Mysuru News, Mysuru News in kannada, Mysuru ಕನ್ನಡದಲ್ಲಿ ಸುದ್ದಿ, Mysuru Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಮೈಸೂರು ಸುದ್ದಿ

ಮೈಸೂರು ಸುದ್ದಿ

ಓವರ್‌ವ್ಯೂ

ಮೈಸೂರಿನಲ್ಲಿ ದೇಶಕ್ಕಾಗಿ ರ್‍ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್‍ಯಾಲಿ

ಆಪರೇಷನ್ ಸಿಂಧೂರ: ಟೀಂ ಮೈಸೂರು ತಂಡದ ವತಿಯಿಂದ ಬೈಕ್ ರ್‍ಯಾಲಿ ಮೂಲಕ ಹೆಮ್ಮೆಯ ಸೈನಿಕರಿಗೆ ಗೌರವ

Monday, May 12, 2025

ಕವಯತ್ರಿ ಸವಿತಾ ನಾಗಭೂಷಣ ಅವರ ಕೃತಿ ವಿಜಯಾ ದಬ್ಬೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ಹಿರಿಯ ಕವಯತ್ರಿ ಸವಿತಾ ನಾಗಭೂಷಣರ ಕೃತಿ 'ದಿನದ‌ ಪ್ರಾರ್ಥನೆ'ಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ; ಮೈಸೂರಲ್ಲಿ ಪ್ರಶಸ್ತಿ ಪ್ರದಾನ

Saturday, May 10, 2025

ಮೈಸೂರಿನಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಮಿತಿಗಳನ್ನು ರಚಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ನಾಗರೀಕ ರಕ್ಷಣೆಯ ಕರ್ತವ್ಯ ನಿರ್ವಹಣೆಗೆ ಮೈಸೂರು ಜಿಲ್ಲೆಯಲ್ಲಿ 12 ಸೇವಾ ತಂಡಗಳ ರಚನೆ; ಕಂಟ್ರೋಲ್ ರೂಂ ಆರಂಭ

Thursday, May 8, 2025

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳಿಗೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗಿದೆ,

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಿದ್ದತೆ, ಖಾಸಗಿ ವಾಹನ ನಿರ್ಬಂಧ; ವಿಶೇಷ ದರ್ಶನ ಟಿಕೆಟ್‌ ದರ ಹೇಗಿದೆ

Wednesday, May 7, 2025

ಬೆಂಗಳೂರು ಹಾಗೂ ಮೈಸೂರಿನಿಂದ ಹೊರಡುವ ಕೆಲ ರೈಲು ಸಂಚಾರದಲ್ಲಿ ವಿಳಂಬವಾಗಲಿದೆ.

ಗುಜರಾತ್‌ನಲ್ಲಿ ರೈಲ್ವೆ ಮಾರ್ಗ ಕಾಮಗಾರಿ; ಬೆಂಗಳೂರು, ಮೈಸೂರಿನಿಂದ ಹೊರಡುವ ರೈಲು ಸಂಚಾರ ಮೇ, ಜೂನ್‌ನಲ್ಲಿ ವ್ಯತ್ಯಯ

Wednesday, May 7, 2025

ಮೈಸೂರು ‌ಕೇಂದ್ರ ಕಾರಾಗೃಹದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಜೈಲು ಸಿಬ್ಬಂದಿ ಬಂಧನ

Tuesday, May 6, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೈಸೂರಿಂದ ಸುಮಾರು 85  ಕಿ.ಮಿ ದೂರದಲ್ಲಿರುವ ಟಿಬೆಟಿಯನ್ನರ ನಿರಾಶ್ರಿತ ತಾಣ ಬೈಲಕುಪ್ಪೆಯಲ್ಲಿ ಗೋಲ್ಡನ್‌ ಟೆಂಪಲ್‌ ವಿಶೇಷ ರೀತಿಯಲ್ಲಿಯೇ ಇದೆ. ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು ಇಪ್ಪತ್ತು ಸಾವಿರ ಟಿಬೆಟಿಯನ್ನರು ಐದು ದಶಕದಿಂದ ಇಲ್ಲಿದ್ದಾರೆ. </p>

ಕರ್ನಾಟಕದ ಏಕೈಕ ಗೋಲ್ಡನ್‌ ಟೆಂಪಲ್‌ ಎಲ್ಲಿದೆ ಗೊತ್ತೆ, ಚಿನ್ನದ ಬೌದ್ದ ವಿಹಾರ ಕೇಂದ್ರ ನಿಜಕ್ಕೂ ಆಕರ್ಷಕ ತಾಣ

May 12, 2025 05:46 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಬಂಡೀಪುರ ಸಂಚಾರ ನಿರ್ಬಂಧ ತೆರವಿಗೆ ಪ್ರಭಾವಿಗಳ ಪ್ರಯತ್ನ; ವನ್ಯಜೀವಿ ತಜ್ಞರ ದೂರು

ಬಂಡೀಪುರದಲ್ಲಿ ರಾತ್ರಿ ಸ್ಮಗ್ಲಿಂಗ್ ನಡೆಯುತ್ತಿದೆ; ಪ್ರಭಾವಿಗಳ ಕೈವಾಡ ಆರೋಪಿಸಿ ವನ್ಯಜೀವಿ ತಜ್ಞರ ದೂರು

Apr 15, 2025 07:48 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ