Karnataka News Live December 12, 2024 : ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 12, 2024 : ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

Karnataka News Live December 12, 2024 : ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

05:52 PM ISTDec 12, 2024 11:22 PM HT Kannada Desk
  • twitter
  • Share on Facebook
05:52 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 12 Dec 202405:52 PM IST

ಕರ್ನಾಟಕ News Live: ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

  • Drone Prathap Arrest: ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ ಬಿಗ್​ ಬಾಸ್-10ರ ಸ್ಪರ್ಧಿ ಡ್ರೋನ್ ಪ್ರತಾಪ್​ರನ್ನು ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.
Read the full story here

Thu, 12 Dec 202405:12 PM IST

ಕರ್ನಾಟಕ News Live: ಮಂಗಳೂರು-ಸಿಂಗಾಪುರ ನಡುವೆ ಜ 21ರಿಂದ ನೇರ ವಿಮಾನ ಸಂಚಾರ: ಇಲ್ಲಿದೆ ವೇಳಾಪಟ್ಟಿ, ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ

  • Mangalore Singapore Direct Flight: ಕರಾವಳಿ ಕರ್ನಾಟಕ ಪ್ರದೇಶದ ಪ್ರಯಾಣಿಕರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗುಡ್​​ನ್ಯೂಸ್ ನೀಡಿದೆ. ಮಂಗಳೂರು ಮೂಲಕ ಸಿಂಗಾಪುರಕ್ಕೆ ನೇರ ವಿಮಾನವನ್ನು ಸಂಪರ್ಕ ಕಲ್ಪಿಸಿದೆ.
Read the full story here

Thu, 12 Dec 202402:49 PM IST

ಕರ್ನಾಟಕ News Live: New year 2025: ನಿಮ್ಮ ಗೆಳೆಯನಿಗೆ ಹೊಸ ವರ್ಷದ ಶುಭಾಶಯ ಹೀಗೆ ಕೋರಬಹುದು, ಹೊಸ ಸಂಕಲ್ಪ ಮಾಡುವ ಕ್ಷಣಕ್ಕೆ ಪ್ರೀತಿಯ ಪತ್ರ

  • New year 2025: ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಬಾಲ್ಯದ ಗೆಳೆಯ, ಸ್ನೇಹಿತರಿಗೆ ಪತ್ರ ಹೇಗೆ ಬರೆಯಬಹುದು. ಅವರೊಂದಿಗಿನ ಒಡನಾಟ, ಈಗಿನ ಸಂದರ್ಭವನ್ನು ಆಧರಿಸಿ ಪತ್ರದಲ್ಲಿ ಒಕ್ಕಣೆ ಹೇಗಿರಬೇಕು. ಇಲ್ಲಿದೆ ಮಾದರಿ

Read the full story here

Thu, 12 Dec 202412:25 PM IST

ಕರ್ನಾಟಕ News Live: Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರದಲ್ಲಿ ಪ್ರಕಟ; ಈ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ

  • Sainik School Admission 2025: ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸುವವರು  "ಸೈನಿಕ್‌ ಸ್ಕೂಲ್‌ ಅಡ್ಮಿಷನ್‌ 2025" ಅಧಿಸೂಚನೆಗೆ ಕಾಯುತ್ತಿರಬಹುದು. ಎನ್‌ಟಿಎ ವೆಬ್‌ಸೈಟ್‌ನಲ್ಲಿ ಸೈನಿಕ ಶಾಲಾ ಪ್ರವೇಶ 2025-26 ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗುತ್ತದೆ.  AISSEE 2025 ಪರೀಕ್ಷೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Read the full story here

Thu, 12 Dec 202410:34 AM IST

ಕರ್ನಾಟಕ News Live: ಕರ್ನಾಟಕದಲ್ಲಿ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿ ಕೌನ್ಸಿಲಿಂಗ್; 31 ಜಿಲ್ಲೆ 90 ನೋಂದಣಾಧಿಕಾರಿಗಳ ವರ್ಗಕ್ಕೆ ಇಂದು ಅಂಕಿತ

  • ಕರ್ನಾಟಕದಲ್ಲಿನ ನೋಂದಣಿ ಮುದ್ರಾಂಕ ಇಲಾಖೆಯಲ್ಲಿನ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿಗೆ ಕೌನ್ಸಿಲಿಂಗ್‌ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

Read the full story here

Thu, 12 Dec 202409:07 AM IST

ಕರ್ನಾಟಕ News Live: ಹುಬ್ಬಳ್ಳಿ ಅಪರಾಧ: ಅಂಗಡಿಗೆ ನುಗ್ಗಿ ದರೋಡೆ ನಡೆಸಿದ 6 ಜನರ ಸೆರೆ, ಮಹಿಳೆ ಕೊಲೆ ಯತ್ನಿಸಿದ ನಾಲ್ವರನ್ನು ಬಂಧಿಸಿದ ಪೊಲೀಸರು

  • ಹುಬ್ಬಳ್ಳಿ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ತ್ವರಿತವಾಗಿಯೇ ವಿಚಾರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳ ವಿವರ ಇಲ್ಲಿದೆ.
Read the full story here

Thu, 12 Dec 202408:48 AM IST

ಕರ್ನಾಟಕ News Live: New year 2025: ಹೊಸ ವರ್ಷ ಸಂಭ್ರಮಾಚರಣೆ ಎಂದರೆ ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸುವುದು ಅಷ್ಟೇ ಅಲ್ಲ, ಬೇರೆ ಹೇಗೆಲ್ಲಾ ಆಚರಿಸಬಹುದು

  • New year 2025: ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ದಿನಗಳು ಸಮೀಪಿಸುತ್ತಿವೆ. ಇದಕ್ಕಾಗಿ ಈಗಿನಿಂದಲೇ ತಯಾರಿಯೂ ನಡೆದಿದೆ. ಕುಡಿದು, ಕುಣಿದು ಕುಪ್ಪಳಿಸುವ ಖುಷಿಯನ್ನು ಬಿಟ್ಟರೆ ಈ ರೀತಿಯಲ್ಲಿ ಸಂತಸ ಹಂಚಿಕೊಂಡರೆ ಹೇಗಿರುತ್ತದೆ. ಇಲ್ಲಿವೆ ಅಂತಹ 10 ಮಾರ್ಗಗಳು.
Read the full story here

Thu, 12 Dec 202406:41 AM IST

ಕರ್ನಾಟಕ News Live: KSRTC News: ಮಂಗಳೂರಿನಿಂದ ಕಾರ್ಕಳಕ್ಕೆ ಕೊನೆಗೆ ಶುರುವಾಯ್ತು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ, ಪ್ರಾಯೋಗಿಕ ಸೇವೆಗೆ ಸ್ಪಂದನೆ

  • ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಿಂದ ಉಡುಪಿ ಜಿಲ್ಲೆಯ ಕಾರ್ಕಳ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯನ್ನು ಆರಂಭಿಸಲಾಗಿದೆ. ಗುರುವಾರ ಮೊದಲ ಸಂಚಾರ ಶುರುವಾಯಿತು.
Read the full story here

Thu, 12 Dec 202405:35 AM IST

ಕರ್ನಾಟಕ News Live: Kodagu Bundh: ವೀರಾಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ

  • ಕೊಡಗಿನ ವೀರ ಸೇನಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ಗಡಿಪಾರಿಗೆ ಆಗ್ರಹಿಸಿ ಅರ್ಧದಿನದ ಬಂದ್‌ಗೆ ಕೊಡಗು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
Read the full story here

Thu, 12 Dec 202404:28 AM IST

ಕರ್ನಾಟಕ News Live: ಯಡಿಯೂರಪ್ಪ,ವಿಜಯೇಂದ್ರ ವಿರುದ್ಧ ಭಿನ್ನಮತೀಯರನ್ನು ಒಗ್ಗೂಡಿಸುತ್ತಿರುವ ಯತ್ನಾಳ್;‌ ಸಿಗಲಿದೆಯೇ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಹುದ್ದೆ

  • ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರದ್ದು ಬಂಡಾಯ ಮನೋಭಾವ. ಎಲ್ಲದನ್ನೂ ಪ್ರಶ್ನಿಸುತ್ತಲೇ ರಾಜಕೀಯವಾಗಿ ಬೆಳೆದವರು. ಈಗ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದವೇ ಗುಡುಗಿದ್ದಾರೆ. ಇದರ ಹಿಂದಿನ ಲೆಕ್ಕಾಚಾರಗಳ ವಿಶ್ಲೇಷಣೆ ಇಲ್ಲಿದೆ
    ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Thu, 12 Dec 202401:30 AM IST

ಕರ್ನಾಟಕ News Live: Exclusive: ಅಡಿಕೆ ಕ್ಯಾನ್ಸರ್‌ಕಾರಕ ಎಂದ ವಿಶ್ವಸಂಸ್ಥೆ ವರದಿ; ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸಂದರ್ಶನ

  • Mahesh Poochapatti Interview: ಅಡಿಕೆ ಕ್ಯಾನ್ಸರ್‌ಕಾರಕ ಎನ್ನುವ ವಿಶ್ವಸಂಸ್ಥೆಯ ವರದಿಯನ್ನು ಎದುರಿಸುವುದು ಹೇಗೆ? ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಇಂಥ ಹಲವು ಪ್ರಶ್ನೆಗಳ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ‘ಎಚ್‌ಟಿ ಕನ್ನಡ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

Read the full story here

Thu, 12 Dec 202401:23 AM IST

ಕರ್ನಾಟಕ News Live: ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಂದು ಭಾರಿ ಮಳೆ ಸಾಧ್ಯತೆ, ಚಳಿ ಮುಂದುವರಿಕೆ; ಡಿಸೆಂಬರ್ 12ರ ಹವಾಮಾನ

  • ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಕುಸಿದಿದೆ. ಈ ನಡುವೆ ಮತ್ತೆ ಮಳೆರಾಯ ಅ‌ಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ. ಇಂದು (ಡಿಸೆಂಬರ್ 12) ಹಾಗೂ ನಾಳೆ (ಡಿಸೆಂಬರ್ 13) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಟ್ಟು 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Read the full story here

Thu, 12 Dec 202412:30 AM IST

ಕರ್ನಾಟಕ News Live: ನಿಮ್ಮ ಮನೆ ಗೋಡೆಗೂ ಬರಲಿ ಕಾಡಿನ ವೈಭವ ಸಾರುವ ಬನದ ಬದುಕು: ವನ್ಯಲೋಕದ ಪಿಸುಮಾತುಗಳಿಗೆ ಲೋಕೇಶ್ ಮೊಸಳೆ ಕ್ಯಾಮೆರಾ ಸಾಕ್ಷಿ -ಕಾಡಿನ ಕಥೆಗಳು

  • ಕುಂದೂರು ಉಮೇಶ ಭಟ್ಟ: ಕಾಡಿನ ಅವಿಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಕಷ್ಟ. ಅದನ್ನು ವಿಭಿನ್ನವಾಗಿ ದಾಖಲಿಸಿ ವರ್ಷವಿಡೀ ಕಣ್ಣ ಮುಂದೆಯೇ ನೆನಪು ಮಾಡಿಕೊಂಡು ಪುಳಕಿತವಾಗುವಂತೆ ಮಾಡುವುದು ಬಲು ಬದ್ದತೆ ಬೇಡುವ ಕಾರ್ಯ. ಮೈಸೂರಿನ ಲೋಕೇಶ್‌ ಮೊಸಳೆ ಈ ಪ್ರಯತ್ವನ್ನು ವಿಭಿನ್ನ ಕ್ಯಾಲೆಂಡರ್‌ ಮೂಲಕ ಎರಡು ದಶಕದಿಂದ ಮಾಡುತ್ತಿದ್ದಾರೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter