court-news News, court-news News in kannada, court-news ಕನ್ನಡದಲ್ಲಿ ಸುದ್ದಿ, court-news Kannada News – HT Kannada

Latest court news Photos

<p>ಆಧುನಿಕ ತಂತ್ರಜ್ಞಾನದ ಭಾಗವಾಗಿ ಎಐ ತಂತ್ರಜ್ಞಾನದ ಮೂಲಕ ರಾಜ್ಯದ ನ್ಯಾಯಾಲಯಗಳ ಕಾರ್ಯ ಕಲಾಪಗಳ ಪ್ರತಿಲೇಖನ, ನ್ಯಾಯಾಂಗ ದಾಖಲೆಗಳ ಅನುವಾದ ಮತ್ತಿತರ ಮಾಹಿತಿಯನ್ನು ಪಡೆಯಲು ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ.</p>

Karnataka Budget 2025: ಕರ್ನಾಟಕದ ನ್ಯಾಯಾಲಯಗಳಲ್ಲೂ ಎಐ ತಂತ್ರಜ್ಞಾನದ ಬಳಕೆ, ಸ್ಮಾರ್ಟ್‌ ವ್ಯವಸ್ಥೆಗೂ ಬಜೆಟ್‌ನಲ್ಲಿ ಅನುದಾನ

Friday, March 7, 2025

<p>ಪಿಐಎಲ್‌ ಅಥವಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂಬುದು ಅನ್ಯಾಯಗಳನ್ನು ಎದುರಿಸುವುದಕ್ಕೆ ಇರುವ ಪ್ರಬಲ ಕಾನೂನು ಅಸ್ತ್ರ. ಆದರೆ, ಕೆಲವರು ಅದನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಈಗ ಪಿಐಎಲ್ ಎಂದ ಕೂಡಲೇ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ವಿಷಾದ ವ್ಯಕ್ತಪಡಿಸಿದ್ದಾರೆ.&nbsp;</p>

Misuse of PIL: ಪಿಐಎಲ್‌ ಅಂದ್ರೆ ಪೈಸಾ ಇಂಟರೆಸ್ಟ್ ಲಿಟಿಗೇಶನ್‌; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಕಳವಳಕ್ಕೆ ಇದುವೇ ಕಾರಣ

Wednesday, March 5, 2025

<p>ಅಯೋಧ್ಯೆಯ ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದ ಇತ್ಯರ್ಥವಾದ ಬಳಿಕ ಉಳಿದ ದೇಗುಲ- ಮಸೀದಿ ವಿವಾದಗಳು ಮುನ್ನೆಲೆಗೆ ಬಂದಿವೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಡಿಸೆಂಬರ್ 12 ರಂದು, ಈಗ “ಬಾಕಿಯಿರುವ ಮೊಕದ್ದಮೆಗಳಲ್ಲಿ, ನ್ಯಾಯಾಲಯಗಳು ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಪರಿಣಾಮಕಾರಿ ಮಧ್ಯಂತರ ಆದೇಶಗಳನ್ನು ಅಥವಾ ಅಂತಿಮ ಆದೇಶಗಳನ್ನು ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಸದ್ಯ ಇತ್ಯರ್ಥಕ್ಕೆ ಬಾಕಿ ಇರುವ ಪ್ರಮುಖ 10 ಮಸೀದಿ ದೇಗುಲ ವಿವಾದಗಳ ವಿವರ ಇಲ್ಲಿದೆ.</p>

ಮಥುರಾ, ಸಂಭಾಲ್‌ನಿಂದ ಮಂಗಳೂರು ಮಳಲಿ ತನಕ ಪೂಜಾ ಸ್ಥಳ ವಿವಾದ; ಭಾರತದ 10 ಪ್ರಮುಖ ದೇಗುಲ- ಮಸೀದಿ ವಿವಾದಗಳ ಚಿತ್ರಣ

Monday, December 16, 2024

<p>ಅಕ್ಟೋಬರ್ 14, 2024 ರಂದು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ &nbsp;ಜಾಮೀನು ನಿರಾಕರಿಸಿತ್ತು.</p>

ಚಿತ್ರದುರ್ಗದ ರೇಣುಕ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ದರ್ಶನ್‌, ಆನಂತರದ 6 ತಿಂಗಳ ಬೆಳವಣಿಗೆಗಳು ಹೇಗಿದ್ದವು

Friday, December 13, 2024

<p>ಆದರೆ, ಮೋಹಿತ್​ ಆನ್​ಲೈನ್​​ನಲ್ಲಿ ಪಾವತಿಸಿದ್ದರೂ ಪ್ರಾಡಕ್ಟ್​ ಅನ್ನು ಕಳುಹಿಸಿರಲಿಲ್ಲ. ಇಟಿಎ ಮಾಲ್​​ನಲ್ಲಿರುವ ಡೆಕಾಥ್ಲಾನ್​ ಮಳಿಗೆಯನ್ನು ಸಂಪರ್ಕಿಸಿದಾಗ ಆ ಉತ್ಪನ್ನ ನಮ್ಮಲ್ಲಿ ಇಲ್ಲ ಎಂದು ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದರು. ಹೀಗಾಗಿ ಫೆಬ್ರವರಿ 6ರಂದು ಮೋಹಿತ್​, ಇಟಿಎ ಮಾಲ್​ನಲ್ಲಿರುವ ಅಂಗಡಿಗೆ ಭೇಟಿ ನೀಡಿ ಪ್ರಶ್ನಿಸಿದ್ದರು. ಈ ವೇಳೆ ಹಣವನ್ನು ಮರಳಿಸುವುದಾಗಿ ತಿಳಿಸಿದ್ದರು.</p>

ಆರ್ಡರ್ ಮಾಡಿದ್ದ 1399 ರೂ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ 35000 ದಂಡ; ನಿಮಗೂ ಮೋಸ ಆಗಿದ್ರೆ ಹೀಗೆ ಮಾಡಿ

Monday, September 23, 2024

<p>ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಅವರು, ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಇಂದು, ರಾಹುಲ್ ಗಾಂಧಿ &nbsp;ನನ್ನ ಅಜ್ಜ ದಿವಂಗತ ಶ್ರೀ ವಿನಾಯಕ ದಾಮೋದರ್ ಸಾವರ್ಕರ್‌ ವಿರುದ್ಧ ಮಾಡಿದ ಈ ಭಾಷಣದಲ್ಲಿನ ಸುಳ್ಳು ಆರೋಪಗಳಿಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಎನ್‌ಐ ವರದಿ ಮಾಡಿದೆ.</p>

Case against Rahul Gandhi: ರಾಹುಲ್‌ ವಿರುದ್ಧ ಮತ್ತೊಂದು ಕ್ರಿಮಿನಲ್‌‌ ಮಾನನಷ್ಟ ಕೇಸ್

Thursday, April 13, 2023

<p>ಎರಡು ಮದುವೆಗಳು ತಿಳಿದ ಕೂಡಲೇ, ಪತಿ ಇಬ್ಬರು ಹೆಂಡತಿಯರೊಂದಿಗೆ ವಾರದಲ್ಲಿ ಮೂರು ದಿನ ಸಮಯ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅವಳ ಪತಿ ಕೂಡ ಅವಳ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾನೆ. ಏತನ್ಮಧ್ಯೆ, ಪತಿ ಭಾನುವಾರವನ್ನು ಸ್ವಂತವಾಗಿ ಕಳೆಯಲಿದ್ದಾರೆ. ಗ್ವಾಲಿಯರ್ನ ಕುಟುಂಬ ನ್ಯಾಯಾಲಯವು ನೇಮಿಸಿದ ವಕೀಲರು ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದ್ದರು.</p>

Agreement B/w Husband and Two Wives: ಇಬ್ಬರು ಹೆಂಡಿರ ಮುದ್ದಿನ ಗಂಡನ ಕಂಡುಕೊಂಡ ʻಸುಖ ಸಂಸಾರದ ಸೂತ್ರʼ -ಏನದು?

Wednesday, March 15, 2023