chikkaballapura News, chikkaballapura News in kannada, chikkaballapura ಕನ್ನಡದಲ್ಲಿ ಸುದ್ದಿ, chikkaballapura Kannada News – HT Kannada

Latest chikkaballapura News

ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿಗೆ ಸರ್ಕಾರಿ ಜಮೀನಲ್ಲಿ ರಸ್ತೆ ನಿರ್ಮಾಣ ವಿರೋಧಿಸಿ ಕಲ್ಲೆಸೆದು ಪ್ರತಿಭಟಿಸಿದ ವ್ಯಕ್ತಿ ಕಾಲಿಗೆ ಕ್ವಾರಿ ಮಾಲೀಕ ಗುಂಡು ಹಾರಿಸಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿಗೆ ಸರ್ಕಾರಿ ಜಮೀನಲ್ಲಿ ರಸ್ತೆ ನಿರ್ಮಾಣ, ಕಲ್ಲೆಸೆದು ಪ್ರತಿಭಟಿಸಿದ ವ್ಯಕ್ತಿ ಕಾಲಿಗೆ ಗುಂಡು ಹಾರಿಸಿದ ಮಾಲೀಕ

Thursday, April 24, 2025

ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧ (ಸಾಂಕೇತಿಕ ಚಿತ್ರ)

Nandi Hills: ನಂದಿಹಿಲ್ಸ್‌ಗೆ ಹೋಗಬೇಕು ಅಂತಿದ್ರೆ ಗಮನಿಸಿ, ಒಂದು ತಿಂಗಳು ನಂದಿ ಗಿರಿಧಾಮ ಬಂದ್‌; ಈ ದಿನಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ

Sunday, March 23, 2025

ಚಿಂತಾಮಣಿ ತಾಲೂಕು ಗೊಪ್ಪಲ್ಲಿ ಗೇಟ್ ಸಮೀಪ ಖಾಸಗಿ ಬಸ್ ವೇಗವಾಗಿ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.

Chintamani Accident: ಚಿಂತಾಮಣಿ ಸಮೀಪ ಖಾಸಗಿ ಬಸ್‌ - ಕಾರು ಡಿಕ್ಕಿ, ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ

Sunday, March 9, 2025

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿಜ್ವರ ಆತಂಕ; ಸರ್ಕಾರದಿಂದ ಮಾರ್ಗಸೂಚಿ ಪ್ರಕಟ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರ ಆತಂಕ; ಎಲ್ಲೆಡೆ ಮುಂಜಾಗ್ರತೆ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Tuesday, March 4, 2025

ಕರ್ನಾಟಕದಲ್ಲಿ ಹಕ್ಕಿ ಜ್ವರ; ಚಿಕ್ಕಬಳ್ಳಾಪುರ ವರದಹಳ್ಳಿಯಲ್ಲಿ 2 ಕೋಳಿಗಳ ಸಾವು ಸಂಭವಿಸಿದ್ದು, ಕೋಳಿಗಳ ಸಾಮೂಹಿಕ ಹತ್ಯೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ಅವರು ಹಕ್ಕಿಜ್ವರದಿಂದ ಕೋಳಿಗಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಹಕ್ಕಿ ಜ್ವರ; ಚಿಕ್ಕಬಳ್ಳಾಪುರ ವರದಹಳ್ಳಿಯಲ್ಲಿ 36 ಕೋಳಿಗಳ ಸಾವು, ಕೋಳಿಗಳ ಸಾಮೂಹಿಕ ಹತ್ಯೆಗೆ ಜಿಲ್ಲಾಡಳಿತ ಕ್ರಮ

Friday, February 28, 2025

ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

Bird Flu in Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ

Thursday, February 27, 2025

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳ ಸಾವಿನ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ಎಚ್ಚರಿಕೆ ವಹಿಸಿದೆ. (ಪ್ರಾತಿನಿಧಿಕ ಚಿತ್ರ)

Bird flu in Karnataka: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳ ಸಾವು; ಕರ್ನಾಟಕದಲ್ಲೂ ಹಕ್ಕಿ ಜ್ವರ, ಪಶುಪಾಲನಾ ಇಲಾಖೆ ಮುನ್ನೆಚ್ಚರಿಕೆ

Thursday, February 27, 2025

ಕುಖ್ಯಾತ ದರೋಡೆಕೋರರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

Chikkaballapur News: ಅಂತಾರಾಜ್ಯ ಹೆದ್ದಾರಿ ದರೋಡೆಕೋರ ಬಾಂಬೆ ಸಲೀಂ ಮತ್ತು 8 ಮಂದಿ ಬಂಧನ: ಬಾಗೆಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Sunday, February 16, 2025

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಸಂಸದ ಡಾ.ಕೆ.ಸುಧಾಕರ್‌ ತಿರುಗಿ ಬಿದ್ದಿದ್ದಾರೆ.

Bjp Politics: ಬಿ.ವೈ.ವಿಜಯೇಂದ್ರ ವಿರುದ್ದ ತಿರುಗಿ ಬಿದ್ದ ಸಂಸದ ಡಾ.ಸುಧಾಕರ್‌, ಅವರ ಧೋರಣೆಗೆ ನನ್ನ ಧಿಕ್ಕಾರ ಎಂದು ಬಹಿರಂಗ ಟೀಕೆ

Wednesday, January 29, 2025

ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ; ಸದ್ಗುರು ಕಾರ್ಯಕ್ರಮ

ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ; ಸದ್ಗುರು ಕಾರ್ಯಕ್ರಮಕ್ಕೆ 1 ಲಕ್ಷ ರೂವರೆಗೆ ಪ್ರವೇಶ ದರ, ಇಲ್ಲಿದೆ ಹೆಚ್ಚಿನ ವಿವರ

Thursday, January 9, 2025

 ಹವ್ಯಾಸಿ ಪತ್ರಿಕಾ ಸಂಗ್ರಹಕಾರ (ವೃತ್ತಿಯಲ್ಲಿ ಶಿಕ್ಷಕರು) ಕೆಎಸ್‌ ಕಲ್ಯಾಣ ಕುಮಾರ್‌

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಶಿಕ್ಷಕನ ಹವ್ಯಾಸ, ಇವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡಿದ್ರೆ ನೀವು ನಿಬ್ಬೆರಗಾಗುವುದು ಖಂಡಿತ

Sunday, December 22, 2024

ಕರ್ನಾಟಕದಲ್ಲಿ ಬುಧವಾರದಂದು ಮಳೆ,ಚಳಿ ಸಹಿತ ಹವಾಮಾನ ಹೇಗಿದೆ

ಕರ್ನಾಟಕ ಹವಾಮಾನ: ಕೋಲಾರ ಸಹಿತ 3 ಜಿಲ್ಲೆಗಳಲ್ಲಿ ಇಂದು ಮಳೆ, ನಾಳೆ ಬೆಂಗಳೂರು, ಮೈಸೂರು ಭಾಗದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

Wednesday, December 11, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ಅವರ ಬಳಿ ಇದ್ದ 26 ಕೋಟಿ ರೂಪಾಯಿಗೂ ಅಧಿಕ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ. ಚಿತ್ರದಲ್ಲಿರುವುದು ಕೃಷ್ಣವೇಣಿ ಅವರ ನಿವಾಸದಲ್ಲಿ ಪತ್ತೆಯಾದ ಚಿನ್ನ ಬೆಳ್ಳಿ ಆಭರಣಗಳ ರಾಶಿ.

ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; 26 ಕೋಟಿ ರೂಪಾಯಿಗೂ ಅಧಿಕ ಆದಾಯ ಮೀರಿದ ಆಸ್ತಿ ಪತ್ತೆ

Friday, November 22, 2024

ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ದುರುಳರು; ಸತ್ತಂತೆ ನಟಿಸಿ ಎದ್ದು ಬಂದು ದೂರು ಕೊಟ್ಟ ಮಹಿಳೆ!

ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ದುರುಳರು; ಸತ್ತಂತೆ ನಟಿಸಿ ಎದ್ದು ಬಂದು ದೂರು ಕೊಟ್ಟ ಮಹಿಳೆ!

Friday, November 8, 2024

ಬೆಂಗಳೂರು ಯೋಗ ಶಿಕ್ಷಕಿ ಅಪಹರಣ, ಕೊಲೆ ಯತ್ನ ಕೇಸ್‌ ದಾಖಲಾಗಿದ್ದು, ಆಕೆ ಸಾವಿನ ದವಡೆಯಿಂದ ಪಾರಾಗಲು ನೆರವಾಯಿತು ಯೋಗ ಎಂಬ ಅಂಶ ಗಮನಸೆಳೆದಿದೆ. ಈ ಪ್ರಕರಣದಲ್ಲಿ 5 ಶಂಕಿತರ ಬಂಧನವಾಗಿದೆ.

ಯೋಗ ಶಿಕ್ಷಕಿ ಅಪಹರಣ, ಕೊಲೆ ಯತ್ನ ಕೇಸ್‌; ಸಾವಿನ ದವಡೆಯಿಂದ ಪಾರಾಗಲು ನೆರವಾಯಿತು ಯೋಗ, 5 ಶಂಕಿತರ ಬಂಧನ

Friday, November 8, 2024

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ನಗರಗಳ ಗಾಳಿ ಗುಣಮಟ್ಟ ಸೂಚ್ಯಂಕವು ಉತ್ತಮವಾಗಿದೆ.

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ಗಾಳಿ ಪರಿಶುದ್ಧ ಕಣ್ರೀ; ವಾಯು ಗುಣಮಟ್ಟ ವರದಿಯಲ್ಲಿ ಬಹಿರಂಗ, ಯಾವ ನಗರ ಕಲುಷಿತ?

Wednesday, October 23, 2024

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ರಕ್ತದಾನಕ್ಕೆ ಚಿರಂಜೀವಿ ಮೆಚ್ಚುಗೆ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮಾಡಿದ ಮಹಾದಾನಕ್ಕೆ ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಮೆಚ್ಚುಗೆ

Tuesday, October 15, 2024

ಭಾನುವಾರವೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆಯಿದ್ದು, ಯಲ್ಲೋ ಅಲರ್ಟ್‌ ಘೋಷಣೆಯಾಗಿದೆ.

ಕಲಬುರಗಿ, ರಾಯಚೂರು, ಬಳ್ಳಾರಿ, ಕೋಲಾರ ಸಹಿತ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಅಲರ್ಟ್‌; ಬಾಗಲಕೋಟೆ ಸಹಿತ ಹಲವೆಡೆ ಬಿರುಬಿಸಿಲು

Sunday, September 22, 2024

ವಿದ್ಯುತ್‌ ಚಾಲಿತ ವಾಹನಗಳಿಗೆ ಕರ್ನಾಟಕ ಸರ್ಕಾರವೂ ಒತ್ತು ನೀಡಿದ್ದು., ಮೂರು ಕ್ಲಸ್ಟರ್‌ ಗಳನ್ನು ಗುರುತಿಸಿದೆ.

EV Clusters: ಚಿಕ್ಕಬಳ್ಳಾಪುರ, ಬಿಡದಿ, ಹುಬ್ಬಳ್ಳಿ ಧಾರವಾಡದಲ್ಲಿ ಹೊಸ ಎಲೆಕ್ಟ್ರಿಕ್‌ ವೆಹಿಕಲ್‌ ಕ್ಲಸ್ಟರ್‌, ಏನಿದರ ವಿಶೇಷ

Friday, August 30, 2024