ಕನ್ನಡ ಸುದ್ದಿ  /  ವಿಷಯ  /  temples in karnataka

Latest temples in karnataka Photos

<p>ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.</p>

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

Tuesday, April 30, 2024

<p>ತುಮಕೂರು ಭಾಗದ ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.</p>

ತುಮಕೂರು ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ, ಸುಡು ಬಿಸಿಲಲ್ಲಿ ಭಕ್ತರ ಸಂಭ್ರಮ- ಚಿತ್ರನೋಟ

Wednesday, April 24, 2024

<p>ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಲಾಗಿರುವ ಕಾರ್ಯಸಿದ್ದಿ ಆಂಜನೇಯ ದೇಗುಲ ಹಾಗೂ ಮೂರ್ತಿ ಇದು. 70 ಅಡಿ ಉದ್ದದ ಮೂರ್ತಿ ಇಲ್ಲಿನ ವಿಶೇಷ. ದಶಕದ ಹಿಂದೆ ಈ ದೇಗುಲ ಆರಂಭಗೊಂಡಿದೆ.</p>

hanuman jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ

Tuesday, April 23, 2024

<p>ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.&nbsp;</p>

Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Tuesday, April 16, 2024

<p>ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.</p>

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

<p>ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿ ಸಾನ್ಯ ಅಯ್ಯರ್‌ ಇತ್ತೀಚೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ವಿಸಿಟ್‌ ನೀಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.&nbsp;</p>

Saanya Iyer: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಾನ್ಯ ಅಯ್ಯರ್‌ ಭೇಟಿ; ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿಯ ಫೋಟೋಸ್‌

Saturday, April 13, 2024

<p>Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.&nbsp;</p>

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

<p>ಪ್ರತಿ ವರ್ಷದಂತೆ ಈ ಬಾರಿಯೂ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿಂದು (ಏಪ್ರಿಲ್ 4ರಂದು) ಶ್ರೀ ಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.</p>

Chamarajanagar News: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅದ್ದೂರಿಯಾಗಿ ನಡೆದ ಗೋಪಾಲಸ್ವಾಮಿಯ ಬ್ರಹ್ಮ ರಥೋತ್ಸವ; ಫೋಟೊಸ್

Thursday, April 4, 2024

<p>ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಬುಧವಾರ ಬೆಳಿಗ್ಗೆ ಮಹಾಬಲೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.</p>

DKS Temple Run: ಚುನಾವಣೆಗೂ ಮುನ್ನ ಡಿಕೆಶಿ ಟೆಂಪಲ್‌ ರನ್‌, ಸಿಎಂ ಸ್ಥಾನ ಸಿಗಲೆಂದು ಗೋಕರ್ಣದಲ್ಲಿ ಪೂಜೆ ! photos

Wednesday, March 27, 2024

<p>ಶುಕ್ರವಾರ ಬೆಳಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ದೇವಾಲಯದ ಸುತ್ತ ನೆರೆದು ರಥೋತ್ಸವಕ್ಕೆ ಸಾಕ್ಷಿಯಾದರು.&nbsp;</p>

Mysuru News: ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚ ಮಹಾರಥೋತ್ಸವ

Friday, March 22, 2024

<p>ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದಲ್ಲಿ 2024ನೇ ಸಾಲಿನ ಮಾಘಶುದ್ಧ ಪೌರ್ಣಮಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ.&nbsp;</p>

Srirangapatna News: ಶ್ರೀರಂಗಪಟ್ಟಣ ನಿಮಿಷಾಂಬ ದೇಗುಲದಲ್ಲಿ ಮಾಘ ಶುದ್ಧ ಹುಣ್ಣಿಮೆ, ಏನೇನಿದೆ ಕಾರ್ಯಕ್ರಮ Photos

Wednesday, February 14, 2024

<p>ಭಂಡಾರ ಬಂದ ಬಳಿಕ ಬಯ್ಯದ ಬಲಿ‌ಉತ್ಸವ ಜರಗುತ್ತದೆ. ಮರುದಿನ ನಡುತೇರು ಉತ್ಸವ, ಏಳನೇ ದಿನ ಹೂವಿನ ತೇರು, ಎಂಟನೇ ದಿನ ಮಹಾರಥೋತ್ಸವ ನಡೆಯುತ್ತದೆ.&nbsp;</p>

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಸಂಭ್ರಮ; ವಿಟ್ಲ ಜಾತ್ರೆ ಫೋಟೋಗಳು ಇಲ್ಲಿವೆ

Tuesday, January 23, 2024

<p>ಹಂಪಿಯ ಐತಿಹಾಸಿಕ ರಘುನಾಥ ಮಾಲ್ಯವಂತ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರನನ್ನು ಯೋಗಾಭಿರಾಮನಾಗಿ ಕೆತ್ತನೆ ಮಾಡಲಾಗಿದೆ.</p><p>ಪಂಚವಟಿಯಿಂದ ಸೀತೆಯನ್ನು ಹುಡುಕುತ್ತ ದಕ್ಷಿಣದ ಕಡೆಗೆ ಬಂದಾಗ ಶ್ರೀರಾಮಚಂದ್ರ ಚಾತುರ್ಮಾಸ್ಯವನ್ನು ಹಂಪಿ ಪ್ರದೇಶದಲ್ಲೇ ಕಳೆದ. ಮಳೆಗಾಲದಲ್ಲೂ ಇಲ್ಲೇ ನೆಲೆಸಿದ್ದ ಎಂಬ ಪ್ರತೀತಿಯಿದೆ. ಈ ದೇಗುಲದಲ್ಲಿ ಕಳೆದ 10 ವರ್ಷಗಳಿಂದ ದಿನದ 24 ತಾಸೂ ಅಖಂಡ ರಾಮಾಯಣ ಜಪ, ಅಖಂಡ ತುಳಸಿ ರಾಮಾಯಣ ಪಾರಾಯಣ, ತ್ರಿಕಾಲ ಪೂಜೆ ನಡೆಯುತ್ತಲೇ ಇದೆ.</p>

Karnataka ram temples: ಕರ್ನಾಟಕದ ಪ್ರಮುಖ ರಾಮ ದೇವಾಲಯಗಳು, ಇವುಗಳ ಹಿನ್ನೆಲೆ, ಮಹತ್ವದ ವಿವರ ಇಲ್ಲಿದೆ

Monday, January 22, 2024

<p>ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು (ಜ.14) ಧನುರ್ಮಾಸದ ಕೊನೆಯ ದಿನದ ಪೂಜೆ ಬೆಳಗ್ಗೆ 5.30ಕ್ಕೆ ಸಂಪನ್ನಗೊಂಡಿತು. ದೇವಸ್ಥಾನದ ಒಳಸುತ್ತಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಸೇವೆಯೂ ನಡೆಯಿತು. ಭಗವಂತನ ದರ್ಶನಕ್ಕಾಗಿ ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನದಲ್ಲಿ ನೆರೆದಿದ್ದರು.&nbsp;</p>

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಸಂಪನ್ನ; ಭಕ್ತರಿಗೆ ಭಗವಂತ ದರ್ಶನ ನೀಡಿದ ಪುನೀತ ಕ್ಷಣಗಳು..

Sunday, January 14, 2024

<p>ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.</p>

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024

<p>ಪ್ರತಿ ಪರ್ಯಾಯೋತ್ಸವ ಸಂದರ್ಭ ವಿವಿಧ ಕಾರ್ಯಗಳಿಗಾಗಿ ಮುಹೂರ್ತ ಕಾರ್ಯಕ್ರಮ &nbsp;ನಡೆಯಲಿದ್ದು, ಮಠದ ಸುತ್ತಮುತ್ತ ಸಾಂಪ್ರದಾಯಿಕ ಚಪ್ಪರ ಮುಹೂರ್ತ ನಡೆಯಿತು.&nbsp;</p>

Udupi News: ಉಡುಪಿ ಪರ್ಯಾಯಕ್ಕೆ ದಿನಗಣನೆ; ಚಪ್ಪರ ಮುಹೂರ್ತದ ಫೋಟೋಗಳು ಇಲ್ಲಿವೆ

Saturday, December 23, 2023

<p>ಹಿಂದೂ ಧರ್ಮದಲ್ಲಿ ಏಕಾದಶಿ ಆಚರಣೆಗೆ ಬಹಳ ಮಹತ್ವವಿದೆ. ಈ ದಿನ ಭಗವಾನ್‌ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲೂ ಸ್ವರ್ಗದ ಬಾಗಿಲು ತೆರೆಯುವ ಎಂದೇ ಕರೆಯುವ ವೈಕುಂಠ ಏಕಾದಶಿ ಬಹಳ ವಿಶೇಷ. ಈ ವರ್ಷ 2 ಬಾರಿ ವೈಕುಂಠ ಏಕಾದಶಿ ಬಂದಿದೆ. ಜನವರಿಯಲ್ಲಿ ಒಮ್ಮೆ ವೈಕುಂಠ ಏಕಾದಶಿ ನಡೆದಿತ್ತು. ಇದೀಗ ಡಿ.23ಕ್ಕೆ ವರ್ಷದ ಎರಡನೇ ಏಕಾದಶಿ ನಡೆಯಲಿದೆ. ವೈಕುಂಠ ಏಕಾದಶಿಯ ಈ ಸುಸಂದರ್ಭದಲ್ಲಿ ಕರ್ನಾಟಕದ 5 ಪ್ರಸಿದ್ಧ ವಿಷ್ಣು ದೇವಾಲಯಗಳ ಬಗ್ಗೆ ತಿಳಿಯೋಣ.&nbsp;</p>

ವೈಕುಂಠ ಏಕಾದಶಿಯಂದು ನಾರಾಯಣನ ದರ್ಶನ ಪುಣ್ಯಕರ: ಕರ್ನಾಟಕದ 5 ಇತಿಹಾಸ ಪ್ರಸಿದ್ಧ ವಿಷ್ಣು ದೇಗುಲಗಳಿವು

Tuesday, December 19, 2023

<p>ದಕ್ಷಿಣ ಕನ್ನಡ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಬ್ರಹ್ಮಥೋತ್ಸವದ ವೇಳೆ ರಥವನ್ನು ಎಳೆದು ಸಂತಸ ಪಟ್ಟಿದ್ದಾರೆ.</p>

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು; ಫೋಟೊಸ್

Monday, December 18, 2023

<p>ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.8ರಂದು ತಮ್ಮ ಶಿಷ್ಯ‌ ಶ್ರೀಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀಸುಗುಣೇಂದ್ರತೀರ್ಥರು &nbsp;ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗಿನ ಮಹಾಪೂಜೆ ಸಲ್ಲಿಸಿ, ದೇವತಾ ಪ್ರಾರ್ಥನೆ ನೆರವೇರಿಸಲಾಯ್ತು. ಬಳಿಕ ಮೆರವಣಿಗೆಯಲ್ಲಿ ತೆರಳಿ &nbsp;ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಗರುಢ, ಮಧ್ವ, ಸರ್ವಜ್ಞ ಸಿಂಹಾಸನ, ಭೋಜನ ಶಾಲೆ ಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ, ಗೋ ಶಾಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.&nbsp;<br>&nbsp;</p>

Udupi News: ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ವೈಭವ; ಆಹ್ವಾನ ಪತ್ರಿಕೆ ಬಿಡುಗಡೆ

Wednesday, December 6, 2023

<p><strong>ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡು:</strong> ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡಿನಲ್ಲಿರುವ ಪುರಾತನ ಹಿಂದೂ ದೇವಾಲಯ. ಮದುರೈ ಪಟ್ಟಣದಲ್ಲಿರುವ ಈ ದೇಗುಲಕ್ಕೆ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಮೀನಾಕ್ಷಿ ದೇವಿ ಹಾಗೂ ಸುಂದರೇಶ್ವರ ಅಂದರೆ ಶಿವನು ಇಲ್ಲಿ ನೆಲೆಯಾಗಿದ್ದಾರೆ. ಸುಂದರ ವಾಸ್ತುಶಿಲ್ಪಗಳನ್ನು ಹೊಂದಿರುವ ಈ ದೇವಾಲಯವನ್ನು ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು.&nbsp;</p>

Indian Temples: ಭಕ್ತಿ, ಭಾವ ಮಾತ್ರವಲ್ಲ, ಕಣ್ಮನ ಸೆಳೆವ ವಾಸ್ತುಶಿಲ್ಪದ ಕಾರಣದಿಂದಲೂ ಹೆಸರು ಗಳಿಸಿರುವ ಭಾರತದ 10 ಸುಂದರ ದೇವಾಲಯಗಳಿವು

Thursday, November 30, 2023