ನಂಜನಗೂಡು ಶ್ರೀ ಕಂಠೇಶ್ವರ ಸನ್ನಿಧಿಯಲ್ಲಿ ಮೇ 22 ರಂದು ಉಚಿತ ಸಾಮೂಹಿಕ ವಿವಾಹ; ನೋಂದಣಿಗೆ ಇಂದೇ ಕಡೆ ದಿನ
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮೇ 22 ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಭಾಗಿಯಾಗುವವರು ಮೇ 15ರ ಗುರುವಾರದೊಳಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
Nanjangud Rathotsava 2025: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ಜರುಗಿದ ಗೌತಮ ಪಂಚ ಮಹಾ ರಥೋತ್ಸವ
Nanjangud Doddajatre: ನಂಜನಗೂಡು ದೊಡ್ಡ ಜಾತ್ರೆಗೆ ಇಂದಿನಿಂದ ಏಪ್ರಿಲ್ 12 ರ ತನಕ ವಿಶೇಷ ರೈಲು ಸಂಚಾರ
Mysore News: ರಾಸು ತೊಳೆಯಲು ಹೋಗಿ ಕೆರೆ ಪಾಲಾದ ಮೂವರು, ಯುಗಾದಿ ತಯಾರಿಯಲ್ಲಿದ್ದ ಮೈಸೂರಿನ ಮನೆಗಳಲ್ಲಿ ಸೂತಕ ಛಾಯೆ
ನಂಜನಗೂಡು: ಬೈಕ್ನಲ್ಲಿ ತೆರಳುತ್ತಿದ್ದಾಗ ಸಾರಿಗೆ ಬಸ್ ಡಿಕ್ಕಿ; ಸವಾರ ಸ್ಥಳದಲ್ಲೇ ದುರ್ಮರಣ