ಕರ್ನಾಟಕದಲ್ಲಿ ವರುಣಾರ್ಭಟ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಇಂದು ಎಲ್ಲೆಲ್ಲಿ ಮಳೆ ಸುರಿಯಲಿದೆ; ಹವಾಮಾನ ವರದಿ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಇಂದು (ಮೇ 26) ಕೂಡ ಮಳೆ ಜೋರಾಗಿರಲಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎನ್ನುವ ವಿವರ ಇಲ್ಲಿದೆ.
ಕರಾವಳಿಯಲ್ಲಿ ಅತಿವೃಷ್ಟಿ; ದಕ್ಷಿಣ ಕನ್ನಡ ಜಿಲ್ಲೆಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡ
ಮಳೆಗಾಲ ಎದುರಿಸಲು ಕಾವೇರಿ ತೀರದ ಮಂಡ್ಯ ಜಿಲ್ಲೆಯಲ್ಲಿ ಸಿದ್ದತೆ; ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಲು ಜಿಲ್ಲಾಡಳಿತದ ಸೂಚನೆ
ಕರ್ನಾಟಕ ಹವಾಮಾನ; ಉತ್ತರ ಕನ್ನಡದಲ್ಲಿ ಭಾರಿ ಮಳೆ ಸಾಧ್ಯತೆ, ಉಳಿದೆಡೆ ಬಿಸಿಲು, ಮಳೆಯಾಟ, ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ
ಪೂರ್ವ ಮುಂಗಾರು ಮಧ್ಯ ಕರ್ನಾಟಕದಲ್ಲಿ ಚುರುಕು; ತುಂಗಭದ್ರಾ ಜಲಾಶಯ ನೀರಿನ ಒಳ ಹರಿವಿನಲ್ಲಿ ಭಾರೀ ಏರಿಕೆ