿಗ್ರಹ, ಶಿವಲಿಂಗ ಪತ್ತೆಯಾಗಿದೆ. ಇವುಗಳನ್ನು ಭಾರತೀಯ ಪುರಾತತ್ತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ರಾಯಚೂರು ದೇವಸುಗೂರು ಗ್ರಾಮದ ಕೃಷ್ಣಾ ನದಿ ತಳದಲ್ಲಿ ಪುರಾತನ ವಿಷ್ಣು ವಿಗ್ರಹ ಪತ್ತೆ, ಅಯೋಧ್ಯೆ ಬಾಲರಾಮನ ನೆನಪು

Wednesday, February 7, 2024

ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲ ಗೋಪುರದ ನಾಮವನ್ನು ಬದಲಾಯಿಸಲಾಗಿದೆ.

Melkote News: ಮೇಲುಕೋಟೆ ದೇಗುಲದ ನಾಮ ಬದಲಾಯ್ತು, 52 ವರ್ಷ ನಂತರ ಬದಲಾವಣೆಗೆ ಕಾರಣ ಏನಿರಬಹುದು

Friday, January 26, 2024

ಬನಶಂಕರಿ ಜಾತ್ರೆ ಹಲವು ಕಾರಣಗಳಿಗೆ ಜನಪ್ರಿಯವಾಗಿದೆ.

ಬನಶಂಕರಿ ಜಾತ್ರೀಗ್‌ ಬರ್ರ್ರಿ, ಶಾಕಾಂಬರಿಗೆ ನಮಸ್ಕರಿಸಿ, ರೊಟ್ಟಿ ಪಲ್ಲೆ ಊಟ ಮಾಡಿ, ಜವಾರಿ ನಾಟಕ ನೋಡಿ

Wednesday, January 24, 2024

 ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಶಿಷ್ಟಾಕಾರದಿಂದ ಗಮನ ಸೆಳಯುತ್ತಿದೆ.

Dakshin Kannada News: ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಗಜಪೃಷ್ಠಾಕಾರದ ವಿನ್ಯಾಸ, ಪಾಂಡವರ ಕಾಲದ್ದೆಂಬ ಹಿರಿಮೆ

Wednesday, January 24, 2024

ಜನವರಿ 24ಕ್ಕೆ ಶಾಕಾಂಬರಿ ವ್ರತ

Shakambari Vrat: ಶಾಕಾಂಬರಿ ವ್ರತ; ದುರ್ಗೆಗೆ ಶತಾಕ್ಷಿ ಎಂಬ ಹೆಸರು ಬಂದ ಕಥೆಯನ್ನೊಮ್ಮೆ ಓದಿ

Tuesday, January 23, 2024