Karnataka News Live December 1, 2024 : ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 1, 2024 : ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

Karnataka News Live December 1, 2024 : ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

05:45 PM ISTDec 01, 2024 11:15 PM HT Kannada Desk
  • twitter
  • Share on Facebook
05:45 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 01 Dec 202405:45 PM IST

ಕರ್ನಾಟಕ News Live: ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

  • ಹಾಸನ: ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಮಧ್ಯಪ್ರದೇಶ ಮೂಲದ ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷವರ್ಧನ್‌ ಸಾವನ್ನಪ್ಪಿದ್ದಾರೆ.  

Read the full story here

Sun, 01 Dec 202403:40 PM IST

ಕರ್ನಾಟಕ News Live: ಡಿ 9ರಿಂದ ಬೆಳಗಾವಿ ಅಧಿವೇಶನ; ಊಟ, ವಸತಿ, ಸಾರಿಗೆಗಾಗಿ ಕೋಟಿ ಕೋಟಿ ವೆಚ್ಚ, ಜಿಲ್ಲಾಡಳಿತ ಅಂದಾಜು ಪಟ್ಟಿ ನೋಡಿದರೆ ತಲೆ ತಿರುಗುತ್ತೆ!

  • ಡಿಸೆಂಬರ್ 9ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ 13 ಕೋಟಿ ರೂ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತ ಸಲ್ಲಿಸಿದೆ. ಊಟ ವಸತಿ ಸಾರಿಗೆಗಾಗಿಯೇ ಬಹುತೇಕ ವೆಚ್ಚ ಖರ್ಚಾಗಲಿದೆ. (ವರದಿ-ಎಚ್​ ಮಾರುತಿ)
Read the full story here

Sun, 01 Dec 202402:56 PM IST

ಕರ್ನಾಟಕ News Live: ಹಗರಣಗಳಿಂದ ಮುಕ್ಕಾದ ಸಿದ್ದರಾಮಯ್ಯ ವರ್ಚಸ್ಸು; ಕ್ಲೀನ್‌ ಇಮೇಜ್‌ ಸಂಪಾದನೆಗೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ, ಡಿಕೆಶಿಯದ್ದೇ ಬೇರೆ ಪ್ಲಾನ್

  • ಮುಡಾ ಹಗರಣದಿಂದ ಕಳೆದುಹೋಗಿರುವ ಇಮೇಜ್‌ ಅನ್ನು ಮರುಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಏರ್ಪಡಿಸಲಾಗಿದೆ. ಆದರೆ ಪಕ್ಷ, ಚಿನ್ಹೆ ಅಡಿಯಲ್ಲಿ ಸಮಾವೇಶಕ್ಕೆ ಡಿಸಿಎಂ ಹರಸಾಹಸಪಡುತ್ತಿದ್ದಾರೆ. ಆದರೆ ಬೆಂಬಲ ಸಿಗುತ್ತಿಲ್ಲ. (ವರದಿ: ಎಚ್.ಮಾರುತಿ)
Read the full story here

Sun, 01 Dec 202412:20 PM IST

ಕರ್ನಾಟಕ News Live: ಹಾಯ್, ಐ ಆ್ಯಮ್ ರಿತು… ಅಡುಗೆ ಕೆಲಸಕ್ಕೆ ಹೀಗೂ ಸಿವಿ ರೆಡಿ ಮಾಡಬಹುದಾ? ಸಖತ್ ಕ್ರಿಯೇಟಿವ್ ರೆಸ್ಯೂಮ್ ವೈರಲ್

  • Cook Resume: ಅಡುಗೆ ಕೆಲಸಕ್ಕಾಗಿ ಭಿನ್ನ, ವಿಭಿನ್ನ, ವಿನೂತನವಾಗಿ ಸಿದ್ದಪಡಿಸಿದ ರೆಸ್ಯೂಮ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ರೆಸ್ಯೂಮ್​ಗೆ ಎಲ್ಲರೂ ಫಿದಾ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read the full story here

Sun, 01 Dec 202410:05 AM IST

ಕರ್ನಾಟಕ News Live: ಇದೆಂಥಾ ದುರಂತ, ಅಪ್ಪನ ಸಾಲಕ್ಕೆ ಮಗನ ಕಾಲಿಗೆ ಸರಪಳಿ; ಮತ್ತೊಂದು ಪ್ರಕರಣದಲ್ಲಿ ತಂದೆ ಕೊಲೆ ಮಾಡಿದ ಮಗ, ಸೊಸೆ ಅರೆಸ್ಟ್

  • Hubli Dharwad Crime News: ತಂದೆಯನ್ನು ಕೊಲೆಗೈದು ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಪ್ಪ ಮಾಡಿದ ಸಾಲಕ್ಕೆ ಸರಪಳಿ ಹಾಕಿದ್ದ ಮಗನನ್ನು ರಕ್ಷಿಸಲಾಗಿದೆ.
Read the full story here

Sun, 01 Dec 202409:00 AM IST

ಕರ್ನಾಟಕ News Live: ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳ, ಭಕ್ತರ ಪ್ರೀತಿಗೆ ಶರಣೆಂದ ಡಾ ಡಿ ವೀರೇಂದ್ರ ಹೆಗ್ಗಡೆ

  • Dharmasthala Laksha Deepotsava: ಸರ್ವಧರ್ಮ ಸಮನ್ವಯದ ಕ್ಷೇತ್ರದ ಸರ್ವಧರ್ಮ ಸಮ್ಮೇಳನ ಸಂಪನ್ನವಾಗಿದೆ. ಭಕ್ತರ ಪ್ರೀತಿಗೆ ಶರಣೆಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡು ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆ ಎಂದು ಹೇಳಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sun, 01 Dec 202407:55 AM IST

ಕರ್ನಾಟಕ News Live: ಧರ್ಮಸ್ಥಳ ಲಕ್ಷ ದೀಪೋತ್ಸವ: ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಜನಸಾಗರ; ಕಳೆಗಟ್ಟಿದ ಸರ್ವಧರ್ಮ, ಸಾಹಿತ್ಯ ಸಮ್ಮೇಳನ

  • Dharmasthala Laksha Deepotsava 2024: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ 92ನೇ ಸರ್ವಧರ್ಮ, ಸಾಹಿತ್ಯ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. 

Read the full story here

Sun, 01 Dec 202407:51 AM IST

ಕರ್ನಾಟಕ News Live: ಜಾತಿ ನಿಂದನೆ ಪ್ರಕರಣ; ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ ಎಸ್‌ ಐಟಿ; ಜಾತಿ ನಿಂದನೆಯ ಧ್ವನಿ ದೃಢ

  • ಜಾತಿ ನಿಂದನೆ ಪ್ರಕರಣ ಕೇಸ್‌ನಲ್ಲಿ ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್ಐಟಿ ಚಾರ್ಜ್‌ ಶೀಟ್‌ ಸಲ್ಲಿಸಿದೆ. ಇದಕ್ಕೂ ಮೊದಲು ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ಆಡಿಯೋದಲ್ಲಿರುವ ಧ್ವನಿಯಲ್ಲಿ ಜಾತಿ ನಿಂದನೆಯ ಧ್ವನಿ ಮುನಿರತ್ನ ಅವರ ಧ್ವನಿ ಎಂದು ದೃಢಪಟ್ಟಿತ್ತು. ಇದಲ್ಲದೆ ಹೊಸ ಕೇಸ್ ಕೂಡ ಮುನಿರತ್ನ ವಿರುದ್ಧ ದಾಖಲಾಗಿದೆ. (ವರದಿ-ಎಚ್‌. ಮಾರುತಿ, ಬೆಂಗಳೂರು)

Read the full story here

Sun, 01 Dec 202406:42 AM IST

ಕರ್ನಾಟಕ News Live: ಬೆಂಗಳೂರು ಕೃಷ್ಣದೇವರಾಯ ರಂಗಮಂದಿರದಲ್ಲಿ ಭರತನಾಟ್ಯ ರಂಗಾರೋಹಣಕ್ಕೆ ಶ್ರೀನಿಧಿ ಹೆಗಡೆ ಸಜ್ಜು, ಇಂದು ಸಂಜೆ ಕಾರ್ಯಕ್ರಮ

  • Bharatanatyam Rangarohana: ಬೆಂಗಳೂರು ಕೃಷ್ಣದೇವರಾಯ ರಂಗಮಂದಿರದಲ್ಲಿ ಭರತನಾಟ್ಯ ರಂಗಾರೋಹಣಕ್ಕೆ ಶ್ರೀನಿಧಿ ಹೆಗಡೆ ಸಜ್ಜಾಗಿದ್ದು ಇಂದು ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಗುರು ಸುಪರ್ಣಾ ವೆಂಕಟೇಶ್ ಸಾರಥ್ಯದ ಈ ಕಾರ್ಯಕ್ರಮದ ಮೂಲಕ ಶ್ರೀನಿಧಿ ಹೆಗಡೆ ಭರತನಾಟ್ಯ ರಂಗಯಾನ ಶುರುವಾಗಲಿದೆ. (ಲೇಖನ- ಶಿವಮೊಗ್ಗ ರಾಮ್‌)

Read the full story here

Sun, 01 Dec 202405:00 AM IST

ಕರ್ನಾಟಕ News Live: ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ, ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆ ರದ್ದುಗೊಳಿಸಿದ ಬಿಬಿಎಂಪಿ

  • Cyclone Fengal Effect: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ತಾಪಮಾನ ಕುಸಿದಿದೆ. ಶನಿವಾರ ರಾತ್ರಿಯೇ ಮಳೆ ಸುರಿಯುತ್ತಿದ್ದು, ಭಾನುವಾರ ಬೆಳ್ಳಂಬೆಳಗ್ಗೆ ಹನಿ ಮಳೆ ಕಾಡಿದೆ. ನಾಳೆ ಕೂಡ ಭಾರಿ ಮಳೆ ಸಾಧ್ಯತೆ ಇರುವಾ ಕಾರಣ, ಅಧಿಕಾರಿಗಳ ಭಾನುವಾರದ ರಜೆಯನ್ನು ಬಿಬಿಎಂಪಿ ರದ್ದುಗೊಳಿಸಿದ್ದು, ಮುಂಜಾಗ್ರತಾ ಕ್ರಮ ಜರುಗಿಸುವಂತೆ ಸೂಚಿಸಿದೆ.

Read the full story here

Sun, 01 Dec 202402:45 AM IST

ಕರ್ನಾಟಕ News Live: Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

  • Karnataka Congress New Chief: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಹೊಸ ಅಧ್ಯಕ್ಷರ ನೇಮಕದ ಚರ್ಚೆಗಳೂ ಶುರುವಾಗಿದೆ.ಯಾರು ಅಧ್ಯಕ್ಷರಾಗಿ ನೇಮಕಗೊಳ್ಳಬಹುದು ಎನ್ನುವ ಕುರಿತ ರಾಜಕೀಯ ವಿಶ್ಲೇಷಣೆ ಇಲ್ಲಿದೆ.
Read the full story here

Sun, 01 Dec 202401:45 AM IST

ಕರ್ನಾಟಕ News Live: Aero India 2025: ಬೆಂಗಳೂರು ಏರೋ ಇಂಡಿಯಾ 2025 ವೀಕ್ಷಿಸುವ ಬಯಕೆ ಇದೆಯಾ, ನೋಂದಣಿ ಕಡ್ಡಾಯ, ಇದಕ್ಕಾಗಿ ಈ ಮಾರ್ಗ ಅನುಸರಿಸಿ

  • Aero India 2025 Registration: ಏರೋ ಇಂಡಿಯಾ 2025 ಮೊದಲ ಮೂರು ದಿನಗಳು ವ್ಯಾಪಾರ ಸಂಬಂಧಿ ಚಟುವಟಿಕೆ, ವಹಿವಾಟುದಾರರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಅಂದರೆ ಫೆಬ್ರವರಿ 13 ಹಾಗೂ 14 ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರದರ್ಶನವು ಪ್ರತಿದಿನ ಬೆಳಿಗೆ 09ರಿಂದ ರಿಂದ ಸಂಜೆ 06 ವರೆಗೆ ನಡೆಯುತ್ತದೆ. ಇದಕ್ಕಾಗಿ ನೋಂದಣಿ ಮಾಡಿಸಲು ಮಾಹಿತಿ ಇಲ್ಲಿದೆ.
Read the full story here

Sun, 01 Dec 202401:22 AM IST

ಕರ್ನಾಟಕ News Live: ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

  • Cyclone Fengal: ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡು, ಪುದುಚೇರಿ, ಕೇರಳ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗಬಹುದು ಉಳಿದೆಡೆ ಒಣಹವೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter