north-karnataka News, north-karnataka News in kannada, north-karnataka ಕನ್ನಡದಲ್ಲಿ ಸುದ್ದಿ, north-karnataka Kannada News – HT Kannada

North Karnataka

ಓವರ್‌ವ್ಯೂ

ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರು ಮಾರ್ಮಿಕ ಸಲಹೆ ನೀಡಿರುವುದು ಗಮನಸೆಳೆದಿದೆ.

ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರ ಸಲಹೆ

Sunday, March 23, 2025

ಕರ್ನಾಟಕ ಹವಾಮಾನ ಮಾರ್ಚ್ 23; ಬೀದರ್‌, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಕರ್ನಾಟಕ ಹವಾಮಾನ ವಿವರ ತಿಳಿಸಿದೆ.

ಬೀದರ್‌, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ, ಹೀಗಿದೆ ಕರ್ನಾಟಕ ಹವಾಮಾನ ವಿವರ

Sunday, March 23, 2025

ಭಾರಿ ಕುಸಿತ ಕಂಡ ಒಣಮೆಣಸಿನಕಾಯಿ ಬೆಲೆ; ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ

ಭಾರಿ ಕುಸಿತ ಕಂಡ ಒಣಮೆಣಸಿನಕಾಯಿ ಬೆಲೆ; ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ, ಬೆಂಬಲ ಬೆಲೆ ಯೋಜನೆ ವಿಸ್ತರಣೆಗೆ ಮನವಿ

Saturday, March 15, 2025

ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆಯಾದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ

Saturday, March 15, 2025

ಹಿರಿಯ ಸಾಹಿತಿ, ಅನುವಾದಕ ಡಾ. ಪಂಚಾಕ್ಷರಿ ಹಿರೇಮಠ ನಿಧನ

ಹಿರಿಯ ಸಾಹಿತಿ, ಅನುವಾದಕ ಡಾ ಪಂಚಾಕ್ಷರಿ ಹಿರೇಮಠ ಇನ್ನಿಲ್ಲ, ಕರ್ನಾಟಕ ವಿವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರ ವ್ಯಕ್ತಿಚಿತ್ರ

Saturday, March 15, 2025

ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ತುಂಗಭದ್ರಾ ನದಿಯಲ್ಲಿ ನರ್ಸ್‌ ಶವ ಪತ್ತೆಯಾಗಿದ್ದು, ಯುವಕನ ಬಂಧನವಾಗಿದೆ. ಮೃತ ಸ್ವಾತಿ ಬ್ಯಾಡಗಿ, ಅರೋಪಿಗಳಾದ ನಯಾಜ್‌, ದುರ್ಗಾಚಾರಿ, ವಿನಾಯಕ ಚಿತ್ರದಲ್ಲಿದ್ದಾರೆ.

ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ತುಂಗಭದ್ರಾ ನದಿಯಲ್ಲಿ ನರ್ಸ್‌ ಶವ ಪತ್ತೆ, ಯುವಕನ ಬಂಧನ, ಲವ್‌ ಜಿಹಾದ್ ಆರೋಪ ಮತ್ತು ಗಮನಸೆಳೆದ 5 ಅಂಶ

Saturday, March 15, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Appu Picture Postcards: ಕನ್ನಡ ಚಿತ್ರರಂಗದ ಜನಪ್ರಿಯ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಜಯಂತಿ ಮಾರ್ಚ್ 17ಕ್ಕೆ ನಡೆಯಲಿದೆ. ತನ್ನಿಮಿತ್ತವಾಗಿ ಭಾರತೀಯ ಅಂಚೆಯ ಕರ್ನಾಟಕ ವೃತ್ತದ ಮುಖ್ಯ ಕಚೇರಿಯಲ್ಲಿ ಸೋಮವಾರ ಅವರ ಸ್ಮರಣಾರ್ಥ ವಿಶೇಷ 5 ಪಿಕ್ಚರ್‌ ಪೋಸ್ಟ್‌ ಕಾರ್ಡ್‌ಗಳು ಹಾಗೂ ಒಂದು ಅಂಚೆ ಕವರ್ ಬಿಡುಗಡೆಯಾಗಿದೆ. ಅವುಗಳ ಸಚಿತ್ರ ನೋಟ ಹಾಗೂ ಅವು ಯಾವ ಅಂಚೆ ಕಚೇರಿಯಲ್ಲಿ ಸಿಗುತ್ತವೆ ಎಂಬ ವಿವರ ಇಲ್ಲಿದೆ.</p>

ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬಕ್ಕೆ 5 ವಿಶೇಷ ಪಿಕ್ಚರ್ ಪೋಸ್ಟ್‌ಕಾರ್ಡ್‌; ಯಾವ ಅಂಚೆ ಕಚೇರಿಯಲ್ಲಿ ಸಿಗುತ್ತೆ, ಇಲ್ಲಿದೆ ವಿವರ

Mar 11, 2025 06:44 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಡ್ಯಾಮ್‌ಗಳಿದ್ರೂ ಉತ್ತರ ಕರ್ನಾಟಕದವರು ನೀರಿಗಾಗಿ ಬೇಡಿಕೊಳ್ಳಬೇಕು -ಶಾಸಕ ಶರಣಗೌಡ ಕಂದಕೂರು

ಡ್ಯಾಮ್‌ಗಳಿದ್ರೂ ಉತ್ತರ ಕರ್ನಾಟಕದವರು ನೀರಿಗಾಗಿ ಬೇಡಿಕೊಳ್ಳಬೇಕು -ಶಾಸಕ ಶರಣಗೌಡ ಕಂದಕೂರು ಬೇಸರ

Mar 20, 2025 06:07 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ