Karnataka News Live December 23, 2024 : ಕೇರಳದ ಪಾಪ್ಯುಲರ್ ಫೈನಾನ್ಸ್ ಹಗರಣ, ಬೆಂಗಳೂರಿಗರಿಗೆ 100 ಕೋಟಿ ರೂ. ವಂಚನೆ; ಸಿಐಡಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 23 Dec 202401:36 PM IST
- ಕೇರಳದ ಪಾಪ್ಯುಲರ್ ಫೈನಾನ್ಸ್ ನಡೆಸಿದ ವಂಚನೆ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಕರ್ನಾಟಕ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
Mon, 23 Dec 202401:03 PM IST
Digital arrest scam: ಬೆಂಗಳೂರಿನ ಟೆಕಿಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಯಿಂದ 11.8 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಏನಿದು ಘಟನೆ? ಇಂತಹ ಡಿಜಿಟಲ್ ಅರೆಸ್ಟ್ ವಂಚನೆ ಹೇಗೆ ನಡೆಯುತ್ತದೆ? ಇಂತಹ ವಂಚನೆಯಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳೋಣ.
Mon, 23 Dec 202411:44 AM IST
- ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅತಿ ದೊಡ್ಡ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸಲು ಸಿದ್ದತೆಗಳು ನಡೆಯುತ್ತಿದ್ದು, ಸದ್ಯದಲ್ಲೇ ಕಾರ್ಯಕ್ರಮ ನಡೆಯಲಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
Mon, 23 Dec 202410:13 AM IST
- Karnataka Investment: ಕರ್ನಾಟಕದಲ್ಲಿ ಸುಮಾರು 10 ಸಾವಿರ ಕೋಟಿ ರೂ ಹೂಡಿಕೆಯೊಂದಿಗೆ 5605 ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಬೆಂಗಳೂರಿನಲ್ಲಿ ಅನುಮೋದನೆ ನೀಡಲಾಗಿದೆ.
Mon, 23 Dec 202408:53 AM IST
- ಹುಬ್ಬಳ್ಳಿಯಲ್ಲಿ ಮಲಗಿದ್ದಾಗ ಸಿಲೆಂಡರ್ ಸೋರಿಕೆ ನಂತರ ಸ್ಟೋಟಗೊಂಡು ಹತ್ತು ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
Mon, 23 Dec 202408:29 AM IST
- National Farmers day 2024: ಕನ್ನಡದಲ್ಲಿ ರೈತರ ಕುರಿತಾಗಿ ಹಲವು ಹಾಡುಗಳು ಬಂದಿವೆ.ಹಳೆಯ ಹಾಡುಗಳ ಜತೆಗೆ ಹೊಸ ಹಾಡುಗಳೂ ಅನ್ನದಾತರಿಗೆ ಗೌರವ ನೀಡಿವೆ. ಆ ಹಾಡುಗಳು ನೋಟ ಇಲ್ಲಿದೆ.
Mon, 23 Dec 202407:11 AM IST
- BBMP Climate Budget: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೊದಲ ಬಾರಿಗೆ ಹವಾಮಾನ ವೈಪರಿತ್ಯಗಳ ತಡೆಗೆ ಬಜೆಟ್ ಅಣಿಗೊಳಿಸುತ್ತಿದೆ. ಇದರ ವಿಶೇಷ ಇಲ್ಲಿದೆ.
Mon, 23 Dec 202401:36 AM IST
- ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯ ಚಳಿ ಮತ್ತು ಅಲ್ಲಲ್ಲಿ ಮಂಜಿನ ವಾತಾವರಣ ಮುಂದುವರಿದಿದೆ. ಡಿಸೆಂಬರ್ 25ಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 23ರ ಇಂದಿನ ಹವಾಮಾನ ವರದಿ ಇಲ್ಲಿದೆ.
Mon, 23 Dec 202401:30 AM IST
Uttara Kannada: ಯಲ್ಲಾಪೂರ ತಾಲೂಕಿನ ಮಂಚಿಕೇರಿಯ ಕನಕಲಕ್ಷ್ಮೀ ಕಲ್ಲೂರ ಇಂದು ರಂಗಭೂಮಿಯಲ್ಲಿ ಬಹಳ ಹೆಸರು ಮಾಡಿದ್ದಾರೆ. ತಂದೆ ಕೂಡಾ ರಂಗಭೂಮಿ ಕಲಾವಿದರಾಗಿದ್ದರಿಂದ ಕನಲಕ್ಷ್ಮೀಗೆ ಕೂಡಾ ಕಲೆ ರಕ್ತಗತವಾಗಿ ಬಂದಿದೆ. ಇವರ ಪತಿ ಪಾಪು ಕಲ್ಲೂರ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟಕ ಕಂಪನಿ ಮಾಲೀಕರು, ಇವರೂ ರಂಗ ಕಲಾವಿದರಾಗಿ ಹೆಸರಾಗಿದ್ದಾರೆ.
Mon, 23 Dec 202412:50 AM IST
- ವಿವಿಧೆಡೆ ಹಾವುಗಳನ್ನು ರಕ್ಷಿಸಿ ಅದನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಉರಗ ತಜ್ಞ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ ಅವರಿಗೆ ಡಿಆರ್ಎಫ್ಒ ಅರುಣ ಕಾಶಿ ನೆರವಾಗಿದ್ದಾರೆ.