Entertainment News in Kannada Live December 21, 2024: Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 21, 2024: Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?

Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?

Entertainment News in Kannada Live December 21, 2024: Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?

04:39 PM ISTDec 21, 2024 10:09 PM HT Kannada Desk
  • twitter
  • Share on Facebook
04:39 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 21 Dec 202404:39 PM IST

ಮನರಂಜನೆ News in Kannada Live:Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?

  • ಅಲ್ಲು ಅರ್ಜುನ್ ಅವರು ಹೈದರಾಬಾದ್‌ನಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಬಂದ ತಾಯಿ ಮಗುವಿನ ಬಗ್ಗೆ ಕನಿಕರ ತೋರಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವಾಗಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
Read the full story here

Sat, 21 Dec 202403:05 PM IST

ಮನರಂಜನೆ News in Kannada Live:Lakshmi Baramma Serial: ಕಾರ್‌ನಲ್ಲಿ ಲಾಂಗ್‌ ಡ್ರೈವ್‌ ಹೋದ ಕೀರ್ತಿ, ವೈಷ್ಣವ್; ಇವಳಿಗೆ ನನಪೇ ಇಲ್ಲ ಅನ್ನೋ ಸತ್ಯ ಗೊತ್ತಾಗುತ್ತಾ?

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಕೀರ್ತಿ ಕಾರ್‌ನಲ್ಲಿ ಲಾಂಗ್‌ ಡ್ರೈವ್ ಹೋಗಿದ್ದಾರೆ. ಆದರೆ ಅವರು ಹಾಗೆ ಲಾಂಗ್‌ ಡ್ರೈವ್ ಹೋಗಲು ಬೇರೆಯದ್ದೇ ಕಾರಣ ಇದೆ. 
Read the full story here

Sat, 21 Dec 202401:13 PM IST

ಮನರಂಜನೆ News in Kannada Live:Zebra OTT: ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?

  • ಜೀಬ್ರಾ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲೂ ಚಿತ್ರತಂಡ ಬಹಳ ಶ್ರಮಪಟ್ಟಿತ್ತು. ಮೆಗಾಸ್ಟಾರ್ ಚಿರಂಜೀವಿ ಕೂಡ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬುದು ಉಲ್ಲೇಖನೀಯ.
Read the full story here

Sat, 21 Dec 202410:57 AM IST

ಮನರಂಜನೆ News in Kannada Live:Bigg Boss Kannada 11: ಉಸ್ತುವಾರಿ ಎಡವಟ್ಟು, ಚೈತ್ರಾಗೆ ರುಬ್ಬುವ ಕೆಲಸ ಮತ್ತೆ ಮುಂದುವರಿಸ್ತಾರಾ ಕಿಚ್ಚ ಸುದೀಪ್?‌

  • Bigg Boss Kannada 11: ಬಿಗ್‌ ಬಾಸ್‌ನ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಷಯ ಚರ್ಚೆ ಆಗಬಹುದು ಎಂದು ಕಾದು ಕುಳಿತ ಪ್ರೇಕ್ಷಕರಿಗೆ ಇದೀಗ ಉತ್ತರ ಸಿಕ್ಕಿದೆ. ಈ ವಾರ ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಬಗ್ಗೆ ಚರ್ಚೆ ನಡೆಯಲಿದೆ.
Read the full story here

Sat, 21 Dec 202409:12 AM IST

ಮನರಂಜನೆ News in Kannada Live:ಇಂದು ಇರುವ ಹೊಟ್ಟೆಕಿಚ್ಚು ಅಮೃತವರ್ಷಿಣಿ ಧಾರಾವಾಹಿ ಟೈಮ್‌ನಲ್ಲಿ ಇರಲಿಲ್ಲ; ಅಮೃತಧಾರೆ ನಟಿ ಸ್ವಾತಿ ರಾಯಲ್ ಸಂದರ್ಶನ

  • Amruthdhaare Serial Actress: ಹದಿಮೂರು ವರ್ಷಗಳ ಹಿಂದೆ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಸ್ವಾತಿ ರಾಯಲ್‌ ಅವರು ಅಮೃತವರ್ಷಿಣಿ ಧಾರಾವಾಹಿಯ ವರ್ಷಾ ಎಂದೇ ಖ್ಯಾತಿ ಪಡೆದಿದ್ದಾರೆ. ಸ್ವಾತಿ ರಾಯಲ್‌ ಅವರು ಇಂದು ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇಷ್ಟು ವರ್ಷದ ನಟನಾ ಜರ್ನಿ, ಅಮೃತವರ್ಷಿಣಿಯ ದಿನಗಳನ್ನು ಮೆಲುಕು ಹಾಕಿದ್ದಾರೆ.
Read the full story here

Sat, 21 Dec 202408:11 AM IST

ಮನರಂಜನೆ News in Kannada Live:Ramachari Serial: ಕೋದಂಡನ ಮುಂದೆ ಸಿಂಪತಿ ಗಿಟ್ಟಿಸಿಕೊಳ್ಳಲು ರುಕ್ಕು ಪ್ರಯತ್ನ; ಜಾನಕಿಗೆ ಸಮಾಧಾನ ಮಾಡಿದ ಚಾರು

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಈಗ ಮತ್ತೆ ವೈಶಾಖಾಳನ್ನು ಮನೆಗೆ ತರಲು ನಾನೂ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಿದ್ದಾಳೆ. ಇತ್ತ ರುಕ್ಕು ನಾಟಕ ಹೆಚ್ಚಾಗಿದೆ. ಜಾನಕಿ ಕೂಡ ಮಗನ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. 
Read the full story here

Sat, 21 Dec 202408:09 AM IST

ಮನರಂಜನೆ News in Kannada Live:‌Year End 2024: ಸ್ಯಾಂಡಲ್‌ವುಡ್‌ ನಟಿಯರ ವಾರ್ಷಿಕ ವರದಿ; ಮರ ಸುತ್ತುವುದಕ್ಕಷ್ಟೇ ಅಲ್ಲ, ಈ ವರ್ಷ ಗಮನ ಸೆಳೆದ ನಾಯಕಿಯರು ಇವರೇ

  • ‌Year End 2024: ಈ ವರ್ಷ ಬಿಡುಗಡೆಯಾದ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ಈ ನಡುವೆ ನಾಯಕಿಯರೆಂದರೆ ಬರೀ ಮರ ಸುತ್ತುವುದಕ್ಕಷ್ಟೇ ಸೀಮಿತ ಎಂಬ ಅಪವಾದದ ನಡುವೆಯೇ ಒಂದಿಷ್ಟು ನಟಿಯರು ಈ ವರ್ಷ ತಮ್ಮ ಅಭಿನಯ ಮತ್ತು ಚೆಲುವಿನಿಂದ ಗಮನಸೆಳೆದರು.
Read the full story here

Sat, 21 Dec 202407:26 AM IST

ಮನರಂಜನೆ News in Kannada Live:Annayya Serial: ಪಾರು ಎದುರು ಅಣ್ಣಯ್ಯನ ಪ್ರೀತಿ ಮಾತು; ಶಿವು ಪ್ರೀತಿಸಿದ ಹುಡುಗಿ ಬಗ್ಗೆ ರಾಣಿ ಹೇಳಿದ ವಿಷಯ

  •  ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಎದುರು ಅಣ್ಣಯ್ಯ ಪ್ರೀತಿಯ ಮಾತುಗಳನ್ನಾಡಿದ್ದಾನೆ. ಪಾರು ಕೂಡ ಅಣ್ಣಯ್ಯನ ಬಗ್ಗೆ ಕನಿಕರ ಹೊಂದಿದ್ದಾಳೆ. ರಾಣಿ ಆಡಿದ ಒಂದು ಮಾತು ಇನ್ನೂ ಅವಳ ಕಿವಿಯಲ್ಲಿ ಗುನುಗುತ್ತಿದೆ. 
Read the full story here

Sat, 21 Dec 202407:25 AM IST

ಮನರಂಜನೆ News in Kannada Live:ಸಾಕಷ್ಟು ಬಾರಿ ಈ ಬಣ್ಣದ ಲೋಕ ಬಿಟ್ಟು ಹೋಗೋಣ ಅಂತ ಅನಿಸಿದ್ದುಂಟು: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

  • ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಿಲನ್‌ ಪಾತ್ರದಲ್ಲಿ ಮೆರೆಯುತ್ತಿರುವ ರಾಧಾಗೆ ಕಂಠಿಯನ್ನು ಮದುವೆ ಆಗುವ ಯೋಚನೆ ಬಿಟ್ಟು ಬೇರೆ ಏನೂ ಉದ್ದೇಶ ಇದ್ದಂತಿಲ್ಲ. ಈ ರಾಧಾ ಪಾತ್ರ ಮಾಡ್ತಿರುವ ನಟಿ ರಮ್ಯಾ ರಾಜು ಅವರಿಗೆ ರಿಯಲ್‌ ಲೈಫ್‌ನಲ್ಲಿ ಮದುವೆ ಅಂದ್ರೆ ಇಷ್ಟ ಇಲ್ಲ. ಯಾವ ಕಾರಣಕ್ಕೆ ಅವರು ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ? ಹೀಗಿದೆ ಉತ್ತರ. 
Read the full story here

Sat, 21 Dec 202406:29 AM IST

ಮನರಂಜನೆ News in Kannada Live:ಅಪ್ಪ ಆದ ಖುಷಿಯಲ್ಲಿ ಸಿದ್ದೇಗೌಡ, ವಿಚಾರ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ ಸ್ನೇಹಿತರು; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್‌ಗೆ ಇಬ್ಬರೂ ಬರುವಂತೆ ಸಿದ್ದು ಹಾಗೂ ಭಾವನಾಗೆ ಖುಷಿ ಹೇಳುತ್ತಾಳೆ. ನಾನು ಬರುತ್ತೇನೆ ಎಂದು ಸಿದ್ದು ಒಪ್ಪಿಕೊಳ್ಳುತ್ತಾನೆ. ನಾನು ಅಪ್ಪ ಆಗಿಬಿಟ್ಟೆ ಎಂದು ಖುಷಿಯಿಂದ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾನೆ.  

Read the full story here

Sat, 21 Dec 202406:07 AM IST

ಮನರಂಜನೆ News in Kannada Live:ಹೈಪ್‌ ಹೆಚ್ಚಿದ್ದರೂ, ಕಲೆಕ್ಷನ್‌ ನೀರಸ! ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡದ ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್ 2

  • ವಿಜಯ್ ಸೇತುಪತಿ ಕ್ರೈಮ್ ಥ್ರಿಲ್ಲರ್ ವಿಡುದಲೈ 2 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಿದೆ. ಸಾಕಷ್ಟು ಹೈಪ್‌ ಸೃಷ್ಟಿಸಿಕೊಂಡಿದ್ದ ಈ ಸಿನಿಮಾ, ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಲೆಕ್ಷನ್‌ ಮಾಡಿಲ್ಲ. 

Read the full story here

Sat, 21 Dec 202404:46 AM IST

ಮನರಂಜನೆ News in Kannada Live:ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕಿ ಅಪ್ಪ ಅಮ್ಮನ ಕಾಲು ತೊಳೆದು ಮನೆಗೆ ಬರಮಾಡಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌ನಲ್ಲಿ ಭಾಗ್ಯಾ ಕಂಡಿಷನ್‌ ಮಾಡಿದಂತೆ ತಾಂಡವ್‌ ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕುತ್ತಾನೆ. ಅಪ್ಪ, ಅಮ್ಮನ ಕಾಲು ತೊಳೆದು ಮಕ್ಕಳ ಸಹಿತ ಎಲ್ಲರಿಗೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾನೆ. ಇದೆಲ್ಲವನ್ನೂ ನೋಡುವ ಶ್ರೇಷ್ಠಾ ಕೋಪದಿಂದ ಅಲ್ಲಿಂದ ವಾಪಸ್‌ ಹೊರಡುತ್ತಾಳೆ.

Read the full story here

Sat, 21 Dec 202404:07 AM IST

ಮನರಂಜನೆ News in Kannada Live:Pushpa 2 OTT: ಪುಷ್ಪ 2 ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ; ಸುದ್ದಿ ಕೇಳಿ ಒಟಿಟಿ ವೀಕ್ಷಕರ ಅಸಮಾಧಾನ

  • Pushpa 2 OTT Release Date: ಕಲೆಕ್ಷನ್‌ ವಿಚಾರದಲ್ಲಿ ಹಲವು ದಾಖಲೆ ಬರೆದ ಪುಷ್ಪ 2 ದಿ ರೂಲ್‌ ಸಿನಿಮಾ ಇದೀಗ ಒಟಿಟಿ ವಿಚಾರವಾಗಿ ಸುದ್ದಿಯಲ್ಲಿದೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಒಟಿಟಿ ಅಂಗಳ ಪ್ರವೇಶಿಸಲಿದೆ. ಅದಕ್ಕೆ ಸ್ವತಃ ಮೈತ್ರಿ ಮೂವಿ ಮೇಕರ್ಸ್‌ ಉತ್ತರ ನೀಡಿದೆ. 

Read the full story here

Sat, 21 Dec 202401:37 AM IST

ಮನರಂಜನೆ News in Kannada Live:UI Box Office Collection: ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ಉಪೇಂದ್ರ ಯುಐ; ಹೀಗಿದೆ ಚಿತ್ರದ ಮೊದಲ ದಿನದ ಗಳಿಕೆ

  • ಉಪೇಂದ್ರ ಅವರ ಯುಐ ಸಿನಿಮಾ ಡಿಸೆಂಬರ್‌ 20ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಕ್ರೇಜ್‌ಗೆ ತಕ್ಕಂತೆ ಕರ್ನಾಟಕದಲ್ಲಿ ಮುಂದಡಿ ಇರಿಸಿದೆ.  ಪರಭಾಷೆಗಳಲ್ಲಿ ಇನ್ನು ಮುಂದೆ ಕುದುರಿಕೊಳ್ಳಬೇಕಿದೆ. ಹಾಗಾದರೆ ಉಪ್ಪಿಯ ಯುಐ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
Read the full story here

ಹಂಚಿಕೊಳ್ಳಲು ಲೇಖನಗಳು

  • twitter