ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 18, 2024: Lakshmi Baramma Serial: ಕಾವೇರಿ ಫೋಟೋ ಕಂಡು ವಿಚಿತ್ರವಾಗಿ ವರ್ತಿಸಿದ ಕೀರ್ತಿ; ಮನೆಯವರಿಗೆಲ್ಲ ಆಶ್ಚರ್ಯ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 18 Dec 202412:38 PM IST
ಮನರಂಜನೆ News in Kannada Live:Lakshmi Baramma Serial: ಕಾವೇರಿ ಫೋಟೋ ಕಂಡು ವಿಚಿತ್ರವಾಗಿ ವರ್ತಿಸಿದ ಕೀರ್ತಿ; ಮನೆಯವರಿಗೆಲ್ಲ ಆಶ್ಚರ್ಯ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸತ್ತೇ ಹೋಗಿದ್ದಳು ಎಂದು ಅಂದುಕೊಂಡಿದ್ದ ಕೀರ್ತಿ ಮರಳಿ ಬಂದಿದ್ದಾಳೆ. ಆದರೆ ಅವಳಲ್ಲಿ ಕೀರ್ತಿಯ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾ ಅವಳ ಹಿಂದಿನಿಂದ ಯಾರಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
Wed, 18 Dec 202411:57 AM IST
ಮನರಂಜನೆ News in Kannada Live:Upendra UI bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್ಗಳಿಗೆ ಇದೆಂಥ ಬೇಡಿಕೆ, ಶುಕ್ರವಾರದ ಫಸ್ಟ್ ಶೋ ಹೌಸ್ಫುಲ್
- Upendra UI bookings: ಉಪೇಂದ್ರ ನಟಿಸಿ ನಿರ್ದೇಶಿಸಿದ ಯುಐ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಕೆಲವು ಥಿಯೇಟರ್ಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಎಂದು ಕಂಡರೆ, ಇನ್ನು ಕೆಲವು ಥಿಯೇಟರ್ಗಳಲ್ಲಿ ಟಿಕೆಟ್ ಖಾಲಿ ಇಲ್ಲ ಸೂಚನೆಗಳು ಕಾಣಿಸಿವೆ
Wed, 18 Dec 202409:44 AM IST
ಮನರಂಜನೆ News in Kannada Live:ಪುನೀತ್ ರಾಜ್ಕುಮಾರ್ ಕನಸು ನನಸು ಮಾಡುವ ಪ್ರಯತ್ನ; ಅಶ್ವಿನಿ ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶ
- “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಈ ಕನಸನ್ನು ಹೊಂದಿದ್ದೇವೆ. ಈ ಯೋಜನೆ ನನ್ನ ಕನಸನ್ನು ಈಡೇರಿಸುತ್ತದೆ" ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
Wed, 18 Dec 202407:02 AM IST
ಮನರಂಜನೆ News in Kannada Live:Darshan discharged: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್; ಅಪ್ಪನನ್ನು ಕರೆದುಕೊಂಡು ಹೋಗಲು ಬಂದ ಮಗ ವಿನೀಶ್
- ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಅವರ ಜೊತೆ ಅವರ ಮಗ ವಿನೀಶ್ ಇದ್ದರು.
Wed, 18 Dec 202406:35 AM IST
ಮನರಂಜನೆ News in Kannada Live:Ramachari Serial: ಕೋದಂಡನ ವರ್ತನೆಯಿಂದ ಬೇಸರಗೊಂಡ ಜಾನಕಿ; ಚಾರು ಮಾತಿನಿಂದ ಸಮಾಧಾನ ಆಗುತ್ತಾ?
- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಯಾವಾಗಲೂ ಮನೆಯ ಸಂತಸವನ್ನೇ ಬಯಸುತ್ತಾಳೆ. ಆದರೆ ಒಂದಲ್ಲೊಂದು ರೀತಿಯಲ್ಲಿ ಅವಳಿಗೆ ಹಾಗೂ ಅವಳ ಕುಟುಂಬಕ್ಕೆ ತೊಂದರೆ ಆಗುತ್ತಲೇ ಇರುತ್ತದೆ. ಯಾವಾಗಲೂ ಸಮಸ್ಯೆ ಬಗೆಹರಿಸುವುದೇ ಅವಳಿಗೆ ಕೆಲಸವಾಗಿದೆ.
Wed, 18 Dec 202405:37 AM IST
ಮನರಂಜನೆ News in Kannada Live:Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು
- 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶವಾದ 'ಲಾಪತಾ ಲೇಡೀಸ್' ಆಸ್ಕರ್ ರೇಸ್ನಿಂದ ಹೊರಗುಳಿದಿದೆ. ಈ ಬಗ್ಗೆ ಸಿನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Wed, 18 Dec 202404:57 AM IST
ಮನರಂಜನೆ News in Kannada Live:ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ
ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮುರಾ’ ಈ ರೀತಿ ಕಥೆಗಳನ್ನೇ ಇಷ್ಟಪಡುವವರು ಈ ಸಿನಿಮಾ ನೋಡಲು ಮರೆಯದಿರಿ. ಡಿಸೆಂಬರ್ ತಿಂಗಳಿನಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದ್ದು. ಇನ್ನೂ ಅನೇಕ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ.
Wed, 18 Dec 202404:16 AM IST
ಮನರಂಜನೆ News in Kannada Live:Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್; ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ…
- Amruthadhaare Songs: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಅಮೃತಧಾರೆಯಲ್ಲಿ ಕನ್ನಡ ಸಿನಿಮಾ ಗೀತೆಗಳನ್ನು ನಾಚಿಸುವಂತಹ ಸುಂದರವಾದ ಹಾಡುಗಳಿವೆ. ಈ ಹಾಡುಗಳ ಲಿರಿಕ್ಸ್ ಇಲ್ಲಿ ನೀಡಲಾಗಿದೆ. ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ.. ಟೈಟಲ್ ಟ್ರ್ಯಾಕ್ ಸೇರಿದಂತೆ ಎಲ್ಲಾ ಹಾಡುಗಳ ಸಾಹಿತ್ಯ ಮತ್ತು ವಿಡಿಯೋ ಸಾಂಗ್ ಇಲ್ಲಿ ನೀಡಲಾಗಿದೆ.
Wed, 18 Dec 202403:53 AM IST
ಮನರಂಜನೆ News in Kannada Live:Annayya Serial: ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು? ಪಾರು ಬಳಿ ಸತ್ಯ ಬಿಚ್ಚಿಡುತ್ತಿದ್ದಾಳೆ ರಾಣಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ತುಂಬಾ ದಿನದಿಂದ ತನ್ನೊಳಗೇ ಮುಚ್ಚಿಟ್ಟುಕೊಂಡಿದ್ದ ಸಾಕಷ್ಟು ವಿಷಯವನ್ನು ಪ್ರಸ್ತಾಪ ಮಾಡುತ್ತಾಳೆ. ಪಾರುಗೆ ಅವಳ ಮಾತುಗಳನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ.
Wed, 18 Dec 202402:30 AM IST
ಮನರಂಜನೆ News in Kannada Live:ವೀಕ್ಷಕರು ಇನ್ನೂ ಅಪ್ಡೇಟ್ ಆಗಬೇಕು ಅನಿಸುತ್ತದೆ, ಸೂಕ್ಷ್ಮ ಕಂಟೆಂಟ್ ಸ್ವೀಕಾರ ಡೌಟ್: ಭಾಗ್ಯಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್ ಸಂದರ್ಶನ
- ಸಂದರ್ಶನ- ಪದ್ಮಶ್ರೀ ಭಟ್: ʼಭಾಗ್ಯಲಕ್ಷ್ಮಿʼ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ನಿರ್ವಹಿಸುವ ಸುದರ್ಶನ್ ರಂಗಪ್ರಸಾದ್ ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ಹೆಣ್ಣುಮಕ್ಕಳು ಹೆಚ್ಚು ಬೈದುಕೊಳ್ಳುವ ಪಾತ್ರಕ್ಕೆ ಜೀವ ತುಂಬುವ ಸುದರ್ಶನ್ ಅವರ ವೈಯಕ್ತಿಕ ಬದುಕು, ಆಲೋಚನೆಗಳು ಹೇಗಿವೆ? ಇಲ್ಲಿದೆ ಉತ್ತರ.